ದಿ.ಮಲ್ಪೆ ರಾಮದಾಸ ಸಾಮಗರು ಶ್ರೀಕೃಷ್ಣನಾಗಿ ಪಾರಿಜಾತ ಪ್ರಸಂಗದಲ್ಲಿ-ಸತ್ಯಭಾಮೆ-ಕೋಳ್ಯೂರು ರಾಮಚಂದ್ರ ರಾಯರು 2003ರಲ್ಲಿ

Sdílet
Vložit
  • čas přidán 10. 09. 2024
  • ಶ್ರೀ ಪ್ರದೀಪಕುಮಾರ ಕಲ್ಕೂರರು ತಮ್ಮ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಅಯೋಜಿಸಿದ ದಿ.ಮಲ್ಪೆ ಶಂಕರನಾರಾಯಣ ಸಾಮಗರ ಸಂಸ್ಮರಣಾ ಸಮಾರಂಬದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ-"ಶ್ರೀ ಕೃಷ್ಣ ಪಾರಿಜಾತ" ದ ಪ್ರಥಮ ಬಾಗ-ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-ಪ್ರಸಾದ್ ಬಲಿಪ-ಮದ್ದಳೆ-ಮುರಳೀಧರ ಭಟ್ ಕಟೀಲು-ಚೆಂಡೆ-ಪದ್ಮನಾಭ ಉಪಾದ್ಯಾಯ ಉಜಿರೆ-ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ಶ್ರೀಕೃಷ್ಣ-ದಿ.ಮಲ್ಪೆ ರಾಮದಾಸ ಸಾಮಗರು-ಸತ್ಯಭಾಮೆ-ಡಾ.ಕೋಳ್ಯೂರು ರಾಮಚಂದ್ರ ರಾಯರು-ನಾರದ-ಕದ್ರಿ ನವನೀತ ಶೆಟ್ಟಿ-ಸಖಿ-ರವಿ ಅಲೆವೂರಾಯ ವರ್ಕಾಡಿ-ವೀಡಿಯೋ ಕೃಪೆ ಮತ್ತು ಚಿತ್ರೀಕರಣ-ರವಿ ಭಟ್ ಮಂಗಳೂರು

Komentáře • 28