ಎಲ್ಲರಿಗೂ ಧನ್ಯವಾದಗಳು ನಿಮ್ಮ ಕಲೆಗೆ ನಮ್ಮ ಅಭಿನಂದನೆಗಳು ಇದೇರೀ ಇನ್ನೂ ಅನೇಕ ಕಲಾವಿದರು ಮುಖ್ಯ ವಾಹಿನಿಗೆ ಬರಬೇಕು ಕಲೆಗೆ ಯಾವ ಜಾತಿ ಭೇದವಿಲ್ಲದೇ ನಾವೆಲ್ಲರೂ ಈ ದೇಶದ ಮಕ್ಕಳು ಜೈ ಭಾರತ ಮಾತಾ
ನಾನು ಆರನೇ ತರಗತಿ ಓದುವಾಗಲೇ ದಾವಣಗೆರೆಯಲ್ಲಿ ಜಾತಿ ಬೇದ ಇಲ್ಲದೇ.. " ಧಾನ ಶೂರ ಕರ್ಣ " ನಾಟಕ ಮಾಡಿದ್ದೇವೆ. ನನ್ನ ತಂದೆಯವರು ಕರ್ಣನ ಪಾತ್ರ ಮಾಡಿದ್ದರು ,ಮತ್ತು ನಾನೇ ವೃಷುಕೇತು ಪಾತ್ರ ಮಾಡಿದ್ದೇ ಅಣ್ಣ. ಆ ದಿನಗಳ ನೆನಪುಗಳೆಲ್ಲ ಇವೆ.👏👏👏👌👌
ದೇವರು ಮನುಷ್ಯನನ್ನು ಸೃಷ್ಟಿ ಮಾಡಿದನೆ ಹೊರತು ಜಾತಿ ಮತ ಪಂಥಗಳನ್ನು ಸೃಷ್ಟಿ ಮಾಡಲಿಲ್ಲ. ಅದಕ್ಕಾಗಿಯೇ ನಮ್ಮ ರಾಷ್ಟ್ರ ಕವಿಗಳು ಹೇಳಿದ್ದು ಮನುಜ ಮತ ವಿಶ್ವಪಥ ಅಂತ. ನಿಮ್ಮ ತಂಡದ ಎಲ್ಲರಿಗೂ ನನ್ನ ಧನ್ಯವಾದಗಳು 🙏 ನಿಮಗೆ ಒಳ್ಳೆಯದಾಗಲಿ
ಒಳ್ಳೆಯ ಕಾರ್ಯಕ್ರಮ ಹಾಗೂ ಬೆಳವಣಿಗೆ, ಕೆಲವು ಭಾಗಗಳಲ್ಲಿ ಒಬ್ಬ ಒಬ್ಬರು ಜೊತೆಗೆ ಸೇರಿಕೊಂಡು ಮಾಡುತ್ತಿದ್ದರು, ಆದರೆ ಇಲ್ಲಿ 8-10 ಜನ ಸೇರಿ ನಾಟಕ ಮಾಡಿದ್ದು ನೋಡಿ ಖುಷಿ ಆಗಿದೆ. ಜೈ ಕನ್ನಡಾಂಬೆ,
ಈ ನಾಟಕದಲ್ಲಿ ಅಭಿನಯಿಸಿರುವ ಎಲ್ಲಾ ಮುಸ್ಲಿಂ ಬಾಂಧವರನ್ನು ನೋಡುತಿದ್ದರೆ, ಬಹಳ ಸಂತೋಷವಾಗುತ್ತದೆ, ಅವರ ಭಾವೈಕ್ಯತೆಯ ಈ ಭಾವನೆಗೆ ಬಹಳ ಧನ್ಯವಾದಗಳು. ನಿಮ್ಮ್ನನ್ನು ನೋಡಿ ಉಳಿದ ಮುಸ್ಲಿಂ ಬಾಂಧವರು ಕೂಡ ನಿಮ್ಮಂತೆ ಹಿಂದು, ಮುಸ್ಲಿಂ ನಾವೆಲ್ಲಾ ಒಂದೇ ಅನ್ನೋ ಮನೋಭಾವನೆಯಿಂದ, ಭಾವೈಕ್ಯತೆಯಿಂದ ಬಾಳಿದರೆ ನಮ್ಮ ದೇಶ ನೆಮ್ಮದಿಯಿಂದ ಇರುತ್ತದೆ. ಜೈ ಭಾರತ ಮಾತೆ, ಜೈ ಕರ್ನಾಟಕ ಮಾತೆ.
