ಬೆಳ್ತಂಗಡಿ ಪೊಲೀಸ್ ಠಾಣೆಗೆ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಿದ ಬೆಳ್ತಂಗಡಿಯ ಶಾಸಕರಾದ ಶ್ರೀ ಹರೀಶ್ ಪೂಂಜ..

Sdílet
Vložit
  • čas přidán 18. 05. 2024
  • ನಮ್ಮ ಪಕ್ಷದ ಕಾರ್ಯಕರ್ತ, ಬೆಳ್ತಂಗಡಿ ಯುವ ಮೋರ್ಚಾ ಮಂಡಲ ಅಧ್ಯಕ್ಷರಾದ ಶಶಿರಾಜ್ ನನ್ನು ಪೊಲೀಸರು ವಿನಾಕಾರಣ ಸುಳ್ಳು ಆರೋಪವನ್ನು ಹೊರಿಸಿ ಮಧ್ಯರಾತ್ರಿ ಏಕಾಏಕಿ ಬಂಧಿಸಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಿದ ಬೆಳ್ತಂಗಡಿಯ ಶಾಸಕರಾದ ಶ್ರೀ ಹರೀಶ್ ಪೂಂಜ..

Komentáře •