ಹನಿ ಮೇಲೆ ಕೇಸರಿ ತಿಲಕ ಹಿಂದೂ ಸಾಮ್ರಾಜ್ಯ ಬೆಳೆಯಬೇಕ ಪ್ರಹ್ಲಾದ ಜೋಶಿ ಸಾಹಿತ್ಯ

Sdílet
Vložit
  • čas přidán 13. 09. 2024
  • ಹನಿ ಮೇಲೆ ಕೇಸರಿ ತಿಲಕ ಹಿಂದೂ ಸಾಮ್ರಾಜ್ಯ ಬೆಳೆಯಬೇಕ ಪ್ರಹ್ಲಾದ #ಜೋಶಿ #ಸಾಹಿತ್ಯ #ಹಾಡಿದವರು# ಈಶ್ವರ್ #ಮಾಸ್ತರ #ಕನಕೂರ#

Komentáře • 5

  • @muttusbydagi
    @muttusbydagi Před 4 měsíci

    👌🎶Sir 😍👍 ಜೈ ಬಿಜೆಪಿ

  • @ManjuManju-bu4jx
    @ManjuManju-bu4jx Před 4 měsíci +1

    ಜೈ ಬಿ ಜೈ ಪಿ

  • @shambhajikadam646
    @shambhajikadam646 Před 4 měsíci

    🚩Jai modiji 🚩

  • @ningappagandudi9349
    @ningappagandudi9349 Před 4 měsíci

    Jai bjp

  • @Barakotriyoutub
    @Barakotriyoutub Před 4 měsíci +1

    *ವಿದ್ಯಾ ಕಾಶಿ ಬ್ರಷ್ಟ ಜೋಶಿ*
    🔉 *ಜೋಶಿ ಕುತಂತ್ರ*🔊
    1) ಯಡಿಯೂರಪ್ಪ ನವನರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಇದೆ *ಜೋಶಿ*
    2) ನಂತರ ತಾನು ಸಿಎಂ ಆಗಲು ಕಸರತ್ತು ನಡೆಸಿದಾಗ ರಾಜ್ಯದಲ್ಲಿ ವಿರೋಧ ಕೇಳಿ ಬಂದಾಗ *ಬೊಮ್ಮಾಯಿಯವರನ್ನ* ಸಿಎಂ ಮಾಡಿ ಕೈಗೊಂಬೆಯಾಗಿಸಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಂಡದ್ದು ಇದೆ *ಜೋಶಿ*
    3) ಇಪ್ಪತ್ತು ವರ್ಷದಲ್ಲಿ *ಜೋಶಿ* ಸಾಧನೆ ಏನೆಂದರೆ ಜಿಲ್ಲೆಯ ಮುಖಂಡರನ್ನು ತುಳಿಯೋದು ತಾನು ಮೇಲಕ್ಕೆ ಬರೋದು.
    4) *ಜಗದೀಶ ಶೆಟ್ಟರ್* ಅವರನ್ನ ಪಕ್ಷದಿಂದ ಹೊರಗೆ ಹಾಕಿದ್ದಲ್ಲದೆ ಮತ್ತೆ ಕುತಂತ್ರದಿಂದ ಮರಳಿ ಪಕ್ಷಕ್ಕೆ ಕರೆ ತರಲು ಬಳಸಿದ ಅಸ್ತ್ರ *ಐಟಿ ಈಡಿ* ಚುಣಾವಣೆಗೆ ನಿಲ್ಲಿಸಿ ಕೆಡವಿ ಅಸಯ್ಯ ಮಾಡಲು ತಂತ್ರ ರೂಪಿಸಿ ಬೆಳಗಾವಿಗೆ ಅಟ್ಟಿದ್ದು ಇದೆ *ಜೋಶಿ*
    5) *ಈಶ್ವರಪ್ಪ ರವರ* ಟಿಕೆಟ್ ತಪ್ಪಿಸಿದ್ದಲ್ಲೆ ಮತ್ತೆ ಅದೆ *ಯಡಿಯೂರಪ್ಪ* ನವರ ಮಗನ ಕ್ಷೇತ್ರದಲ್ಲಿ ಪಕ್ಷೇತ್ರ ನಿಲ್ಲಿಸಿ ಕುತಂತ್ರ ಮಾಡಿದ್ದು ಇದೆ *ಜೋಶಿ*
    6)ಒಂದೆ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ತಂತ್ರ ಮಾಡಿದ್ದು ಇದೆ *ಜೋಶಿ*
