ಮಾತನಾಡುವ ದೈವಗಳ ಮಾತು ಕೇಳದ ಸರಕಾರ....ಸರಕಾರದ ಸಹಾಯ ಹಸ್ತದ ನಿರೀಕ್ಷೆಯಲ್ಲಿ ಹಿರಿಯ ಜೀವಗಳು...!!

Sdílet
Vložit
  • čas přidán 16. 06. 2020
  • ಕೊರೊನಾ ಲಾಕ್ ಡೌನ್ ನಿಂದಾಗಿ ದೇವಸ್ಥಾನದ ಬಾಗಿಲು ಕೂಡಾ ಸರಕಾರ ಮುಚ್ಚಿಸಿತ್ತು. ಇದೀಗ ಬಾಗಿಲೇನೋ ತೆರೆದಿದೆ. ಆದರೆ ಕಳೆದ ಹಲವಾರು ವರ್ಷಗಳಿಂದ ವಿವಿಧ ದೈವಸ್ಥಾಣಗಳಲ್ಲಿ ದರುಶನ ಪಾತ್ರಿಯಾಗಿ ಸೇವೆ ಸಲ್ಲಿಸುವವರು ಸರಕಾರದಿಂದ ತಮಗೆ ಏನಾದರೂ ಅನುದಾನ ನೀಡಿ ಎಂದು ಮುಂದಿಟ್ಟ ಬೇಡಿಕೆ ಇನ್ನೂ ಈಡೇರಿಲ್ಲ. ಅವರಿಟ್ಟ ಬೇಡಿಕೆಯಾದರೂ ಏನು ಅಂತೀರಾ ...ಬನ್ನಿ ಈ ವರದಿ ನೋಡಿ....
    ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
    #NammaKudla #Nammakudlanews24x7 #Nammakudlalive #LIVENEWS
    ► Download NammaKudlanews 24x7 AndroidApp
    :play.google.com/store/apps/de...
    id=com.queryapps.nammakudla1
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma

Komentáře • 4