ನಾಗಶ್ರೀ | ಯಕ್ಷಗಾನ | ಜನ್ಸಾಲೆ ಪಂಚವಿಂಶತಿ | ಪೆರ್ಡೂರು ಮೇಳ

Sdílet
Vložit
  • čas přidán 25. 08. 2024
  • ಯಕ್ಷ ಕೋಗಿಲೆ ಮರಳಿ ಪೆರ್ಡೂರಿಗೆ
    ಜನ್ಸಾಲೆ ಪಂಚವಿಂಶತಿ ಯಕ್ಷ ಪಯಣ 25ದ ಪ್ರಯುಕ್ತ
    ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ
    ನಾಗಶ್ರೀ ಪ್ರಸಂಗ
    ಕಾಳಿಂಗ ನಾವಡ ವಿರಚಿತ
    ಪೆರ್ಡೂರು ದೇವಸ್ಥಾನದ ಎದುರುಗಡೆ
    ಭಾಗವತರು : ರಾಘವೇಂದ್ರ ಆಚಾರ್ ಜನ್ಸಾಲೆ, ಗಣೇಶ್ ಆಚಾರ್ ಬಿಲ್ಲಾಡಿ
    ಮದ್ದಳೆ : ಸುನೀಲ್ ಭಂಡಾರಿ ಕಡತೋಕ
    ಚಂಡೆ : ಸುಜನ್ ಹಾಲಾಡಿ
    ಪಾತ್ರಪರಿಚಯ
    ಶಿಥಿಲ : ಥಂಡಿಮನೆ ಶ್ರೀಪಾದ್ ಭಟ್ , ಪ್ರಕಾಶ್ ಮೊಗವೀರ ಕಿರಾಡಿ
    ದಾರಿಕೆ :- ಸುಧೀರ್ ಉಪ್ಪೂರ್
    ಕೈರವ : ಮುಖ್ಯಪ್ರಾಣ ಕಿನ್ನಿಗೋಳಿ
    ಶುಭ್ರಾಂಗ : ವಿನಯ್ ಬೆರೊಳ್ಳಿ
    ನಾಗಶ್ರೀ , ಸಖಿ : ಸಂತೋಷ್ ಕುಲಾಲ್ ಹೆಂಗವಳ್ಳಿ
    ಶ್ವೇತದತ್ತ :- ಆದಿತ್ಯ ಭಟ್
    ದೂತ, ಭಟ :- ಬಸವ ಪೂಜಾರಿ ಚೌಕುಳಮಕ್ಕಿ
    ಸಖಿ : ನಾಗರಾಜ್ ದೇವಲ್ಕುಂದ
    ಶೈಥಿಲ್ಯ : ಕಾರ್ತಿಕ್ ಕಣ್ಣಿಮನೆ

Komentáře • 62