😂👌ರಾಣಿ ಶಶಿಪ್ರಭೆ ಪ್ರಸಂಗದಲ್ಲಿ ದೇವಾಡಿಗರ ಭರ್ಜರಿ ಹಾಸ್ಯ😂ಧಾರೇಶ್ವರ-ಯಲಗುಪ್ಪ-ಉಪ್ಪೂರ್-ದೇವಲ್ಕುಂದ
Vložit
- čas přidán 1. 12. 2021
- ಪೆರ್ಡೂರು ಮೇಳದ ಪ್ರಥಮ ದೇವರ ಸೇವೆ ಆಟ
30/11/2021
ಪ್ರಸಂಗ - ಶಶಿಪ್ರಭಾ ಪರಿಣಯ
ಹಿಮ್ಮೇಳ
ಭಾಗವತರು - ಸರ್ವಶ್ರೀ ಸುಬ್ರಹ್ಮಣ್ಯ ಧಾರೇಶ್ವರ
ಮದ್ದಳೆ -
ಚಂಡೆ- ರವಿ ಕಾಡೂರು
ಮುಮ್ಮೇಳ
ಸುಬ್ರಹ್ಮಣ್ಯ ಯಲಗುಪ್ಪ
ಸಧೀರ್ ಉಪ್ಪೂರ್
ದೇವಲ್ಕುಂದ
ರವೀಂದ್ರ ದೇವಾಡಿಗ
#yakshagana #yakshagana2021 #perdoormela
#hasya
#ravindradevadiga #jalavalli #kundapuratalkies #prakashkiradi - Zábava
Yelguppa super
ರವಿ ಅಣ್ಣ ಸೂಪರ್.
ಜಯ ನಿಮ್ಮದೇ ರಾಘು ಅಣ್ಣ ❣️🎤🎤💐💐
2 great ❤️❤️
Dhareshwar the best
Watermark disturbing very much. Please put it below or in the top
OK sir 🙏
ಸೌಂಡ್ ಇಲ್ಲ
🙏🙏🙏
🥰🥰👌👌
Kundapura Talkies kept it any other side.
Shashiprabheya uduge toduge chennagilla
😃😃😃👌👌👌👌👌👌👌👌👌
Ragann super
Very Nice
Super
Water mark plz put in side
Shashiprabhe is having drama costumes not looking good.
Original costume kodi please.🙏🙏🙏
Jansale ❤️💛🙏
Miss u ragu anna
Bhagavatike Andre idu
Bari Gantalu hariyo Hage kuuguvudu kiruchuvudu, usirugatti bhamini eleyodu alla
Then what’s the difference between Yakshagana and other singing patterns, yakshagana got its separate identity because of its different beautiful singing pattern only. jansale has proved it
@@nagarajacharya7561 ಧಾರೇಶ್ವರರು , ಯಕ್ಷಗಾನ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿ ಭಾಗವತಿಕೆ ಅಭ್ಯಾಸ ಮಾಡಿಯೇ ಯಕ್ಷಗಾನಕ್ಕೆ ಬಂದವರು..ಅವರಿಗೆ ಬೇರೆ ಅವರು ಭಾಗವತಿಕೆ ಹೇಳಿಕೊಡೋದು ಬೇಡ ಈಗ..ಧಾರೇಶ್ವರರು ಶುದ್ಧ ಪರಂಪರೆಯಲ್ಲಿ ಪದ್ಯ ಹೇಳಿದರೂ ಭಾವಗೀತೆ ಎಂದು ಹೇಳುವ ಒಂದು ವರ್ಗ ಇದೆ..ಅವರಿಗೆಲ್ಲ ಏನೂ ಹೇಳೊಕೆ ಆಗಲ್ಲ..ಹಾಗಂತ ಧಾರೇಶ್ವರರು ಹೊಸ ಪ್ರಸಂಗದಲ್ಲಿ ಭಾವಗೀತೆ ,ಸಿನಿಗೀತೆ ಎಲ್ಲಾ ಹಾಡಿದ್ದಾರೆ..ಆದರೆ ಪೌರಾಣಿಕ ನಡೆಯನ್ನೂ ಎಲ್ಲೂ ಕೆಡಿಸಿಲ್ಲ..ಇನ್ನು ಶೃತಿ ಅವರ ಸ್ವರಕ್ಕೆ ಅನುಕೂಲವಾದ ಶೃತಿ ಇಟ್ಟುಕೊಳ್ಳಲು ಅವರು ಸರ್ವತಂತ್ರ ಸ್ವತಂತ್ರರು..ಏರು ಶೃತಿ ಇಡೋದಾದರೆ ನಿರ್ಬಂಧ ಇದೆ..ಮದ್ದಲೆ ,ಚಂಡೆ ಅವರು ಒಪ್ಪಬೇಕು..ಇವರ ನಂತರ ಹಾಡುವ ಭಾಗವತರ ಒಪ್ಪಿಗೆ ಬೇಕು..ಬಿಳಿ ೩ ರ ತನಕ ಶೃತಿ ಇಡಲು ಯಾರದ್ದೂ ಅಪ್ಪಣೆ ಬೇಕಿಲ್ಲ
@@keerthanhb906 ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ತಿಳಿಸುವಾಗ ಇದು ನಾನು ಇಷ್ಟ ಪಡುವ ಭಾಗವತಿಕೆ ಇದು ಇಷ್ಟು ಹೇಳಿದರೆ ಸಾಕು. ನಿಮ್ಮ ಅಭಿಪ್ರಾಯ ನಾವು ಒಪ್ಪುತ್ತೇವೆ ಗೌರವಿಸುತ್ತೇವೆ. With respect to Dhareshwar avru. ಆದರೆ ಇನ್ನೊಂದು ಸಮೂಹ ಬೇರೆಯವರ ಭಾಗವತಿಕೆಯನ್ನು ಒಪ್ಪಿರುವಾಗ, Sanskrit Grammar ಇವರು ಪದಬಳಕೆಯಲ್ಲಿ ಕಿರುಚುವುದು ಅಂತ ಹೇಳಿದಾಗ ನಾವು ಅವರು ಒಪ್ಪುವ ಭಾಗವತಿಕೆಯನ್ನು ಪ್ರಶ್ನಿಸಬೇಕಾಗುತ್ತದೆ. ನನ್ನ ಪ್ರತಿಕ್ರೀಯೆ ಅದರ ಒಂದು ಭಾಗವಾಗಿತ್ತೆ ವಿನಹ ನಮಗೆ ನಾವು ಒಪ್ಪಿದ್ದು ಎಲ್ಲರೂ ಒಪ್ಪಬೇಕೆಂಬ ಹಠವೂ ಇಲ್ಲ. ನಾವು ಯಾಕೆ ಒಪ್ಪಿದ್ದೇವೆ ಎಂದು ಎಲ್ಲರಲ್ಲಿ ವಾದಿಸುವ ಸಮಯವೂ ಇಲ್ಲ. ಆದರೆ ಒಬ್ಬರನ್ನು ಹೊಗಳುವ ಭರದಲ್ಲಿ ಇನ್ನೊಬ್ಬರನ್ನು ದೂಷಿಸುವುದು ನಿಮಗೆ ಸರಿ ಅನ್ನಿಸುತ್ತದೆಯೇ...?
