Gana vaibhava. Part-8( ಅಮೋಘ ಗಾನ ವೈಭವ ಭಾಗ-8)

Sdílet
Vložit
  • čas přidán 10. 09. 2024
  • ಸಂತೋಷ ಕುಮಾರ್ ಶೆಟ್ಟಿ ಮೂಡಬಗೆ, ಮಕ್ಕಿಮನೆ ಇವರ ಗೃಹ ವರ್ಧಂತದ ಪ್ರಯುಕ್ತ ದಿನಾಂಕ : 13-05-2019 ನೇ ಸೋಮವಾರ ಸಂಜೆ 5.30 ರಂದ 9.30ರ ತನಕ ನಡೆದ ಗಾನ ವೈಭವ ಕಾರ್ಯಕ್ರಮ ನಡೆಯಿತು.
    ಗ್ರಾಮೀಣ ಪ್ರದೇಶದಲ್ಲಿ ಸಂತೋಷ ಶೆಟ್ಟಿ ಮತ್ತು ಮನೆಯವರು ಅತ್ಯುತ್ತಮ ಕಾರ್ಯಕ್ರಮ ಸಂಯೋಜಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಭಾಗವತರು: ಪಟ್ಲ ಸತೀಶ ಶೆಟ್ಟಿ
    ರಾಘವೇಂದ್ರ ಆಚಾರ್,ಜನ್ಸಾಲೆ.
    ಕಾವ್ಯಶ್ರೀ ನಾಯಕ್ ಅಜೇರು.
    ಮದ್ದಳೆ: ಸುನೀಲ್ ಭಂಡಾರಿ.
    ಗುರುಪ್ರಸಾದ ಬೊಳಿಂಜಡ್ಕ
    ಚಂಡೆ: ಪದ್ಮನಾಭ ಉಪದ್ಯಾಯ.
    ಸುಜನ್ ಹಾಲಾಡಿ.
    ಚಕ್ರತಾಳ: ರಾಜೇಂದ್ರ ಕೃಷ್ಣ
    ನಿರೂಪಣೆ: ಸತೀಶ ಶೆಟ್ಟಿ ಮೂಡಬಗೆ.
    ಈ ವೀಡಿಯೋ ನಿಮಗೆ ಇಷ್ಟವಾದರೆ ಲೈಕ್ ಬಟನ್ ಕ್ಲಿಕ್ ಮಾಡಲು ಮರೆಯದಿರಿ. ಹಾಗೆಯೇ ನಮ್ಮ ಯೂಟ್ಯೂಬ್ ಚಾನಲನ್ನು ಇಲ್ಲಿಯ ತನಕ subscribe ಆಗದೇ ಇದ್ದರೆ ಕೂಡಲೆ ನಮ್ಮ ಚಾನಲನ್ನು subscribe ಮಾಡಿ. ಮತ್ತು ಮುಂದಿನ ವೀಡಿಯೋಗಳು ನಿಮಗೆ notification ರೂಪವನ್ನು ಬರುತ್ತದೆ.
    ಉಳಿದ ಭಾಗಗಳು ಕೆಳಗೆ ಕೊಟ್ಟಿರುವ ಲಿಂಕಿನಲ್ಲಿದೆ.
    • ಪಟ್ಲ.ಮಯ್ಯ,ಜನ್ಸಾಲೆ,ಕಾವ್...

Komentáře • 102