ನಾವೆಲ್ಲರೂ ಭಾರತೀಯರು ನಾವೆಲ್ಲರೂ ಒಂದೇ ಅನ್ನೋ ಉದ್ದೇಶದಿಂದ ಈ ನಾಟಕ ಆಡುತ್ತಿರುವ ನಿಮ್ಮ ಪ್ರಯತ್ನಕ್ಕೆ ಯಲ್ಲ ಮುಸ್ಲಿಂ ಭಾಂದವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏
ತುಂಬಾ ಖುಷಿ ಆಯ್ತು... ನನ್ನ ದೇಶ ಹೀಗೆಯೇ ಎಲ್ಲ ಜಾತಿಯ ಸಹೋದರರು ಅಣ್ಣ ತಮ್ಮಂದಿರ ತರ ಇರಬೇಕು ಅಂತ ಬೇಡಿಕೊಳ್ಳುತ್ತೇನೆ..🙏🏿🙏🏿🙏🏿🙏🏿 ರಾಜಕೀಯ ದವರ ತೆವಲಿಗೆ ಬಲಿ ಆಗಬೇಡಿ... ಎಲ್ಲರಿಗೂ ಒಳ್ಳೇದು ಆಗಲಿ...👍👍👍🙏🏿🙏🏿🙏🏿❤️❤️❤️
I had read about this program in the paper and wanted to watch it because the Muslim community people had planned this with so much love and respect. At a time where politicians and so called bhakts are creating a disharmony between communities especially Hindu and Muslims, such events are required. ಇಲ್ಲಿ ಅಭಿನಯಿಸಿದ ಎಲ್ಲ ಮುಸ್ಲಿಂ ಬಾಂದವಾರಿಗೆ ನನ್ನ ನಮಸ್ಕಾರಗಳು🙏🙏🙏🙏🙏😍😍
ಆಹಾ ಆಹಾ ಅದ್ಭುತವಾದ ಪ್ರಯತ್ನ. ನಿಮ್ಮ ಪ್ರಯತ್ನಕ್ಕೆ ಒಳ್ಳೆಯ ಯಶಸ್ಸು ಸಿಗಲಿ. ನಾವೆಲ್ಲರೂ ಸೌಹಾರ್ದತೆಯಿಂದ ಸೋದರತ್ವದಿಂದ ಸಹಬಾಳ್ವೆ ನಡೆಸೋಣ. ಒಳ್ಳೆಯ ಕೆಟ್ಟ ಜನರು ಎಲ್ಲಾ ಧರ್ಮಗಳಲ್ಲಿಯೂ ಇದ್ದಾರೆ. ಒಳ್ಳೆಯ ಮನಸ್ಥಿತಿ ಇರುವವರೆಲ್ಲರೂ ಒಂದಾಗೋಣ. ಜೈ ಹಿಂದ್ ವಂದೇ ಮಾತರಂ
Love u all my muslims brothers and sister for the performance..and etharene yellaru yochne madudre yavde bedha bhava iralla ..we all r one..we are indians
ನಂಬಲು ಅಸಾಧ್ಯ, ಆದ್ರೆ ನಂಬಲೇ ಬೇಕು, ಇದು ಭಾರತ ಮಾತೆಗೆ ಅರ್ಪಿತ ವಾಗಲಿ, ಮುಸಲ್ಮಾನ್ ಸಹೋದರರೆ, ನಿಮಗೆ ಯಾವ ರಾಜಕಾರಣಿ ಗಳಿಂದ ಯಾವದೇ ವಿಗ್ನ ಬರದಂತೆ ಶ್ರೀ ಕೃಷ್ಣ ಸ್ವಾಮಿ ಕಾಪಾಡಲಿ 🙏
It's really proud moments and it's call true'Indian's but this all nonsense political party's and political people make us in t name of JATHI ,DARMA and now it's all going bad things....but yaru henne madidru.......gellodu onde it's called we are all Indian's.... really happy moments ❤❤❤❤❤all t best to all sir onde mataram...Mera bharat mahan 💐💐💐💐
ಹಿಂದೂ ಸಹೋದರರು ತಮ್ಮ ಮನಸ್ಸಿನಿಂದ ನಿಜವಾದ ಭಾವನೆಯನ್ನ ವ್ಯಕ್ತ ಪಡಿಸಿದ ಕಮೆಂಟ್ ಗಳನ್ನ ಒದಿದೆನು, ನಿಜಕ್ಕೂ ತುಂಬಾ ಅಂದ್ರೆ ತುಂಬಾ ಖುಷಿ ಆಯ್ತು...❤❤❤😍😍😍ನಾವೆಲ್ಲರೂ ಒಂದೇ ಸಹೋದರರೇ ರಾಜಕಾರಣಿಗಳು ನಮ್ಮ ನಿಮ್ಮ ಮದ್ಯೆ ಬೆಂಕಿ ಇಡುತ್ತಿದ್ದಾರೆ.. ನೆನಪಿಡಿ ರಾಜಕಾರಣಿಗಳಿಗೆ ಜಾತಿ ಇಲ್ಲ ಧರ್ಮವಿಲ್ಲ ಅವರೆಲ್ಲಾರು ಮನುಷ್ಯರಾಗುವುದಕ್ಕೂ ಲಾಯಕ್ ಇಲ್ಲ
ನಿಮ್ಮ ಪ್ರಯತ್ನಕ್ಕೆ ನಮ್ಮ ಹೃತ್ಪೂರ್ವಕ ಸ್ವಾಗತ ಕೋರುತ್ತೇವೆ ತುಂಬಾ ಒಳ್ಳೆ ಕೆಲಸ..ನಾವೆಲ್ಲರು ಭಾರತೀಯರು ಸರ್ವಧರ್ಮ ಪರಿಪಾಲಕರು ಎಂದು ತಿಳಿಸೋಣ.
ಈ ನಮ್ಮ ಅಣ್ಣ ತಮ್ಮ ಬಾಂದವ್ಯ ಯಾವಾಗಲೂ ಶಾಶ್ವತವಾಗಿ ಇರಲಿ ಎಂದು ಆಶಿಸುತ್ತೇನೆ
Super,Muslmana Bhandavaralli Tumba Olleya Kalavidariddare. Naanu Saha Bhatha Nattya. Kalavida. Abhinandanegalu.
ಎಲ್ಲರಿಗೂ ನಿಮ್ಮ ತರಹ ಮನಸ್ಸು ಇರಬೇಕಲ್ಲ.
ವಿಶ್ವದಲ್ಲಿ ಭಾರತಕ್ಕೆ ವೈವಿಧ್ಯತೆಯಲ್ಲಿ ಏಕತೆ ಅನ್ನುವ ಪದಕ್ಕೆ ಇದಕ್ಕಿಂತ ಇನ್ನೇನು ಬೇಕು ಎಲ್ಲರಿಗೂ ಒಳ್ಳೆಯದಾಗಲಿ ಧನ್ಯವಾದಗಳು❤
Very good and nice team Indians, Jai bharat mata ki jai
Idu bhatathiya culture but not islam
If they have done by heart they are hindus only not Muslims
Best wishesh for ur effort
ಪಾತ್ರಧಾರಿಗಳಿಗೆ ನನ್ನ 100 ಕೋಟಿ ನಮಸ್ಕಾರಗಳು, ನೀವುಗಳು ನಿಜವಾದ ಭಾರತೀಯರು ಮತ್ತು ನಮ್ಮ ಸಹೋದರರು., ಜೈ ಭಾರತಾಂಬೆ.
