Permude Jayaprakash Shetty - Bannada Mahalinga Samsmarane

Sdílet
Vložit
  • čas přidán 14. 09. 2020
  • ದಿನಾಂಕ 02.07.2017 ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ಮಂಟಪದಲ್ಲಿ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭದಲ್ಲಿ ಬಣ್ಣದ ಮಹಾಲಿಂಗ ಸಂಸ್ಮರಣೆಯನ್ನು ನೆರವೇರಿಸಿ, ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿ ಪುರಸ್ಕೃತರಾದ ಪ್ರಸಿದ್ಧ ಬಣ್ಣದ ವೇಷಧಾರಿ ಶ್ರೀ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರನ್ನು ಅಭಿನಂದಿಸಿ ಪೆರ್ಮುದೆಯವರು ಆಡಿದ ಮಾತುಗಳು...

Komentáře •