Srivathsa Joshi
Srivathsa Joshi
  • 123
  • 57 358 409
ಅಕ್ಕ ಸಮ್ಮೇಳನದ ಆಪ್ತ ಅನುಭವಗಳು
ವರ್ಜೀನಿಯಾದ ರಿಚ್ಮಂಡ್ ನಗರದಲ್ಲಿ ಆಗಸ್ಟ್ 30, 31, ಸೆಪ್ಟೆಂಬರ್ 1ರಂದು ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ ಜಯಶ್ರೀ ದೇಶಪಾಂಡೆ (ಸಮಕಾಲೀನ ಕನ್ನಡದ ಮಹಿಳಾ ಸಾಹಿತಿ, ಬೆಂಗಳೂರು) ಅವರು "ಕಥಾ ಪರಂಪರೆ" ಕ್ಲಬ್‌ಹೌಸ್ ಕಾರ್ಯಕ್ರಮದಲ್ಲಿ ಹಂಚಿಕೊಂಡ ಅನುಭವಗಳ ಧ್ವನಿಮುದ್ರಣ. ನಿರ್ವಹಣೆ: ಡಾ. ಭರತ್ ಭೂಷಣ್
zhlédnutí: 428

Video

ಕಾಳಿದಾಸನ ಕಾವ್ಯಗಳಲ್ಲಿ ಬಾಳಿಗಾಗುವ ನೀತಿ್ಬೋಧೆ
zhlédnutí 1,2KPřed 2 měsíci
ಕರ್ಮವೀರ ಕ್ಲಬ್‌ಹೌಸ್ ಕಾರ್ಯಕ್ರಮದಲ್ಲಿ 8 ಜೂನ್ 2024ರಂದು ಡಾ. ಮಹೇಶ ಕಾಕತ್ಕರ್ ಅವರ ಉಪನ್ಯಾಸ
ಮಾತೃಭಾಷೆಯ ಮಹತ್ತ್ವ : ಶ್ರೀವತ್ಸ ಜೋಶಿ ಭಾಷಣ
zhlédnutí 940Před 6 měsíci
ಹೈದರಾಬಾದ್ ಆಕಾಶವಾಣಿಯ ಕನ್ನಡ ಕಸ್ತೂರಿ ಕಾರ್ಯಕ್ರಮದಲ್ಲಿ 21ಫೆಬ್ರವರಿ2024ರಂದು ಪ್ರಸಾರವಾದ ಭಾಷಣದ ಧ್ವನಿಮುದ್ರಣ.
ಪತ್ರ್ಯಾಚಿ ಪಡಳಿ
zhlédnutí 1,8KPřed 7 měsíci
ಶ್ರೀರಾಮಚಂದ್ರನಿಗೆ ಅರ್ಪಿಸಲು ಎಲ್ಲ ವಿಧದ ಹೂವುಗಳನ್ನು ಸೇರಿಸಿ, ಚಿತ್ಪಾವನಿ ಭಾಷೆಯಲ್ಲಿ ಹೆಣೆದ ಒಂದು ಹೂಮಾಲೆ. 💐💐 ರಚನೆ: ಅನ್ನಪೂರ್ಣಾ(ಪ್ರತಿಭಾ) ನಾರಾಯಣ ಅಭ್ಯಂಕರ್, ಅರಸಿನಮಕ್ಕಿ ಶಿಶಿಲ. (ಇವರು ಮಾಳ ಗ್ರಾಮದ ದಿ. "ರಾಮ" ಜೋಶಿಯವರ ಮಗಳು ಮತ್ತು ಬೂಡುಮುಗೇರು ದಿ. "ರಾಮ" ಅಭ್ಯಂಕರರ ಸೊಸೆ.) ಗಾಯನ: ಅಶ್ವಿನಿ ಅವನೀಶ ಪಾಠಕ್, ಬೆಂಗಳೂರು. = = =
ಅಖಂಡ ಗೀತಾಪಾರಾಯಣದಲ್ಲಿ ಅಧ್ಯಾಯ-2 (ಸಾಂಖ್ಯಯೋಗ) ಪಠನ
zhlédnutí 598Před 8 měsíci
ಗೀತಾಪರಿವಾರವು 23,24 ಡಿಸೆಂಬರ್ 2023ರಂದು ಆಯೋಜಿಸಿದ "ಅಖಂಡ ಅಷ್ಟಾದಶ ಗೀತಾಪಾರಾಯಣ"ದಲ್ಲಿ ದ್ವಿತೀಯ ಅಧ್ಯಾಯ (ಸಾಂಖಯೋಗ)ದ ಪಠನ: ಶ್ರೀವತ್ಸ ಜೋಶಿ. ವಾಷಿಂಗ್ಟನ್ ಡಿಸಿ.
