20 ಗುಂಟೆಯ ಜಾಗದಲ್ಲಿ ಇವರು ಎಷ್ಟೆಲ್ಲ ಮಾಡಿದ್ದಾರೆ ನೋಡಿ... ಇಷ್ಟಿದ್ದರೆ ಒಬ್ಬ ರೈತ ಒಂದು ಸಂಸಾರ ಜೀವನ ನಡೆಸಬಹುದು..!
Vložit
- čas přidán 8. 09. 2022
- 20 ಗುಂಟೆಯ ಜಾಗದಲ್ಲಿ ಇವರು ಎಷ್ಟೆಲ್ಲ ಮಾಡಿದ್ದಾರೆ ನೋಡಿ... ಇಷ್ಟಿದ್ದರೆ ಒಬ್ಬ ರೈತ ಒಂದು ಸಂಸಾರ ಜೀವನ ನಡೆಸಬಹುದು
ರೈತ: ಮರ್ದೇಶಿ ಗೌಡ
ಸ್ಥಳ: ಮಾದರಹಳ್ಳಿ ಮದ್ದೂರು ತಾಲ್ಲೂಕು ಮಂಡ್ಯ ಜಿಲ್ಲೆ
☎️:97311-32474
ಕೃಷಿ ಬದುಕು what's app number 90089-58497
ಅಬ್ಬ ರೈತ ನ ಹೃದಯ ಶ್ರೀಮಂತಿಕೆ ಅತಿ ದೊಡ್ಡದು. ಎಲ್ಲಾ ಮಾತು ಹೃದಯ ದಿಂದಲೆ ಬಂತು. ಎಂಥಾ ಮಾತು" ನಾನು ಭುಾತಾಯಿಗೆ ವಿಷ ಉಣಿಸೊಲ್ಲ. ತಿನ್ನುವ ಜೀವಗಳಿಗೆ ವಿಷ ಆಹಾರ ಕೊಡೊಲ್ಲ. --- ಆಹಾ ಭಗವಂತ ಧನ್ಯನಾದೆ. ದೇವರು ಇರೊದೆ ಅನ್ನ ಕೊಡೊ ರೈತನಲ್ಲಿ
Well said. True.
ನೀವು ನಿಜವಾದ ಭೂಮೀಪುತ್ರ ಕಣಪ್ಪ ನಿಮ್ಮ ಜೀವನ ಸುಖಮಯವಾಗಿರಲಿ. ಜೈಜವಾನ್ ಜೈ ಕಿಸಾನ್.
ತಮ್ಮ ಆರ್ಶಿವಾದ
ಮರ್ದೇಶಿ ಗೌಡರೇ ನಿಮಗೊಂದು ಸಲಾಂ...👋👌❤️❤️ನಿಮ್ಮ ಒಂದೊಂದು ಮಾತೂ ಅರ್ಥ ಪೂರ್ಣ,ಅಷ್ಟೇ ಸತ್ಯ.. ಕಳನ್ಕವಿಲ್ಲದ ಮನಸ್ಸು, ಮಾತು ನಮಗೆ ಇಷ್ಟವಾಯಿತು.ಕೃಷಿ ಬದುಕು ಚಾನೆಲ್ಗೆ ತುಂಬು ಹೃದಯದ ಧನ್ಯವಾದಗಳು.
ಧನ್ಯವಾದ
ನಿಜವಾದ ರೈತನ ಮನದಾಳದ ಮಾತು 🙏🙏
ವಂದನೆ
Olle raita ivaru
ನಿಜವಾದ ರೈತ ನಕ್ಕರೆ ನೋಡುವುದಕ್ಕೆ ಅದೇ ಸ್ವರ್ಗ
ನೀವು ವಿಷ ಮುಕ್ತ ಆಹಾರ ತಿನ್ನಿ. ನಿಮ್ಮ ಕುಟುಂಬದ ವರು ಆರೋಗ್ಯವಾಗಿರಲಿ
ಮಹಾನುಭಾವ ನಿಜ ಬದುಕು ನಿನ್ನ ಮಾತು ನಿಜ ಕೃಷಿ ನಿಮ್ಮ ಜಮೀನು ಗ್ರಾಮ್ಯ ಭಾಷೆ ನಿಮ್ಮ ಸಾವಯವ ಕೃಷಿಯಂತೆ ಬದುಕಿಗೆ ಹತ್ತಿರವಾದ ಭಾಷ ಸೊಗಡು ದನಕರುಗಳ ಪ್ರೀತಿ ಕಾಳಜಿ ಗ್ರಾಮದಲ್ಲಿ ನಿಮ್ಮಂಥ ಒಬ್ಬ ವ್ಯಕ್ತಿ ಇದ್ದರೆ ಸಾಕು ಗ್ರಾಮೀಣ ಭಾರತ ಉದ್ಧಾರವಾಗುತ್ತೆ ಮತ್ತೆ ರೈತರು ದಡ್ಡರು ಅಂತಾರೆ ಅದೆಷ್ಟು ಲೋಕಜ್ಞಾನ ನಿಮಗೆ ಸಹೃದಯಿ ನಿಮ್ಮ ಬದುಕು ಮಹೋನ್ನತ ವಾಗಲಿ
ಧನ್ಯವಾದಗಳು ಅಮ್ಮ.