ಜೈ ರಾಗು.... 👌🏻
ಈ ಪದ್ಯ ರಾಘವೇಂದ್ರ ಆಚಾರ್ಯ ಅವರು ಎಷ್ಟು ಚಂದವಾಗಿ ಹೇಳ್ತಾ ಇದ್ರು ☹️🙏
We miss Raghu anna
ಯಲ್ಲಾಗುಪ್ಪ ಸುದೀರ್ ಜೋಡಿಯಾಗಿ ಅಭಿನೀಸಿದು ತುಂಬಾ ಚೆನ್ನಾಗಿದೆ ಆದರೆ ಜನ್ಸಾಲೆ ಇಲ್ಲದೆ ಬೇಸರ ಕೋಡುತ್ತಿದೆ ಬುಹುಷ್ ಧಾರೇಶ್ವರ ಸ್ವಲ್ಪ ರೆಸ್ಟ್ ಮಾಡ್ಲಿ ಅಂತ ಜನ್ಸಾಲೆ ಅವರನ್ನ ಕರೆಸಿದ್ದರು ಅನ್ನಿಸುತ್ತೆ ಈಗ ಧಾರೇಶ್ವರ ಸ್ಟಡಿ ಯಾದ ನೋಡಿ ಧಾರೇಶ್ವರ ರವರನ್ನು ಮತ್ತೆ ಕರೆದ್ಧಿದ್ಧಾರೆ ಆಗಂತ ಜನ್ಸಾಲೆ ಡಿಮ್ಯಾಂಡ್ ಕಮ್ಮಿ ಯಾಗಲ್ಲಾ ಬಿಡಿ ಇನ್ನೂ ಜಾಸ್ತಿ ಡಿಮ್ಯಾಂಡ್ ಆಗುತ್ತೆ ಲವಯು ಜನ್ಸಾಲೆ ❤️
hawdu anna nam jansale yavttu yargu kadme illa
Summane vrutha kalaharana madbedi elli.nimgista ella andde nodbedi
Noduke agtila.. Jatre madvare..
👎👎
Yaru yeste tipparaLhaga hakidru jansale swara yarigu huttalu sadya ella
ಜನ್ಸಾಲೆ ಇಲ್ಲ andre ನೀವು yest ಮಾಡಿದ್ರು ಅಷ್ಟೆ... ಜೈ ಜನ್ಸಾಲೆ
Yake???
Ulidavar yaru kalavidaralva?
Yaro Obbarinda yekshagana agodalla. Eega sakastu yuva bhagavatharu eddare. Adre avarige ennu prachara sikkilla aste.
Obbaru hodre ennobbaru barthare. Noduvavaru nodthare. Bedadavaru bidthare
Neevu yakshagana abhimani alla, kalavidana abhimani, neevu yakshagana nodbedi, avara gana vaibhavakke hogi ashte saku nimage.
ಯಾರು ಮೇಳದಕಿಂತ ದೊಡ್ಡವರಲ್ಲ... ಒಬ್ರರಿಂದ ಮೇಳ ಅಲ್ಲ ,ಮೇಳದಲ್ಲಿ ಅವರ ಒಬ್ರು ಅಷ್ಟೇ....ಟೈಮ್ ಟು ಟೈಮ್ ಇಲ್ಲದೆ ಎಲ್ಲ ಎಲ್ಲೋ ತಿರಗತ್ತಿದ್ರ ಇನ್ ಎನ್ ಆಗತ್ತೆ ಬೇಡ ಅನದೆ.
ಜನ್ಸಾಲೆ ಅವರೊಬ್ಬರಿಂದಾನೇ ಯಕ್ಷಗಾನ ಅಲ್ಲ
ಅವರು ಒಬ್ಬು ಕಲಾವಿದರು.ಯಕ್ಷಗಾನ ಮುಂಚೇನು ಇತ್ತು,ಮುಂದು ಇರುತ್ತದೆ..
ಯಕ್ಷಗಾನಕ್ಕೆ ಜಯವಾಗಲಿ
Very Nice