ದೀಪಾವಳಿ ಸಿಹಿ ಕಾರ ರಸಪ್ರಶ್ನೋತ್ತರ
zhlédnutí 275Před 9 měsíci
ವಿಶ್ವವಾಣಿ ದಿನಪತ್ರಿಕೆಯ 12Nov2023ರ ಸಂಚಿಕೆಯಲ್ಲಿ ತಿಳಿರುತೋರಣ ಅಂಕಣದಲ್ಲಿ ಪ್ರಕಟವಾದ ರಸಪ್ರಶ್ನೆಗಳು, ಅವುಗಳ ಉತ್ತರಗಳು, ಎಲ್ಲ 24 ಸರಿಯುತ್ತರಗಳನ್ನು ಕಳುಹಿಸಿರುವ ಐದು ಜನ ಓದುಗರ ಹೆಸರು, 13Nov2023ರ ವಿಶ್ವವಾಣಿಯಲ್ಲಿ ಪ್ರಕಟವಾಗಿರುವ ಒಂದು ಓದುಗರ ಓಲೆ... ಇವೆಲ್ಲವೂ ಈ ವಿಡಿಯೊಕ್ಲಿಪ್‌ನಲ್ಲಿವೆ. 👏 ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆ, ಧನ್ಯವಾದ. ಮತ್ತೊಮ್ಮೆ ದೀಪಾವಳಿಯ ಶುಭಾಶಯಗಳು.🙏🌹💫✨⚡💥🌟 - ಶ್ರೀವತ್ಸ ಜೋಶಿ. ವಾಷಿಂಗ್ಟನ್ ಡಿಸಿ. * * *
ಗಣೇಶ ಮಹಿಮೆ - ನೃತ್ಯರೂಪಕ
zhlédnutí 1,1KPřed 10 měsíci
ಕಾವೇರಿ ಕನ್ನಡ ಸಂಘದ ಗಣೇಶೋತ್ಸವ 2023ರ ಸಾಂಸ್ಕೃತಿಕ ಪ್ರಸ್ತುತಿ. ನೃತ್ಯ, ಅಭಿನಯ: ಕಾವೇರಿ ಕನ್ನಡ ಸಂಘದ ಸದಸ್ಯ-ಸದಸ್ಯೆಯರು. ನಿರ್ಮಾಣ ಮತ್ತು ನಿರ್ದೇಶನ: ವಾಣಿ ರಮೇಶ್. ನಿರೂಪಣಾ ಸಾಹಿತ್ಯ ಮತ್ತು ಧ್ವನಿಸಂಕಲನ: ಶ್ರೀವತ್ಸ ಜೋಶಿ. ವಿಡಿಯೊಗ್ರಫಿ: ರಾಮ ಮೂರ್ತಿ. * * * ಬಳಕೆಯಾಗಿರುವ ಗೀತೆಗಳು: 1. "ಹೇಳುವೆ ಕಥೆ ಹೇಳುವೆ..." ಸಂಗೀತ: ಮನೋರಂಜನ್ ಪ್ರಭಾಕರ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ 2. "ಸಿದ್ಧಿವಿನಾಯಕಂ ಸೇವೇಽಹಂ..." ಸಾಹಿತ್ಯ: ಮುತ್ತಯ್ಯ ಭಾಗವತರು ಗಾಯನ: ಸುಧಾ ರಘುನಾಥನ್...