    7) ಕುರುಬ ಸಮಾಜದ ಮುಖಂಡ *ಈಶ್ವರಪ್ಪನವರಿಗೆ* ಟಿಕೆಟ್ ತಪ್ಪಿದಂತೆಯೂ ಆಯ್ತು ಆ ಕಡೆ *ಯಡಿಯೂಪ್ಪನ ಮಗ* ಸೋತಂತೆಯು ಆಯ್ತು ಒಟ್ಟರೆಯಾಗಿ ಇದರಲ್ಲಿ ತಾನು ಲಾಭ ಬಯಸಿದ್ದು ಇದೇ *ಜೋಶಿ*
    8) 2014 ರಲ್ಲಿ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ *ಇಂದಿರಮ್ಮನ ಕೆರೆಯ ಅಭಿವೃಧ್ಧಿಗೆ 5 ಕೋಟಿ ಅನುಧಾನ* ಕೊಡತಿನಿ ಅಂತ ಸುಳ್ಳು ಹೇಳಿ ಮತ ಪಡೆದು ಒಂದು ರೂ.ನು ಅನುಧಾನ ಕೊಟ್ಟಿಲ್ಲ ಅಳನಾವರ ತಾಲೂಕೀನ ರೈತರಿಗೆ ಸುಳ್ಳು ಹೇಳಿದ್ದು ಇದೇ *ಜೋಶಿ*
    9) *ಮಹಾದಾಯಿ ಹೋರಾಟವನ್ನು* ಕಂಡು ಕಾಣದ ಹಾಗೆ ದುರ್ವರ್ತನೆ ಯಾಗಿ ನಡೆದುಕೊಂಡು ಕೇಂದ್ರಲ್ಲಿ ತಮ್ಮದೆ ಸರ್ಕಾರ ಇದ್ದರು ಸಹ ಮಹಾದಾಯಿ ಕಳಸಾಬಂಡೂರಿ ಇತ್ಯರ್ಥ ಮಾಡಲಾಗದೆ ಸುಳ್ಳು ಹೇಳಿ ಮತ ಪಡೆದದ್ದು ಇದೆ *ಜೋಶಿ*
    10)ಚುಣಾವಣೆಗಳು ಬಂದಾಗ ಮಾತ್ರ ಹಳ್ಳಿಗಳಿಗೆ ಬರುವನು ಈ *ಜೋಶಿ*
    11)ತನ್ನ ವಿರುದ್ದ ಚುಣಾವಣೆ ಮಾಡಿದವರನ್ನ ಟಾರ್ಗೆಟ್ ಮಾಡಿ ಕೆಲವು ನಾಮಾನ್ಯ ಜನರ ಮೆಲೆ ಮೇಲೆ ಸುಳ್ಳು ಕೇಸಗಳನ್ನ ಹಾಕಿಸಿದ್ದು ಇದೆ *ಜೋಶಿ*
    12)ತನ್ನ ಸಮುದಾಯ ಬಿಟ್ಟು *ಬೆರೆ ಬೆರೆ ಸಮುದಾಯದ ಮುಖಂಡರುಗಳನ್ನ ತುಳಿದು ರಾಜಕೀಯದಲ್ಲಿ ಬೆಳೆಯುತ್ತಿರು ಜೋಶಿ* ಈ ಭಾರಿ ನೆಲ ಕಚ್ಚಲೆ ಬೇಕು ಇದು ಧಾರವಾಡದ ಪ್ರತಿ ಒಂದು ಮತದಾರನ ಕೂಗು.
    13)ಚುನಾವಣೆ ಬಂದಾಗಾ ಮಾತ್ರ ಇವರಿಗೆ ಎಲ್ಲಾ ಸಮಾಜದವರು ನೆನಪು ಆಗತಾರೆ ಏನಾದರು ಕೆಲಸ ಹೇಳಿದರೆ *ನಿಮ್ಮ ಜಾತಿಯ ಮುಖಂಡರುಗಳಿಲ್ಲವೆ* ನಿಮಗೆ ಅನ್ನುವ ಮಟ್ಟಿಗೆ ಬಂದಿದ್ದು ಇದೆ *ಜೋಶಿ*
    14)ಒಟ್ಟಾರೆಯಾಗಿ ಇವರಿಗೆ ಟಾರ್ಗೆಟ್ *ಲಿಂಗಾಯತರು ಕುರುಬರು ದಲಿತರು ಮುಸಲ್ಮಾನರು ಮರಾಠರು ಹಿಂದೂಳಿದ ವರ್ಗದವರು* ಈ ಎಲ್ಲ ಸಮಾಜದವರನ್ನ ಟಾರ್ಗೆಟ್ ಮಾಡುತ್ತ ತಾನು ಕುತಂತ್ರದಿಂದ ಬೆಳೆಯಲು ಶತ ಪ್ರಯತ್ನ ನಡೆಸಿದ್ದು ಇದೆ *ಜೋಶಿ*
    15) ಅಭಿವೃದ್ದಿ ಕೇಳತಿರಾ ಏನೆನೂ ಇಲ್ಲ 0% ಇದು *ಜೋಶಿ* ಸಾಧನೆ
    ಜಾಗೃತರಾಗಿ ಇಂತವರು ಜಿಲ್ಲೆಗೆ ರಾಜ್ಯಕ್ಕೆ ದೇಶಕ್ಕೆ ಸಾಂಕ್ರಾಮಿಕ ರೋಗ ಇದ್ದಂತೆ ಪ್ರಜಾಪ್ರಭುತ್ವ ಇಂತವರಿಂದಲೆ ಕಗ್ಗೊಲೆ ಆಗಾತಾ ಇರೋದು ಮತದಾನ ನಮ್ಮ ಹಕ್ಕು ಯೋಚಿಸಿ ಮತದಾನ ಮಾಡಿ.....🙏🙏