ಕಟೀಲು,ಅಳದಂಗಡಿ,ಬಪ್ಪನಾಡು,ಬೆಳ್ಮಣ್,ಕದ್ರಿ,ಪುತ್ತೂರು...ಮೇಳ ತಿರುಗಾಟದ ಅನುಭವಗಳು-ಸರಪಾಡಿ ಅಶೋಕ ಶೆಟ್ರ ಸಂದರ್ಶನ-2
Vložit
- čas přidán 16. 09. 2021
- #ಯಕ್ಷಗಾನ_ಸಾಧಕರ_ಜೊತೆ #ಸಿಂಹಾವಲೋಕನ
ಸಂದರ್ಶಕ ಮತ್ತು ಛಾಯಾಗ್ರಾಹಕ
ಬೆಳ್ಮಣ್ ಮೇಳದಲ್ಲಿರುವಾಗ ಆದ ಅವಘಡದಲ್ಲಿ ನಾನು ಪವಾಡಸದೃಶವಾಗಿ ಪಾರಾದೆ
ಕಟೀಲು,ಅಳದಂಗಡಿ,ಬಪ್ಪನಾಡು,ಬೆಳ್ಮಣ್,ಕದ್ರಿ,ಪುತ್ತೂರು,ಕುಂಬ್ಳೆ,ಕಾಂತವರ ಮೇಳಗಳ ತಿರುಗಾಟದ ಅನುಭವಗಳು-ಸರಪಾಡಿ ಅಶೋಕ ಶೆಟ್ರ ಸಂದರ್ಶನ-2
ಶ್ಯಾಮಕುಮಾರ ತಲೆಂಗಳ(9481809382)
+++++++++++++++++++++++++++++++
ಆತ್ಮೀಯರೇ...
ನಿಮ್ಮ ಪ್ರೋತ್ಸಾಹವೇ ಹೆಚ್ಚು ಹೆಚ್ಚು ಸಾಧಕರ ಸಂದರ್ಶಿಸಲು ಪ್ರೇರಣೆ,
ನಿಮ್ಮ ಅಭಿಪ್ರಾಯಗಳನ್ನು Comment ಮಾಡಿ, ವಿಡಿಯೋ ಇಷ್ಟವಾದರೆ Like, Share ಮಾಡಿ ಪ್ರೋತ್ಸಾಹಿಸಬೇಕಾಗಿ ಸವಿನಯ ಪ್ರಾರ್ಥನೆ,
ನಮ್ಮ ವಾಹಿನಿಯ ಕಾರ್ಯಕ್ರಮಗಳನ್ನು ಮೆಚ್ಚಿ ನಮಗೆ ಧನ ಸಹಾಯದ ಮೂಲಕ ಶಕ್ತಿ ತುಂಬಲು ಇಚ್ಛಿಸುವವರು 9481809382 ಸಂಖ್ಯೆಗೆ PAYTM, GOOGLEPAY, PHONEPE ಮಾಡಬಹುದು
ನಿಮ್ಮ ಸಂಪೂರ್ಣ ಸಹಕಾರ ಬಯಸುವ
ಶ್ಯಾಮಕುಮಾರ ತಲೆಂಗಳ🙏
#Sarapady #Ashoka #Shetty #ShyamaKumaraT #Interview #Yakshagana #ಯಕ್ಷಗಾನ #ತಲೆಂಗಳ
#ಸರಪಾಡಿ #ಅಶೋಕ #ಶೆಟ್ಟಿ #ಸಂದರ್ಶನ #Thalengala
🙏🙏🙏👍🇮🇳
🙏🙏👌
🙏🙏
🙏🙏👏👏👌
ಈವಾಗಿನ ಸರಪಾಡಿ ಬಂಗಾಡಿ ಜೋಡಿ 👌🏼👌🏼👌🏼
🙏🙏❤️❤️
ಕಾರ್ಯಕ್ರಮ ತುಂಬಾ ಚೆನ್ನಾಗಿ ಇದೆ ಆದರೆ ನನ್ನ ಒಂದು ಅನಿಸಿಕೆ ಏನೆಂದರೆ ಪ್ರಚಾರದಲ್ಲಿ ಇದ್ದ ಕಲಾವಿದರ ಸಂದರ್ಶನ ಮಾಡುವುದನ್ನು ಬಿಟ್ಟು ಪ್ರಚಾರ ಇಲ್ಲದ ಕಲಾವಿದರ ಸಂದರ್ಶನ ಮಾಡಿದ್ದರೆ ಒಳ್ಳೆಯದ್ದು ಯಾಕೆಂದರೆ ಪ್ರಚಾರದಲ್ಲಿ ಇದ್ದ ಕಲಾವಿದರು ಎಲ್ಲಾರಿಗೂ ಗೊತ್ತಿರುವ ವಿಷಯ ಪ್ರಚಾರದಲ್ಲಿ ಇಲ್ಲದ ಕಲಾವಿದರ ಸಂದರ್ಶನ ಮಾಡಿದ್ದರೆ ಪ್ರಚಾರ ಆದ ಹಾಗೆ ಆಗುತ್ತದೆ
ಖಂಡಿತವಾಗಿಯೂ, ನನಗೂ ಆ ಆಲೋಚನೆ ಇದೆ,ಕೆಲವು ಕಲಾವಿದರ ಹೆಸರಿಸಿದರೆ ಪ್ರಯತ್ನಿಸಬಹುದು 👍
@@sktyakshagana Shiv kumar moodabidre
❤️❤️
ಇನ್ನು ಕರ್ನಾಟಕ ಮೇಳವನ್ನು ನೆನಪಿಡ ಬೇಕಷ್ಟೇ 🇮🇳