ಕನ್ನಡದಲ್ಲಿ ಸಂಸ್ಕೃತ ಪದಗಳ ಬಳಕೆ ಮತ್ತು ಬಾಳಿಕೆ
zhlédnutí 1,2KPřed rokem
ಮೈತ್ರೀ ಪ್ರತಿಷ್ಠಾನಮ್ ಏರ್ಪಡಿಸಿರುವ ‘ಸಂಸ್ಕೃತ ಶ್ರಾವಣ’ ಉಪನ್ಯಾಸ ಮಾಲಿಕೆಯಲ್ಲಿ, ರವಿವಾರ 3 ಸೆಪ್ಟೆಂಬರ್ 2023ರಂದು ಶ್ರೀವತ್ಸ ಜೋಶಿ ನಡೆಸಿಕೊಟ್ಟ ಉಪನ್ಯಾಸ.
ಸಂಸ್ಕೃತ ಕಾವ್ಯಗಳ ಸ್ಥೂಲ ಪರಿಚಯ
zhlédnutí 1,2KPřed rokem
ಮೈತ್ರೀ ಪ್ರತಿಷ್ಠಾನಮ್ ನಡೆಸುತ್ತಿರುವ "ಶ್ರಾವಣ ಸಂಸ್ಕೃತ" ಉಪನ್ಯಾಸ ಮಾಲಿಕೆಯಲ್ಲಿ 18 ಆಗಸ್ಟ್ 2023ರಂದು ಡಾ. ಮಹೇಶ ಕಾಕತ್ಕರ್ ಅವರಿಂದ ಉಪನ್ಯಾಸ. ಸಂಸ್ಕೃತ ಕಾವ್ಯಗಳ ಬಗೆಗೆ ಒಂದು ಸ್ಥೂಲ ನೋಟ
ಕಾಳಿದಾಸನ ಮೇಘದೂತಮ್ : ಉಮಾಕಾಂತ ಭಟ್ ವಿಶ್ಲೇಷಣೆ
zhlédnutí 1,5KPřed rokem
ಮೈತ್ರೀ ಪ್ರತಿಷ್ಠಾನಮ್ ಬೆಂಗಳೂರು- ಇವರು ನಡೆಸಿದ "ಕಾಳಿದಾಸ ಕಾವ್ಯಸಪ್ತಾಹ"ದಲ್ಲಿ 23 ಜೂನ್ 2023ರಂದು ವಿದ್ವಾನ್ ಉಮಾಕಾಂತ ಭಟ್ ಕೆರೇಕೈ ಇವರು ಮಾಡಿದ ಉಪನ್ಯಾಸದ ಧ್ವನಿಮುದ್ರಣ.
ಕೊಪ್ಪದ ‘ಕಿತ್ತೂರ ಚೆನ್ನಮ್ಮ’ ವಾಣಿ ಶ್ರೀಹರ್ಷವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ...
zhlédnutí 1,6KPřed rokem
15 ಫೆಬ್ರವರಿ 2023ರಂದು ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ "ಕೊಪ್ಪದ ಕಿತ್ತೂರು ಚೆನ್ನಮ್ಮನ ಮಾತು" ಕಾರ್ಯಕ್ರಮದ ಸಂಕಲಿತ ಧ್ವನಿಮುದ್ರಣ.
ಹೊಸ ವರ್ಷದ ’ಜೋಷ್’ - ಜೋಶಿಯೊಂದಿಗೆ...
zhlédnutí 1,1KPřed rokem
ವಿವಿಧಭಾರತಿ - ಆಕಾಶವಾಣಿ ಬೆಂಗಳೂರು ಕೇಂದ್ರದ ವಾಣಿಜ್ಯ ವಿಭಾಗದಿಂದ 1 ಜನವರಿ 2023ರಂದು ಬೆಳಗ್ಗೆ 8ರಿಂದ 9ರವರೆಗೆ ಪ್ರಸಾರವಾದ ಸಂದರ್ಶನ. ನವೆಂಬರ್ 4, 2022ರಂದು ನಾನು ಬೆಂಗಳೂರಿನಲ್ಲಿದ್ದಾಗ ಇದರ ಧ್ವನಿಮುದ್ರಣ ಆಗಿತ್ತು. ಬೆಂಗಳೂರು ಆಕಾಶವಾಣಿಯ ಹಿರಿಯ ಉದ್ಘೋಷಕಿ ಬಿ.ಕೆ.ಸುಮತಿ ಮತ್ತು ವಿವಿಧಭಾರತಿ ಕೇಂದ್ರದ ಪ್ರಸಕ್ತ ಪ್ರಸಾರಾಧಿಕಾರಿ ಕಾನ್ಸೆಪ್ಟಾ ಫೆರ್ನಾಂಡಿಸ್ ಅವರು ಈ ಸಂದರ್ಶನವನ್ನು ನಡೆಸಿಕೊಟ್ಟರು.