ಒಳ್ಳೆ ಸಂದೇಶ ಯಾವೋ ಎರಡು ಕೆಟ್ಟ ಹುಳ ಇಂದ ಮುಸ್ಲಿಂ ಸಮುದಾಯ ಒಳ್ಳೆ ಜನನು ಇದ್ದಾರೆ ಅದ್ರಲ್ಲೂ ಈ ನಾಟಕ ಮಾಡಿರುವ ಎಲ್ಲಾ ಮುಸಲ್ಮಾನ ಬಂದವರಿಗೆ ಅಭಿನಂದನೆಗಳು 💐
ಪೌರಾಣಿಕ ಪಾತ್ರಧಾರಿಗಳು ಅಭಿನಯಿಸುವ ಮೂಲಕ ಸರ್ವ ಶ್ರೇಷ್ಠ ಅಭಿನಯ ಸಾಮರ್ಥ್ಯವನ್ನು ಕಂಡು ಹೃದಯ ತುಂಬಿ ಬಂತು.
ನೀವು ನಿಜವಾದ ಭಾರತೀಯರು. ನಿಮ್ಮ ಭಾರತ ರಾಷ್ಟ್ರ ಪ್ರೇಮಕ್ಕೆ ನನ್ನ 🙏🙏🙏
ಗ್ರೇಟ್ ಮುಸ್ಲಿಂ ಇದೆ ತರಹ ಇನ್ನೂ ಹೆಚ್ಚಿಗೆ ಡ್ರಾಮಗಳನ್ನ ಮಾಡಿ ನಾಟಕದ ಮೊದಲು ಪ್ರಚಾರ ಮಾಡಿ ನಾವು ಬಂದು ನೊಡ್ತತಿವಿ ಸರ್ ನಿಮಗೆ ಒಳ್ಳೆಯದು ಆಗಲಿ 👍👍
Exactly
ನಿಮ್ಮ ಈ ಪ್ರಯತ್ನ ಕ್ಕೆ ಶುಭಾಶಯಗಳು
ನಾವೆಲ್ಲರೂ ಒಂದೇ ಕುರುಕ್ಷೇತ್ರ ನಾಟಕವನ್ನು ಅಭಿನಯಿಸಿರುವ ನಮ್ಮ ಮುಸಲ್ಮಾನ ಬಾಂಧವರಿಗೆ ತುಂಬು ಹೃದಯದ ಧನ್ಯವಾದಗಳು
ಇಷ್ಟೇ ಜೀವನ... ಸೂಪರ್ ಅದ್ಬುತ
ನಿಮ್ಮ ಸ್ಪಷ್ಟ ಕನ್ನಡ, ನಿಮ್ಮ ಅಭಿಮಾನಕ್ಕೆ ನನ್ನದೊಂದು ಸಲಾಮ್.👏👏👏
ಮುಸಲ್ಮಾನ ಬಂಧುಗಳಿಗೆ ನಮ್ಮ ನಮಸ್ಕಾರಗಳು 🙏🙏🙏 ಜೈ ಭಾರತ ಮಾತೆ.
Thankyu
Wxcx
ಹಬ್ಬಬ್ಬ ಎಲ್ಲಾ ಕಮೆಂಟನ್ನು ನೋಡಿದೆ ನೋಡುತ್ತಿದ್ದರೆ ಮುಗಿಯುತ್ತಿಲ್ಲ ಎಲ್ಲರ ದೇಶ ಪ್ರೇಮವನ್ನು ಕಂಡು ಮೂಕನಾಗಿ ಹೋದೆ ಹೃದಯ ತುಂಬಿ ಬರುತ್ತೆ ಎಲ್ಲರಿಗೂ ಧನ್ಯವಾದಗಳು
ಈ ಮುಸಲ್ಮಾನ್ ಭಾಂದವರಿಗೆ ನನ್ನ ನಮನಗಳು
🙏
ನಾವೆಲ್ಲ ಭಾರತೀಯರು .... ನಾವೆಲ್ಲ ಒಂದೇ..... ಒಳ್ಳೆಯದಾಗಲಿ ಸಹೋದರರೇ..... 💐❤️👌
❤😂😂🎉🎉
Hindumuslimyekahei
👌🙏
ನಾವು ಕನ್ನಡಿಗರು ಜೈ ಕರ್ನಾಟಕ ಜೈ ಕನ್ನಡ ಪ್ರದೇಶ ನಾವೆಲ್ಲರೂ ವಿಶ್ವ ಮಾನವರು ವಿಶ್ವ ಮಾನವತಾವಾthe ಸರೋ na
@@heritagebhadravathi3766 ನೀನ್ಯಾವನೋ ಹುಚ್ಚ ನನ್ನ ಮಗ
ಭಾವೈಕ್ಯತೆ ..ವಿವಿಧತೆಯಲ್ಲಿ ಏಕತೆ.. ಸರ್ವೇ ಜನ ಸುಖೀನೋ ಭವಂತು.ಎಲ್ಲಕ್ಕಿಂತ ಮೊದಲು ನಾವು ಭಾರತೀಯರು.ಎಲ್ಲರಿಗೂ ಅಭಿನಂದನೆಗಳು👋🤝👌❤️❤️💐💐
ಮುಸಲ್ಮಾನ್ ಬಾಂಧವರಿಗೆ ತುಂಬು ಹೃದಯದ ಧನ್ಯವಾದಗಳು
ಸೂಪರ್ ಒಳ್ಳೆಯದಾಗಲಿ
Great Muslim
Super great 🙏❤️
Super great 👍🙏
ಅದು ಮುಸ್ಲಿಂಸ್ ಬಾಂಧವರು ನಮ್ಮ ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡುತ್ತಿದ್ದಾರೆ ಅದೇ ತರಹ ಕುರುಕ್ಷೇತ್ರ ನಾಟಕವನ್ನು ಅಭಿನಯಿಸಿದ್ದಾರೆ ಅವರಿಗೆ ತುಂಬಾ ಹೃದಯಪೂರ್ವಕ ಅಭಿನಂದನೆಗಳು
ಎಲ್ಲರಿಗೂ ಧನ್ಯವಾದಗಳು ನಿಮ್ಮ ಕಲೆಗೆ ನಮ್ಮ ಅಭಿನಂದನೆಗಳು ಇದೇರೀ ಇನ್ನೂ ಅನೇಕ ಕಲಾವಿದರು ಮುಖ್ಯ ವಾಹಿನಿಗೆ ಬರಬೇಕು ಕಲೆಗೆ ಯಾವ ಜಾತಿ ಭೇದವಿಲ್ಲದೇ
ನಾವೆಲ್ಲರೂ ಈ ದೇಶದ ಮಕ್ಕಳು ಜೈ ಭಾರತ ಮಾತಾ
ನಾನು ಆರನೇ ತರಗತಿ ಓದುವಾಗಲೇ ದಾವಣಗೆರೆಯಲ್ಲಿ ಜಾತಿ ಬೇದ ಇಲ್ಲದೇ..
