ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಬಾಂಬ್ | Ramesh Jarkiholi News Today | Suvarna News
Vložit
- čas přidán 23. 01. 2023
- ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಬಾಂಬ್ | Ramesh Jarkiholi News Today | Suvarna News
#rameshjarkiholi #bjp #suvarnanews
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ
ಹೌದು ಜನರ ಅಭಿಪ್ರಾಯ ಮತ್ತು ಪ್ರಜಾತಂತ್ರಕ್ಕೆ. ನೀವು ಬೆಲೆ ಕೊಡುವುದಿಲ್ಲ,
ಪ್ರಜಾತಂತ್ರವನ್ನು ಜನರು ರಕ್ಷಿಸುತ್ತಾರೆ
Jai Hindu
ಅದು ಡೆಲ್ಲಿ ಡೆಲ್ಲಿ ಪವರ್
Delhi delhi Raja
ಕಡಿಮೆ ಸೀಟು ಬರಲಿ ಮೊದಲು 😀😀
JDS JDS JDS JDS JDS JDS JDS JDS JDS JDS JDS JDSJDS JDS JDS JDS JDS JDS JDS JDS JDS JDS JDSJDS JDS JDS JDS JDS JDS JDS JDS JDS JDS JDSJDS JDS JDS JDS JDS JDS JDS JDS JDS
ಪ್ರತಿಯೊಬ್ಬ ಕನ್ನಡಿಗರು ನಿಮ್ಮ ಸ್ವಯಂ ಪ್ರೇರಣೆಯಿಂದ ಭ್ರಷ್ಟ ಹೈ ಕಮ್ಯಾಂಡ್ ಸಂಸ್ಕೃತಿಯ ದೇಣಿಗೆಕೊರ ಲೂಟಿಕೋರ ರಾಷ್ಟ್ರೀಯ ಪಕ್ಷಗಳ ವಿರುದ್ಧ ಒಂದು ಬಲಿಷ್ಠ ಅಭಿಯಾನ ನಡೆಸಿ.. ಇಲ್ಲಾ ಅಂದ್ರೆ ಒಂದಲ್ಲಾ ಒಂದು ದಿನ ನಾಡಿನ ಸಂಪತ್ತನ್ನ ಸಂಪೂರ್ಣವಾಗಿ ಡೆಲ್ಲಿಯ ಭ್ರಷ್ಟರು ಲೂಟಿ ಮಾಡಿಕೊಂಡು ಹೋಗುತ್ತಾರೆ.. ED, ಐಟಿ ದುರ್ಬಳಕೆ ಮಾಡೋ ಈ ಡೆಲ್ಲಿಯ ಕಡು ಭ್ರಷ್ಟರು ಮಾತ್ರ ಬುದ್ದಿವಂತರಾ? ಕನ್ನಡಿಗರು ಮೂರ್ಖ ಶಿಖಾಮಣಿಗಳಾ? ಪ್ರತಿಯೊಂದು ನಿರ್ಣಯ ಆಗೋದು ಈ ಭ್ರಷ್ಟರ ಹೈ ಕಮ್ಯಾಂಡ್ ನಿಂದ . ಇವತ್ತು ಕನ್ನಡಿಗರಿಗೆ ಉದ್ಯೋಗವಿಲ್ಲ.. ನ್ಯಾಯ ಸಮತವಾದ ಅನುದಾನವಿಲ್ಲ.ನಾಡಿನ ಅಭಿವೃದ್ಧಿ ಇಲ್ಲ.. ನೀರಾವರಿ ಯೋಜನೆಗಳಿಗೆ ಸಹಕಾರವಿಲ್ಲ. ಆಯಕಟ್ಟಿನ ಸ್ಥಳಗಳಲ್ಲಿ ದುಡಿಯುವ ಕೈಗಳಿಗೆ ಕಾರ್ಮಿಕರಿಗೆ ಕೆಲಸವಿಲ್ಲ.. ಹೇಳಿದ ಬೆಲೆ ಕೊಟ್ಟು ಪೆಟ್ರೋಲ್, ಗ್ಯಾಸ್ , ಡಿಸೇಲ್, ಹಾಗೂ ಅಗತ್ಯ ವಸ್ತುಗಳನ್ನು ಖರೀದಿ ಮಾಡಬೇಕು.. ಖಾಸಗಿ ಶಿಕ್ಷಣ ಸಂಸ್ಥೆಗಳು, ಖಾಸಗಿ ಹಾಸ್ಪಿಟಲ್ ಗಳು ಲೂಟಿ, ದಂದೆ ಮಾಡುತ್ತಿವೆ.