ಮಂಗಳೂರು ಆಕಾಶವಾಣಿಯಲ್ಲಿ ಶ್ರೀವತ್ಸ ಜೋಶಿ ಸಂದರ್ಶನ
zhlédnutí 1,5KPřed rokem
ಮಂಗಳೂರು ಆಕಾಶವಾಣಿಯಿಂದ ಶುಕ್ರವಾರ ನವೆಂಬರ್ 4, 2022 ರಂದು ಬೆಳಗ್ಗೆ 8:30ಕ್ಕೆ ಪ್ರಸಾರವಾದ ಕಾರ್ಯಕ್ರಮದ ಧ್ವನಿಮುದ್ರಣ. ಶ್ರೀವತ್ಸ ಜೋಶಿ ಅವರೊಡನೆ ಸಂದರ್ಶನ. ವಿಷಯ: ಅಮೆರಿಕದಲ್ಲಿ ನನ್ನ ಜೀವನ, ಬರವಣಿಗೆ ಹವ್ಯಾಸ, ಅಂಕಣ ಬರವಣಿಗೆ, ಬರಹದಲ್ಲಿ ಭಾಷಾ ಶುದ್ಧಿಯ ಅಗತ್ಯ.... ಇತ್ಯಾದಿ. ಸಂದರ್ಶಕರು: ಸೂರ್ಯನಾರಾಯಣ ಭಟ್ (ಪ್ರಸಾರಾಧಿಕಾರಿ, ಆಕಾಶವಾಣಿ ಮಂಗಳೂರು).
ಕ-ಕವನ
zhlédnutí 2KPřed rokem
ಸಾಹಿತ್ಯ: ಶೀಲಾ ಅರಕಲಗೂಡು ಗಾಯನ: ಗಂಗಮ್ಮ ಕೇಶವಮೂರ್ತಿ
ಜೀವನದಿ-ಭಾವನದಿ ನೃತ್ಯರೂಪಕ
zhlédnutí 1,8KPřed rokem
ವಾಷಿಂಗ್ಟನ್ ಡಿಸಿ. ಪ್ರದೇಶದ ‘ಕಾವೇರಿ’ ಕನ್ನಡ ಸಂಘದ ಸುವರ್ಣಮಹೋತ್ಸವ (26-27 ಆಗಸ್ಟ್ 2022) ಸಂದರ್ಭದಲ್ಲಿ ಪ್ರಸ್ತುತಿ ಕನ್ನಡ ನಾಡಿನ ಜೀವನದಿ ಎಂದೆನಿಸಿದ ಕಾವೇರಿಯ ಉಗಮ, ಅದರ ಹಿಂದಿರುವ ಪೌರಾಣಿಕ ಕಥೆ, ಸಪ್ತ ಪವಿತ್ರನದಿಗಳಲ್ಲೊಂದೆಂಬ ಹೆಗ್ಗಳಿಕೆ, ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ತಮಿಳುನಾಡಿನ ಪೂಂಪುಹಾರ್‌ನಲ್ಲಿ ಬಂಗಾಳಕೊಲ್ಲಿಯನ್ನು ಸೇರುವವರೆಗಿನ ಪಥದಲ್ಲಿ ಬರುವ ಪುಣ್ಯಕ್ಷೇತ್ರಗಳು, ಜೊತೆಯಲ್ಲೇ ದಾರಿಯುದ್ದಕ್ಕೂ ಕೃಷಿ, ವಾಣಿಜ್ಯ, ಕೈಗಾರಿಕೆ ಮುಂತಾಗಿ ಹಲವು ರೀತಿಯಲ್ಲಿ ಲೋಕೋಪಕ...
ಆ-ಹಾ ಕಾರದ “ಆಹಾ!" ಪದ್ಯ
zhlédnutí 3KPřed 3 lety
ಆ-ಹಾ ಕಾರದ “ಆಹಾ!" ಪದ್ಯ
ಒಂದು ಬಾರಿ ಸ್ಮರಣೆ ಸಾಲದೇ...
zhlédnutí 5KPřed 4 lety
ಒಂದು ಬಾರಿ ಸ್ಮರಣೆ ಸಾಲದೇ...