" ಧಾನ ಶೂರ ಕರ್ಣ " ನಾಟಕ ಮಾಡಿದ್ದೇವೆ. ನನ್ನ ತಂದೆಯವರು ಕರ್ಣನ ಪಾತ್ರ ಮಾಡಿದ್ದರು ,ಮತ್ತು ನಾನೇ ವೃಷುಕೇತು ಪಾತ್ರ ಮಾಡಿದ್ದೇ ಅಣ್ಣ.
ಆ ದಿನಗಳ ನೆನಪುಗಳೆಲ್ಲ ಇವೆ.👏👏👏👌👌
ಸೂಪರ್ ಹಾಗಿನ ನಿಮ್ಮ ಪ್ರಯತ್ನ ಇಂದಿಗೂ ಬೇರೆಯವರ ರೂಪದಲ್ಲಿ ಮುಂದುವರೆಯುತ್ತಿದೆ. ನಿಮಗೂ ನಿಮ್ಮ ಫಾದರ್ ಗೂ ನಿಮ್ಮ ಕುಟುಂಬಕ್ಕೂ ತುಂಬು ಹೃದಯದ ಕೋಟಿ ವಂದನೆಗಳು ಸರ್
ದೇವರು ಮನುಷ್ಯನನ್ನು ಸೃಷ್ಟಿ ಮಾಡಿದನೆ ಹೊರತು ಜಾತಿ ಮತ ಪಂಥಗಳನ್ನು ಸೃಷ್ಟಿ ಮಾಡಲಿಲ್ಲ. ಅದಕ್ಕಾಗಿಯೇ ನಮ್ಮ ರಾಷ್ಟ್ರ ಕವಿಗಳು ಹೇಳಿದ್ದು ಮನುಜ ಮತ ವಿಶ್ವಪಥ ಅಂತ. ನಿಮ್ಮ ತಂಡದ ಎಲ್ಲರಿಗೂ ನನ್ನ ಧನ್ಯವಾದಗಳು 🙏 ನಿಮಗೆ ಒಳ್ಳೆಯದಾಗಲಿ
ಇದುವೇ ನಿಜವಾದ ಭಾವೈಕ್ಯ ಭಾರತ. ಮುಸಲಾಮಾನ್ ಕಲಾವಿದರಿಗೆ ಧನ್ಯವಾದಗಳು.ಇದನ್ನು ಕಣ್ತುಂಬಿಕೊಂಡು ಹುರಿದುಂಬಿಸುತ್ತಿರುವ ಹಿಂದೂಗಳಿಗೆ ಶತವತ ನಮನಗಳು.
ಒಳ್ಳೆಯ ಕಾರ್ಯಕ್ರಮ ಹಾಗೂ ಬೆಳವಣಿಗೆ, ಕೆಲವು ಭಾಗಗಳಲ್ಲಿ ಒಬ್ಬ ಒಬ್ಬರು ಜೊತೆಗೆ ಸೇರಿಕೊಂಡು ಮಾಡುತ್ತಿದ್ದರು, ಆದರೆ ಇಲ್ಲಿ 8-10 ಜನ ಸೇರಿ ನಾಟಕ ಮಾಡಿದ್ದು ನೋಡಿ ಖುಷಿ ಆಗಿದೆ. ಜೈ ಕನ್ನಡಾಂಬೆ,
ನಿಮ್ಮ ಈ ಪ್ರಯತ್ನಕ್ಕೆ ಒಂದು ದೊಡ್ಡ ಸಾಲಾಮ್ ಹಿಂದೂ ಮುಸ್ಲಿಂ ಎಲ್ಲಾ ಒಂದೇ ಎಲ್ಲಾರು ಮನುಷ್ಯರು ಒಂದೇ
Qqq
All is well
Supper massage anna
Howdha matte Pakistan naayigalige ille kareskoli
Dear brother thanks for your comments . Hiwever anti national sanghis will condemn it as they don’t want friendship between different communities.
ಈ ನಾಟಕದಲ್ಲಿ ಅಭಿನಯಿಸಿರುವ ಎಲ್ಲಾ ಮುಸ್ಲಿಂ ಬಾಂಧವರನ್ನು ನೋಡುತಿದ್ದರೆ, ಬಹಳ ಸಂತೋಷವಾಗುತ್ತದೆ, ಅವರ ಭಾವೈಕ್ಯತೆಯ ಈ ಭಾವನೆಗೆ ಬಹಳ ಧನ್ಯವಾದಗಳು. ನಿಮ್ಮ್ನನ್ನು ನೋಡಿ ಉಳಿದ ಮುಸ್ಲಿಂ ಬಾಂಧವರು ಕೂಡ ನಿಮ್ಮಂತೆ ಹಿಂದು, ಮುಸ್ಲಿಂ ನಾವೆಲ್ಲಾ ಒಂದೇ ಅನ್ನೋ ಮನೋಭಾವನೆಯಿಂದ, ಭಾವೈಕ್ಯತೆಯಿಂದ ಬಾಳಿದರೆ ನಮ್ಮ ದೇಶ ನೆಮ್ಮದಿಯಿಂದ ಇರುತ್ತದೆ. ಜೈ ಭಾರತ ಮಾತೆ, ಜೈ ಕರ್ನಾಟಕ ಮಾತೆ.
