2ನೇ ತಿಂಗಳಿನ ಕೊನೆಗೆ ಪ್ರೇತಕ್ಕೆದುರಾಗುವ ಆಪತ್ತು! | E500 Pavagada Prakash Rao
Vložit
- čas přidán 24. 06. 2024
- #PavagadaPrakashRao #drpavagadaprakashrao #satyadarshana #pavagadaprakashraoyoutubechannel
ಪ್ರಶ್ನೆ ಕಳುಹಿಸಲು ಬಯಸುವವರು ದಯವಿಟ್ಟು ಕೆಳಗಿನ ವ್ಹಾಟ್ಸ್ ಆಪ್ ಸಂಖ್ಯೆಗೆ ಕಳುಹಿಸಿ :-
Kindly Send your Questions to - +91 86189 30804
If you enjoy the content & would like to support us, the following is our account details:
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
Account number: 9072 0001 0006 8901
Account name: Pavagada Prakash Rao Pravachana Pratishthana
IFSC code: KARB0000907
Bank: Karnataka Bank
UPI ID: pravachanapratishthana@kbl
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
Pavagada Prakash Rao, Dr Pavagada Prakash Rao Life Story, Interview, Dr Pavagada Prakash Rao Upanyasa, Dr Pavagada Prakash Rao Satyadarshana, pavagada prakashrao talk, Kannada interviews, Kannada Talk, Dr Pavagada Prakash Rao Bhagavadgeete, Pravachana, Satyadarshana program, Pavagada Prakash Rao Mahabharata talk, Pavagada Prakash Rao Ramayana Pravachana, Pavagada Prakash Rao Upanishad talk, Spiritual Talk in Kannada, Kannada Sahitya talk, pavagada, prakash rao, pravachana, Kannada.
ಸತ್ಯ ಪ್ರಕಾಶ ಸ್ವರೂಪರಾದ ಗುರುಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏
ಗುರುಗಳೆಗೆ 🙏🙏🙏
ಗುರುಗಳಿಗೆ ಶಿರಸಾಷ್ಟಾಂಗ ಪಾದಾಭಿವಂದನೆಗಳು.
ನಮಸ್ಕಾರ ಗುರುಗಳಿಗೆ 🙏 ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
ಗುರುಗಳಿಗೆ ನಮಸ್ಕಾರಗಳು.
🙏🙏🙏
🙏🙏🙏🙏🙏
🙏🏻🙏🏻🙏🏻🙏🏻🙏🏻
Gurugala charana galige anantananta namanagalu
🙏🙏🙏🙏🙏🙏🙏🙏🙏🙏🙏🙏🙏🙏
ಅನೇಕ ಪ್ರಶ್ನೆಗಳು ಸಹಜವಾಗಿ ಮೂಡುತ್ತದೆ.
ಮಾಡಿದ ಪಾಪಕ್ಕೆ ಮೂರು ಬಾರಿ ಶಿಕ್ಷೆಯೇ. ಒಂದು ಈ ಪ್ರಯಾಣದಲ್ಲಿ, ನಂತರ ನರಕದಲ್ಲಿ ಅನಂತರ ಮತ್ತೆ ಹುಟ್ಟಿದಾಗ.
ಎರಡು ವ್ಯಕ್ತಿಗೆ ಇದರಲ್ಲಿ ನಂಬಿಕೆ ಇರಬಹುದು ಆದರೆ ಕರ್ಮಗಳನ್ನು ಮಾಡಬೇಕಾದ ಮಕ್ಕಳಿಗೆ ಇದರಲ್ಲಿಲ್ಲ ನಂಬಿಕೆ ಇರದಿದ್ದರೆ ಪಾಪ ಸತ್ತ ವ್ಯಕ್ತಿ ಏನು ತಾನೆ ಮಾಡಬಹುದು
ಈ ಪುರಾಣಗಳು ಬರೆದಿರುವುದು ಸಹಸ್ರಾರು ವರ್ಷಗಳ ಹಿಂದೆ. ಆಗ ಅಷ್ಟೊಂದು ಪಾಪ ಮಾಡಲು ಯಾವುದೇ ಸೌಕರ್ಯ ಸವಲತ್ತು ಇರುತ್ತಿರಲಿಲ್ಲ. ವ್ಯಕ್ತಿ ಬದುಕಿರುವುದು ಅತಿ ಕಡಿಮೆ ವರ್ಷಗಳು ಆಗೆಲ್ಲ.
ಒಂದು ವೇಳೆ ಮಕ್ಕಳು ಶ್ರದ್ಧೆಯಿಂದ ಮಾಡಿದರು ಸಹ ಸರಿಯಾದ ಮಂತ್ರೊಚ್ಚರಣೆ ಮತ್ತು ಕೈಂಕರ್ಯ ಮಾಡಿಸಬೇಕಾದವರು ಮಾಡದಿದ್ದರೆ
ಒಬ್ಬೊಬ್ಬರು ಒಂದು ತರಹ ಮಾಡಿಸುತ್ತಾರೆ
ಇವೆಲ್ಲ ನೋಡುತ್ತಾ ಹೊರಟಾಗ, ಬದುಕಿರುವಾಗ ಕೈಲಾದಷ್ಟು ಜಾಗರೂಕರಾಗಿ ಬದುಬೇಕು. ಅಷ್ಟೇ. ಯಾಕೆಂದರೆ ಸೂಕ್ಷ್ಮ ಶರೀರದ ಸೂಕ್ಷ್ಮಗಳು ಸ್ಥೂಲ ಜಗತ್ತಿಗೆ ತಿಳಿಯದು. ಕೇವಲ ಪ್ರಾರ್ಥನೆ ಅಷ್ಟೇ
ಪಾಪ ಪುಣ್ಯದ ವ್ಯಾಖ್ಯಾನ ಕಷ್ಟ. ಒಬ್ಬನಿಗೆ ಸಹಜ ಇನ್ನೊಬ್ಬನಿಗೆ ನೋವು. ಆಗ ಏನು ತಾನೇ ಮಾಡಲು ಬರುತ್ತದೆ
🙏🙏🙏🙇♀️
🙏🙏🙏
🙏🙏🙏🙏🙏
🙏🙏🙏🙏🙏