Praveen Godkhindi at Shenandoah Valley USA
zhlédnutí 21KPřed 5 lety
Praveen Godkhindi at Shenandoah Valley USA
ಬೆಸುಗೆ ಧಾಟಿಯಲ್ಲಿ ಕುದುರೆ ಪದ್ಯ
zhlédnutí 5KPřed 5 lety
ಬೆಸುಗೆ ಧಾಟಿಯಲ್ಲಿ ಕುದುರೆ ಪದ್ಯ
‘ಮಗನ ಮಾತೆ’ ಜಯಲಕ್ಷ್ಮಿ ಆಚಾರ್ಯ ಸಂದರ್ಶನ
zhlédnutí 3,4KPřed 5 lety
‘ಮಗನ ಮಾತೆ’ ಜಯಲಕ್ಷ್ಮಿ ಆಚಾರ್ಯ ಸಂದರ್ಶನ
ವೇಣು-ವಿಂಶತಿ: ಪ್ರವೀಣ ಗೋಡ್ಖಿಂಡಿ ಮುರಲೀನಾದ ಮಧುರಾನುಭೂತಿ
zhlédnutí 1,7MPřed 5 lety
ವೇಣು-ವಿಂಶತಿ: ಪ್ರವೀಣ ಗೋಡ್ಖಿಂಡಿ ಮುರಲೀನಾದ ಮಧುರಾನುಭೂತಿ
ಶಿವಮಾನಸ ಸ್ತೋತ್ರ
zhlédnutí 9KPřed 6 lety
ಶಿವಮಾನಸ ಸ್ತೋತ್ರ
ಗೊಂಚಿಲ್ - ತುಳು ಜನಪದ ಹಾಸ್ಯ ಕವಿತೆಗಳು
zhlédnutí 6KPřed 6 lety
ಗೊಂಚಿಲ್ - ತುಳು ಜನಪದ ಹಾಸ್ಯ ಕವಿತೆಗಳು
ಸುಮ್ಮನೆ ಬ್ರಹ್ಮವಾಗುವನೇ - ಒಂದು ತತ್ತ್ವಪದ
zhlédnutí 518KPřed 6 lety
ಸುಮ್ಮನೆ ಬ್ರಹ್ಮವಾಗುವನೇ - ಒಂದು ತತ್ತ್ವಪದ
ಅಭಿನಂದನ ಭಾಷಣ ಮತ್ತು ಉತ್ತರಕ್ಕೆ ಒಂದು ಮಾದರಿ
zhlédnutí 4,6KPřed 6 lety
ಅಭಿನಂದನ ಭಾಷಣ ಮತ್ತು ಉತ್ತರಕ್ಕೆ ಒಂದು ಮಾದರಿ
ನ್ಯೂಜೆರ್ಸಿಯಲ್ಲಿ ನಾಗಚಂದ್ರಿಕಾ ಭಟ್ ಸಂಗೀತ ರಸಸಂಜೆ
zhlédnutí 3,8KPřed 7 lety
ನ್ಯೂಜೆರ್ಸಿಯಲ್ಲಿ ನಾಗಚಂದ್ರಿಕಾ ಭಟ್ ಸಂಗೀತ ರಸಸಂಜೆ
ಮಂಗಳೂರು ಆಕಾಶವಾಣಿಯಲ್ಲಿ ಮನೋರಮಾ ಬಿ ಎನ್ ಸಂದರ್ಶನ
zhlédnutí 2KPřed 7 lety
ಮಂಗಳೂರು ಆಕಾಶವಾಣಿಯಲ್ಲಿ ಮನೋರಮಾ ಬಿ ಎನ್ ಸಂದರ್ಶನ
Mesmerizing Mohana Raaga
zhlédnutí 59KPřed 7 lety
Mesmerizing Mohana Raaga
Sri Vishnu Stotra composed by Sri Bharati Tirtha Swamiji Sringeri
zhlédnutí 92KPřed 7 lety
Sri Vishnu Stotra composed by Sri Bharati Tirtha Swamiji Sringeri