ಇವ್ರು ನಮ್ಮ ಬ್ರದರ್ಸು.....ಈ ಭೂಮಿ ಧನ್ಯ
ನಾವೆಲ್ಲರೂ ಭಾರತೀಯರು ನಾವೆಲ್ಲರೂ ಒಂದೇ ಅನ್ನೋ ಉದ್ದೇಶದಿಂದ ಈ ನಾಟಕ ಆಡುತ್ತಿರುವ ನಿಮ್ಮ ಪ್ರಯತ್ನಕ್ಕೆ ಯಲ್ಲ ಮುಸ್ಲಿಂ ಭಾಂದವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏
ತುಂಬಾ ಉತ್ತಮ ಪ್ರಯತ್ನ ಸಹೋದರರೆ, ನಿಮ್ಮ ಈ ಕೆಲಸ ಎಲ್ಲಾ ಸಮಾಜದ ಜನರಿಗೆ ಮಾದರಿಯಾಗಲಿ.
ಒಳ್ಳೆ ಮುಸ್ಲಿಂ ಬಾಂಧವರು ಹೀಗೆ ಇರಲಿ ಪ್ರೀತಿ ವಿಶ್ವಾಸ ರಂಜಾನ್ ಹಬ್ಬದ ಶುಭಾಶಯಗಳು
ಉತ್ತಮ ಪ್ರಯತ್ನ ಮುಸ್ಲಿಂ ಸಹೋದರರೇ, 🙏🙏
ದೇವನೊಬ್ಬ ನಾಮಹಲವು
ತುಂಬಾ ಧನ್ಯವಾದ ಮುಸ್ಲಿಂ ಬಾಂಧವರಿಗೆ
ಕೃಷ್ಣ - ಅಲ್ಲಾ ಒಂದೇ
ತುಂಬಾ ತುಂಬಾ ಧನ್ಯವಾದಗಳು ನಿಮಗೆಲ್ಲರಿಗೂ ಕನ್ನಡ ಮಾತಾಡೋಕೆ ಬರದೇ ಇರುವ ಎಲ್ಲಾ ಜನರು ನಿಮ್ಮನ್ನು ನೋಡಿ ಕಲಿಯಲಿ, ನೀವು ನಿಜವಾದ ಕನ್ನಡಾಂಬೆಯ ಮಕ್ಕಳು, 🙏🙏🙏🙏🙏🙏🙏🙏❤️❤️❤️❤️❤️❤️❤️
ಮುಸಲ್ಮಾನ್ ಬಾಂಧವರೇ ನಿಮಗೆಲ್ಲಾ ನನ್ನ 🌹ವಂದನೆಗಳು 🌹
ಮುಸ್ಲಿಂ ಸಹೋದರರೆ ಕರ್ನಾಟಕ ಎಲ್ಲ ತಾಲ್ಲೂಕಿನ ಮತ್ತಿತರ ಜಿಲ್ಲೆಗಳ ಮತ್ತು ಮುಖ್ಯ ನಗರ ಪ್ರದೇಶದಲ್ಲಿ ಈ ನಾಟಕ ಪ್ರದರ್ಶನ ಮಾಡಿ
ಭಹಳ ಸಂತೋಷ!!!
Good verry proud of you Muslim religion all the best ❤
ಜೈ ನಮ್ಮ ಮುಸ್ಲಿಮ್ ಬಾಂಧವರೆ.. ಇದೆ ನಿಜವಾದ ಬಾವೈಕ್ಯತೆ... ನಮಸ್ತೆ ಸಹೋದರರೆ..
Hatsoff to you guys. You are the real muslim brothers of India. Keep going nd rocking brothers.
ನಿಮ್ಮ ಪ್ರಯತ್ನ ಕೆ ಭಗವಂತ ಆಶೀರ್ವಾದ ಇರ್ಲಿ ❤❤❤💐
ನಿಮ್ಮ ಅಭಿನಯಕ್ಕೆ ಧನ್ಯವಾದಗಳು 💐💐, ನಾಟಕ ಚೆನ್ನಾಗಿ ಮೂಡಿ ಬರಲಿ 🙏🙏🙏🙏
ದಯಮಾಡಿ ಈ ನಾಟಕದ ಪೂರ್ತಿ ವಿಡಿಯೋ ಹಾಕಿ.. ಶುಭಾಶಯಗಳು 🌹🌹🙏🙏👌👌
Yes
Good programe
ಹೌದು ನಾಟಕ ಪ್ರದರ್ಶನ ಪೂರ್ಣ ತೋರಿಸಿ.🙏🙏🙏🙏🙏
Let it continue for ever. Jail Hind.
ತುಂಬಾ ಖುಷಿ ಆಯ್ತು... ನನ್ನ ದೇಶ ಹೀಗೆಯೇ ಎಲ್ಲ ಜಾತಿಯ ಸಹೋದರರು ಅಣ್ಣ ತಮ್ಮಂದಿರ ತರ ಇರಬೇಕು ಅಂತ ಬೇಡಿಕೊಳ್ಳುತ್ತೇನೆ..🙏🏿🙏🏿🙏🏿🙏🏿
ರಾಜಕೀಯ ದವರ ತೆವಲಿಗೆ ಬಲಿ ಆಗಬೇಡಿ... ಎಲ್ಲರಿಗೂ ಒಳ್ಳೇದು ಆಗಲಿ...👍👍👍🙏🏿🙏🏿🙏🏿❤️❤️❤️
Good message sir
I had read about this program in the paper and wanted to watch it because the Muslim community people had planned this with so much love and respect. At a time where politicians and so called bhakts are creating a disharmony between communities especially Hindu and Muslims, such events are required.