@@maridesigowdashekar1579 nim number kalsi Sir
Well said..hats off gowdre🙏🙏🙏
ಧನ್ಯವಾದ
ಉಪಯುಕ್ತ ವಾಗಿದೆ , ಮೊಬೈಲ್ ಸಂಖ್ಯೆ ಯೊಂದಿಗೆ ವಿಳಾಸವನ್ನು ನೀಡಿ
Jay Jawan Jay Kisan
11:34 Nowadays yours speeach absolutely true.
3 ಜನ ತಾಯಂದಿರು
ಹೆತ್ತ ತಾಯಿ, ಗೋ ತಾಯಿ, ಭೂ ತಾಯಿ..
ಸೂಪರ್.....
ಧನ್ಯವಾದ
Ee rethiya within 2 to 3 acres nalli kashtapattu krishi maadoranna hecchu sandarshana maadi
Nimma tilivalikege dodda namaskara👌👌🙏🏻🙏🏻🙏🏻
ತುಂಬಾ ಉಪಯುಕ್ತ ಮಾಹಿತಿ.ಕಷ್ಟ ಪಟ್ಟರೆ ಫಲವುಂಟು,ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ.
ತುಂಬಾ ಚೆನ್ನಾಗಿ ಮನ ಮುಟ್ಟುವ ಹಾಗೆ ತೀಳಿಸಿದ್ದೀರಿ ಯಾವ ಊರು ಹೇಳಿ ಸಾರ್ ಅಲ್ಲಿ ಒಂದು ಎಕರೆಗೆ ಜಮೀನಿಗೆ ಎಷ್ಟು ರೇಟ್ ಇದೆ ಹೇಳಿ ನಮಗೆ ಭೂಮಿ ಇಲ್ಲ ಅದಕ್ಕೆ ಕೇಳಿದೆ ಒಂದು ಎಕರೆಯಾದರು ಕರಿದಿಸಭೇಕಂತ ಮಾಡಿದಿವಿ
ಮಂಡ್ಯ
ಮದ್ದೂರು ತಾ
ಮಾದರಹಳ್ಳಿ ಗ್ರಾಮ
@@hemanthgowda9095 ನಿರಾವರಿ ಮತ್ತು ಬರಡು ಭೂಮಿ ಈ ಊರಲ್ಲಿ ರೇಟ್ ಎಷ್ಟು ಅಂತ ಹೇಳಿ ಸಾರ್
40 ಲಕ್ಷದ ವರೆಗೆ ಸಿಗುತ್ತದೆ ಬನ್ನಿ ಕೊಡಿಸೊಣ
ನೀರಾವರಿ ಎರಡು ಬೇಳೆ ಭೂಮಿ ಸರ್
1ಎಕರೆ 20,00,000 ಲಕ್ಷ
Its really super video, Requesting Krishi Baduku team that please provide the details of Bayalu Seemi Shop details in the description it will helpful for the public to purchase the products and encourage the farmers....
Great sir 🙏🙏🙏
very nice information Brother all the best god bless u😊🙏🙏
Nice talking sir
ರೈತರ ಫೊನ್ ನಂಬರ್ ಕೂಡಿ ಸ್ವಾಮಿ.
ವಿಡಿಯೋ ಪ್ರಾರಂಭದಲ್ಲಿ ಹಾಕಿದ್ದಾರೆ,ನೋಡಿ.
Good heart n intelligent famer .
Very nice 👍
Very sincere person
We is he
Super sir
Super video bro
👌👏🙌
💯truth 👍
ಯಾವ ಸ್ಥಳ ಇದು, ಮಾರುಕಟ್ಟೆ ಎಲ್ಲಿ ಇದೆ
ಮಂಡ್ಯ apmc ರಸ್ತೆ ಧರ್ಮಶ್ರೀ ಸಮುದಾಯ ಭವನದ ಮುಂಭಾಗ ಬಯಲು ಸೀಮೆ ಸಾವಯವ ಮಳಿಗೆ ರೈತರಿಂದ ನೇರ ಗ್ರಾಹಕರಿಗೆ.
🙏💐
🙏🙏🙏🙏
Nati fruits narshari yalledi plz videos madi,,
🙏
10:55* hmmm..
🇮🇳🧡🙏👌
8:08* point!
💪👍🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Is there any organic farmers in shivmogga district? Plz let me know
🧠🙌🏻
25:37* ಎಂಥಾ ಮಾತು..
11:10* first time😃!
Show what he grown in 20 guntas.
👏👏🙏🏼🙏🏼
ನನಗೂ ಬೇಕು ಹೇಳಿ ಹೇಗೆ ತಗೋಬೇಕು
Idu yava your sir plz share madi video very nice sir👌
Which village sir
ಮಾದರಹಳ್ಳಿ ಮದ್ದೂರು ತಾ ಮಂಡ್ಯ ಜಿಲ್ಲೆ
Address
ಮಾದರಹಳ್ಳಿ ಮದ್ದೂರು ತಾ ಮಂಡ್ಯ ಜಿಲ್ಲೆ
20 Gunte he st u Adi jaga heli
1 gunta ge 33*33 space barathe so 20 gunta ge close to 22000 square feet barathe, In simple words 20 gunta andre half acre.
21780 ಅಡಿಗಳು ಸರ್
ಧನ್ಯವಾದ
Mutured person
Phone number kodi sar