ಸರಿಯಾದ ಕಾನೂನು ತರಲಿಲ್ಲ. ಬಡವರ, ಮಧ್ಯಮ ವರ್ಗದವರ ಕಷ್ಟ ಕೇಳೋರು ಯಾರು ಇಲ್ಲ.. ಸ್ವತಂತ್ರ ಬಂದು 75 ವರ್ಷ ಕಳೆದರೂ ಸ್ತ್ರೀ ಸಾಮಾನ್ಯ ನ ಬದುಕು ಸುಧಾರಿಸಲಿಲ್ಲ.. ಈಗಲೂ ನೀವು ರಾಜಕೀಯ ಪುಡಾರಿಗಳ, ಭ್ರಷ್ಟ ಜಾತಿವಾದಿಗಳ ಮಾತಿಗೆ ಮರುಳಾಗಿ ಭ್ರಷ್ಟ ರಾಷ್ಟ್ರೀಯ ಪಕ್ಷಗಳಿಗೆ ಬೆಂಬಲ ಕೊಡುತೀರಾ? ರಾಜಕಾರಣಿಗಳು ಸರಿ ಇಲ್ಲ ಅಂತ ಮಾತಾಡೋದಲ್ಲ.. ಮತದಾರರಾದ ನಾವು ಸರಿಯಾಗಬೇಕು.. ಬೆಲೆ ಏರಿಸಿ ಲೂಟಿ ಸುಲಿಗೆ ಮಾಡೋ ಭ್ರಷ್ಟ ರಾಷ್ಟ್ರೀಯ ಪಕ್ಷಗಳಿಗೆ ಒಂದು ಸಾರಿ ಬುದ್ದಿ ಕಲಿಸಿ.ಚೇಡಿ ಏಟ್ಟು ಕೊಡಿ .. ಅವರ ಮಾತಿಗೆ ಚಪ್ಪಾಳೆ ತಟ್ಟೋದಲ್ಲ .. ಬ್ರಷ್ಟರನ್ನ ಪ್ರಶ್ನೆ ಮಾಡಿ.. ದೇಶ ಸಂಪೂರ್ಣವಾಗಿ ಸಾಲದಲ್ಲಿ ಮುಳುಗಿ ಹೋಗಿದೆ. ಜನಸಾಮಾನ್ಯರನ್ನ ಎಚ್ಚರಿಸಬೇಕಾಗಿದ್ದ ಟಿವಿ ಚಾನಲ್ ಗಳು ಭ್ರಷ್ಟ ರಾಷ್ಟ್ರೀಯ ಪಕ್ಷಗಳ ಕೈ ಗೊಂಬೆ ಆಗಿವೆ.. ಬುದ್ದಿವಂತರಾಗಿ ಮತ ಚಲಾಯಿಸಿ.. ಒಂದು ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಪ್ರಚಂಡ ಬಹುಮತದ ಬೆಂಬಲ ಕೊಡಿ. ಬದಲಾವಣೆ ನೋಡಿ..
ನಿಮ್ಮದು ಕುಟುಂಬ ರಾಜಕಾರಣ😄😄😄..ನಿಮ್ಮ ಪಕ್ಷ ಏನಿದ್ರೂ 2-3 ಜಿಲ್ಲೆಗೆ ಸೀಮಿತ
Yes agree. What about CD case
C d case mann alli mannag hoytu
💽👗👙🥒👍
40/ಬಿಜೆಪಿ
Tirukana kanasu BJP 100% Solu ke chaita
Jai ho congress
Sahukar
Matte yake election madi janar tax hal madtira... BJP ge adhikar kot bidi... 40% commision hana ede alva mla kharidi madlikke
40% ಕಮಿಷನ್ ಅನ್ನೋಕೆ ದಾಖಲೆ ಇದಿಯಾ 🤔ನಿಮ್ಮ ಹತ್ತಿರ
ಹೇಗೆ ಆದ್ರೂ ಪರವಾಗಿಲ್ಲ ಒಟ್ಟಾರೆ ಬಿಜೆಪಿ ಅಧಿಕಾರದಲ್ಲಿ ಇರ್ಬೇಕು ಅಷ್ಟೇ 😄😄🚩🚩🚩
Jds hattira hoogi baggi nillu ramesh 420 useless👎👎👎👎
Rj👍👌🤭😘❤️🙏
Jai Jarkiholi
Jai modi
Jai b j p jai moddiiijjjjiiii
Modala ni win agu panchamasali panch torastiui
ಇಲ್ಲಿ ಇತಿಹಾಸ ಮಾಡಿ ಹೋಗ್ತಾರೆ... ಕಾಂಗ್ರೆಸ್ ಅಲ್ಲಿ ಹಿಸ್ಟರಿ ಡಿಲೀಟ್ ಮಾಡ್ಕೊಂಡು ಬಂದವ್ರೆ 🤣
Bjp tholagisi dhesha hulisi
Shahukar is always sahukar 🔥
Congrss because Next district minister's ganesh hukkeri, Laxmi hebbalkar cabinet fixed
Ni panchamasali virodi 😭😭
ಅಂದರೆ ತಮ್ಮ B ಟೀಮ್ ಜೆಡಿಎಸ್ ಜೊತೆಯಲ್ಲಿ.
3bittiroo BJP bakara📀📀📀📀📀📀📀📀📀📀📀📀📀📀 ninu