ಇಲ್ಲಿ ಅಭಿನಯಿಸಿದ ಎಲ್ಲ ಮುಸ್ಲಿಂ ಬಾಂದವಾರಿಗೆ ನನ್ನ ನಮಸ್ಕಾರಗಳು🙏🙏🙏🙏🙏😍😍
Bhaktha blaming the people who creates nonsense and Who boming and missuse of laws
ಭಾರತಿಯವರು ನಾವೆಲ್ಲ ಒಂದೇ ನಿಜಕ್ಕೂ ನಿಮಗಳ ಈ ಪ್ರಯತ್ನಕ್ಕೆ ಹೃದಯ ಪೂರ್ವಕ ಧನ್ಯವಾದಗಳು
Super generation hat's off.... Jai Karnataka....👋👋👋👋💐💐💐💐💞💞💞💞
ತುಂಬಾ ಖುಷಿ ತರುವ ವಿಚಾರ ಇದು, ಎಲ್ಲರಿಗೂ ಶುಭವಾಗಲಿ. ಹಾಗೆ ನಾಟಕದ ದೃಶ್ಯಾವಳಿ ಗಳನ್ನು ಪ್ರಸ್ತುಯ ಪಡಿಸಿ, ನಾವು ಕಣ್ತುಂಕೊಳ್ಳೋಣ
Super, ನಿಮ್ಮ ಈ ಪ್ರಯತ್ನಕ್ಕೆ ನನ್ನ ಅನಂತಾನಂತ ಧನ್ಯವಾದಗಳು.
ಇದೇ ನಮ್ಮ ಭಾರತ ನಿನ್ ನಮಗಿದ್ದರೆ ನನ್ ನಿಮಗೆ ❤️❤️🙏🙏
ತುಂಬಾ ಅದ್ಭುತವಾದ ಪತ್ರಗಳು ಮುಸ್ಲಿಂ ಬಳಗದವರಿಗೆ ನಮಸ್ಕಾರಗಳು
ಸೂಪರ್ ಸಾರ್, ಬಹಳ ಖುಷಿ ಆಯಿತು. ರಾಮಾಯಣ ಕೂಡ ಮಾಡಿ. ಚೆನ್ನಾಗಿರತ್ತೆ. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ.
ಭಾವೈಕ್ಯತೆಗೆ ಬಹುದೊಡ್ಡ ಕೊಡುಗೆ. ಪಾತ್ರಧಾರಿಗಳಿಗೆ ನನ್ನ ನಮನಗಳು.
Great, very thankful to halli T V for introducing great drama artist s🙏🙏
ಹೌದು
ಯಾವ ಕೆಟ್ಟ ದೃಷ್ಟಿಯು ತಾಕದಿರಲಿ ನಿಮ್ಮ ಪ್ರಯತ್ನ ಮುಂದುವರೆಯಲಿ
ಹೌದು ಸತ್ಯದ ಮಾತು sir
ಹಿಂದೂಸ್ತಾನ್ ಇಂತಹ ಭಾವೈಕ್ಯತೆ ಮತ್ತು ಇಂತಹ ಕಾರ್ಯ ಕ್ರಮಗಳು ಇನ್ನೂ ಹೆಚ್ಚು ಪ್ರಸಾರವಾಗಬೇಕು ಜೈ ಹಿಂದ್.
ಬದಲಾವಣೆಯ ಹೊಸ ಪ್ರಯತ್ನ. ವಿಶ್ವಮಾನವರಾಗೋಣ. 🙏🏻💐
ಆಹಾ ಆಹಾ ಅದ್ಭುತವಾದ ಪ್ರಯತ್ನ. ನಿಮ್ಮ ಪ್ರಯತ್ನಕ್ಕೆ ಒಳ್ಳೆಯ ಯಶಸ್ಸು ಸಿಗಲಿ. ನಾವೆಲ್ಲರೂ ಸೌಹಾರ್ದತೆಯಿಂದ ಸೋದರತ್ವದಿಂದ ಸಹಬಾಳ್ವೆ ನಡೆಸೋಣ. ಒಳ್ಳೆಯ ಕೆಟ್ಟ ಜನರು ಎಲ್ಲಾ ಧರ್ಮಗಳಲ್ಲಿಯೂ ಇದ್ದಾರೆ. ಒಳ್ಳೆಯ ಮನಸ್ಥಿತಿ ಇರುವವರೆಲ್ಲರೂ ಒಂದಾಗೋಣ. ಜೈ ಹಿಂದ್ ವಂದೇ ಮಾತರಂ
ಕರುನಾಡಲ್ಲಿ ಕನ್ನಡಿಗನೇ ಸಾರ್ವಭೌಮ ಜೈ ಭಾರತ ಮುಸ್ಲಿಂ ಬಾಂಧವರೇ
ಮತಾ೦ದರೆ ಮೊದಲು ಈ ಮುಸ್ಲಿಂ ಸಹೋದರರ ಕುರುಕ್ಷೇತ್ರ ನಾಟಕ ನೋಡಿ ಬುದ್ದಿ ಕಲಿಯಿರಿ ನಾಟಕದಲ್ಲಿ ಭಾಗವಹಿಸಿದ್ದ. ಎಲ್ಲಾ ನನ್ನ ಮುಸ್ಲಿಂ ಸಹೋದರರಿಗೆ ಕೋಟಿ ಕೋಟಿ ನಮಸ್ಕಾರಗಳು🌹🌹🌹👌👌👌
This is wonderful... Hatts of to all for being more fantastic..
