#ಇಟಗಿಯ

Sdílet
Vložit
  • čas přidán 28. 08. 2024
  • ಧರ್ಮದ ರಕ್ಷಣೆಗಾಗಿ ಜನಿಸಿದ ಇಟಗಿಯ ಭೀಮವ್ವ, ಭಕ್ತರ ಕಷ್ಟಗಳನ್ನು ಪರಿಹರಿಸಲು ಈಗಲೂ ಕೂಡ ಅಭಯ ಹಸ್ತವನ್ನು ನೀಡುತ್ತಾ ಕುಳಿತಿದ್ದಾಳೆ,, ಇಲ್ಲಿ ಜೋಡು ಕಾಯಿ ಹರಕೆ ಕಟ್ಟಿದರೆ ಯಾವುದೇ ಕೆಲಸ ಆದರೂ ನೆರವೇರುತ್ತದೆ .... ಶಿಶುನಾಳ ಶರೀಫರು ಮತ್ತು ನವಲಗುಂದದ ನಾಗಲಿಂಗ ಮಹಾಸ್ವಾಮಿಗಳು ಕೂಡ ಇಲ್ಲಿ ಆಗಮಿಸಿ ಊಟ ಮಾಡಿ ಹೋಗಿರುತ್ತಾರೆ
    ಪ್ರಶಾಂತ ಪೋತದಾರ 7353058274

Komentáře • 50