ಸೂಪರ್ ಗುರುಗಳೇ. ಕರ್ನಾಟಕ ಸರ್ವ ಜನಾಗದ ಶಾಂತಿಯ ತೋಟ. 👍🙏💐💐💐💐💐💐
ಕಲೆಗೆ ಯಾವುದೇ ರೀತಿಯ ಜಾತಿ ಸ಼ಂಬಂಧವಿಲ್ಲ . ಅಭಿನಯಿಸಿದ ಎಲ್ಲಾ ಕಲಾವಿದರಿಗೂ ನನ್ನ ಅನಂತ ವಂದನೆಗಳು
ನಾವೆಲ್ಲರೂ ಒಂದು ಎನ್ನಲು ಇದಕ್ಕಿಂತಾ ಉದಾಹರಣೆ ಬೇಕಾ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಧನ್ಯವಾದಗಳು 🙏
ತುಂಬಾ ಖುಷಿಯಾಗುತ್ತೆ ಮುಸ್ಲಿಂ ಬಂಧುಗಳೇ ನಾವೆಲ್ಲರೂ ಒಂದಾಗಿ ಇರಬೇಕು ದಯಮಾಡಿ ಭಾರತಾಂಬೆ ಸಾಮರಸ್ಯವನ್ನು ಇಬ್ಬರು ಸೇರಿ ಉಳಿಸೋಣ ವಂದೇ ಮಾತರಂ 🇮🇳🙏🙏🙏🙏🙏
ಸಹೋದರರೇ ನಿಮ್ಮಂತ ನಿರ್ಮಲ ಹೃದಯ ಗಳಿಗೆ ಧನ್ಯವಾದಗಳು
My heartiest congratulations to the entire artists. God bless always. My blessings
ಸೂಪರ್ ವೆರಿ ನೈಸ್ ಬ್ಯೂಟಿಫುಲ್ ಕಲಾಕರ್ ಧರ್ಮೋ ರಕ್ಷಿತ ರಕ್ಷಿತ❤❤
This is awesome! shows togetherness..dialogues are not at all an easy go.. Great work Team..All the best & keep rocking!
Yes
ಎಲ್ಲಾ ಮುಸ್ಲಿಂ ಮತ್ತು ಹಿಂದೂ ಬಾಂಧವರೆಲ್ಲ ಒಂದಾಗಿ ಬಾಳೋಣ 🎉🙏🙏 ಜೈ ಭಾರತ ಮಾತೆ
Love u all my muslims brothers and sister for the performance..and etharene yellaru yochne madudre yavde bedha bhava iralla ..we all r one..we are indians
ಮುಸಲ್ಮಾನ ಬಂಧುಗಳಿಗೆ ಸಾಷ್ಟಾಂಗ ಪ್ರಣಾಮಗಳು.🌻🙏🌻
ಈಗಿನ ಭಾರತದ ಪರಿಸ್ಥಿತಿಯಲ್ಲಿ ಕೋಮು ಸಹಬಾಳ್ವೆಗೆ ಇಂತ ಕಾರ್ಯಕ್ರಮಗಳು ಸಹಕಾರಿ ಜಯ ಭಾರತ🌹❤❤🙏
ನಾವೆಲ್ಲರೂ ಒಂದೇ ಅನ್ನುವ ಸಂದೇಶ ಭಾರತದಲ್ಲಿ ವಾಸಿಸುವವರೆಲ್ಲರು ಭಾರತೀಯರು ಒಂದೇ ಅನ್ನುವ ಸಂದೇಶ ಜೈ ಹಿಂದ್ ಜೈ ಕನ್ನಡ ಜೈ ಬೀಮ್
ಬಹಳ ಒಳ್ಳೆಯದು ಸಹೋದರರೇ ಧನ್ಯವಾದಗಳು
Super 😘💕❣️❤️💖💗
Thanks and regards to all the citizens of India, don't differentiate Hindu and Muslim live together as friends.
Congratulations 👏🎉👏
ಭಲೇ ಮುಸಲ್ಮಾನ್ ಸಹೋದರ...ಸೌಹಾರ್ಧಯುತವಾಗಿ ಬಾಳೋಣ...ಜೈ ಭಾರತ್ ಜೈ ಹಿಂದ್
ಇದು ಬೇಕಾಗಿರುವುದು, ಇದನ್ನು ರಾಷ್ಟ್ರೀಯ ಭಾವೈಕ್ಯತೆ ಎಂದು ಕರೆಯುತ್ತಾರೆ. ಸಾಮರಸ್ಯ ಎಂತಲೂ ಕರೆಯುತ್ತಾರೆ.ಧನ್ಯವಾದಗಳು.
ತುಂಬಾ ಖುಷಿಯಾಯಿತು ಮುಸ್ಲಿಂ ಬಾಂಧವರಿಗೆ ಒಂದು ಸಲಾಂ
ಕನಡ ನಾಡಿನ ಹೆಮ್ಮೆಯ ಸಹೋಧರರಿಗೆ,,🙏👍👌
❤ thanks to all of you in the drama they're pronounced kannada very nicely from Muslim guy's
ನಿಜವಾದ ಭಾರತೀಯರು❤🙏
ಗಣ್ಯ ಮಾನ್ಯರಿಗೆ ತುಂಬು ಹೃದಯದ ಧನ್ಯವಾದಗಳು
ಜೈ ಭಾರತ ಮಾತೆ
ಜಯಹೇ ಕರ್ನಾಟಕ ಮಾತೆ
JAI SANATHANA DHARMA
WE ARE ALL VASUDAIVA KUTUMBAKAM❤️❤️❤️👍👍👍
ನಂಬಲು ಅಸಾಧ್ಯ, ಆದ್ರೆ ನಂಬಲೇ ಬೇಕು, ಇದು ಭಾರತ ಮಾತೆಗೆ ಅರ್ಪಿತ ವಾಗಲಿ, ಮುಸಲ್ಮಾನ್ ಸಹೋದರರೆ, ನಿಮಗೆ ಯಾವ ರಾಜಕಾರಣಿ ಗಳಿಂದ ಯಾವದೇ ವಿಗ್ನ ಬರದಂತೆ ಶ್ರೀ ಕೃಷ್ಣ ಸ್ವಾಮಿ ಕಾಪಾಡಲಿ 🙏
Really great drama super Super fantastic no Muslims no Hindus only all are Indians HATSOFF to all❤❤❤
🙏🙏 ಎಲ್ಲರೂ ಭಾರತೀಯರು ಈ ಕುರು ಕ್ಷೇತ್ರದ ಪಾತ್ರ ಮಾಡಿದವರಿಗೆ ಒಳ್ಳೇದು ಆಗಲಿ
ನೆಕ್ಸ್ಟ್ ನಾಟಕ ಆಡಿಧರೆ ಪ್ರಚಾರ ಮಾಡಿ ನಮಗೂ ಆ ನಾಟಕ ನೋಡುವ ಆಸೆ ಆಗಿದೆ ದಯವಿಟ್ಟು ತಿಳಿಸಿ ಆ ಕಲಾವಿದರಿಗೆ ನನ್ನ ಅಭಿನಂದನೆಗಳು
ನಾವೆಲ್ಲರೂ ಭಾರತೀಯರು ಎಂಬುದಕ್ಕೆ ಈ ಮುಸ್ಲಿಂ ಬಾಂಧವರು ಉದಾಹರಣೆ ನಿಮಗೆ ಧನ್ಯವಾದಗಳು
Hats off for the team n much appreciated🙏🙏🙏. Unity in diversity🙏🙏🙏
ಮಾನವ ಕುಲ ತಾನೊಂದೆ ವಲಂ....ಎಂಬ ಪದಕ್ಕೆ ದೊಡ್ಡ ನಿದರ್ಶನ ಇದು. ಧನ್ಯವಾದಗಳು ಸರ್.
ನಿಮ್ಮ ಬಾವನೆಯನು ಕಂಡು ತುಂಬ ಸಂತೋಷವಾಗಿದೆ ಹಿಂದು ಮುಸ್ಲಿಂ ಕ್ರಿಸ್ತ ಭಾರತೀಯರು ಅಂತ ಸಂತೋಷ ಪಡೂನಾ
Ultimate message to all the religions....we all are Indians🙏🙏🙏
ನಿಮ್ಮ ಪ್ರಯತ್ನ ತುಂಬಾ ಮೆಚ್ಚುವಂತಹ ಕಾರ್ಯ.🙏🙏🙏🙏🙏
ಮುಂದಿನ ಭವ್ಯ ಭಾರತದೇಶದಲ್ಲಿ ರಾಮರಾಜ್ಯದ ಆಗಮನದ ಮುನ್ಸೂಚನೆ. ಮುಸ್ಲಿಂ ಭಾಂಧವರಿಗೆ ಹೃತ್ಪೂರ್ವಕ ಅಭಿನಂದನೆಗಳು 🙏🙏
ಸೂಪರ್ ಸರ್
ಅಬಿನಂದನೆಗಳು ನಿಮ್ಮ ಅಬಿರುಚ್ಚಿಗೆ ನಿಮ್ಮ ಆಸೆಯು ಚನ್ನಗಿದೆ
ನೀವು ಅದ್ಭುತ ಕಲಾವಿದರು .. ನಮ್ಮ ಮನಸ್ಸನ್ನು ಗೆದ್ದಿದ್ದೀರಿ ... 💐💐🙏
ಹೌದು ನಿಜವಾಗ್ಲೂ
A.big.salute.to all.Muslim. brothers
ಇದು ಇದು ಇಂಡಿಯನ್ಸ್ ಅಂದ್ರೆ...... ಜೈ ಮುಸಲ್ಮಾನ್ ....ಜೈ ಹಿಂದೂ ...ಜೈ ಇಂಡಿಯನ್....❤❤❤❤
All are equel
ಇದಲ್ವ ನೋಡ್ಬೇಕಾಗಿರೋದು ♥️👌👌👌
ಜೈ ಭಾರತ ಮಾತೆ ಜೈ ಕರ್ನಾಟಕ ಜೈ ಮುಸ್ಲಿಂ ಬಾಂಧವರೇ ನಿಜವಾದ ಭಾರತೀಯರು ಎಲ್ಲಾ ಮುಸ್ಲಿಮ ಗಳಲ್ಲಿ ಈ ಭಾವನೆ ಬಂದರೆ ತುಂಬಾ ಒಳ್ಳೆಯದು
ಇದೇ ನಮ್ಮ ಭಾರತೀಯ ಸಂಸ್ಕೃತಿಯ ಭಾವೈಕ್ಯತೆಯ ಐತಿಹಾಸಿಕತೆ ಪ್ರತಿಬಿಂಬಿಸುವ ಮಹೋನ್ನತ ಸಾಧನೆ ನಿಮಗೆಲ್ಲ ವಂದನೆಗಳು .
Very good attempt to maintain religious harmony... Everyone should feel happy for this...
It's really proud moments and it's call true'Indian's but this all nonsense political party's and political people make us in t name of JATHI ,DARMA and now it's all going bad things....but yaru henne madidru.......gellodu onde it's called we are all Indian's.... really happy moments ❤❤❤❤❤all t best to all sir onde mataram...Mera bharat mahan 💐💐💐💐
Wow your words are 100% true thanks
ಹಿಂದೂ ಸಹೋದರರು ತಮ್ಮ ಮನಸ್ಸಿನಿಂದ ನಿಜವಾದ ಭಾವನೆಯನ್ನ ವ್ಯಕ್ತ ಪಡಿಸಿದ ಕಮೆಂಟ್ ಗಳನ್ನ ಒದಿದೆನು, ನಿಜಕ್ಕೂ ತುಂಬಾ ಅಂದ್ರೆ ತುಂಬಾ ಖುಷಿ ಆಯ್ತು...❤❤❤😍😍😍ನಾವೆಲ್ಲರೂ ಒಂದೇ ಸಹೋದರರೇ ರಾಜಕಾರಣಿಗಳು ನಮ್ಮ ನಿಮ್ಮ ಮದ್ಯೆ ಬೆಂಕಿ ಇಡುತ್ತಿದ್ದಾರೆ.. ನೆನಪಿಡಿ ರಾಜಕಾರಣಿಗಳಿಗೆ ಜಾತಿ ಇಲ್ಲ ಧರ್ಮವಿಲ್ಲ ಅವರೆಲ್ಲಾರು ಮನುಷ್ಯರಾಗುವುದಕ್ಕೂ ಲಾಯಕ್ ಇಲ್ಲ