darpana #ದರ್ಪಣ
darpana #ದರ್ಪಣ
  • 12
  • 56 501
ಉದ್ಯಮ, ಉದ್ಯೋಗ ಮತ್ತು ಕನ್ನಡ | ಬೆಂಗಳೂರು ವಿಶ್ವವಿದ್ಯಾಲಯ | ಬಿ ಬಿ ಎ | B B A 1st semester
ದರ್ಪಣ , ಮನಸ್ಸಿನ ಮಾತು ಕನ್ನಡ CZcams channel ಗೆ ಸ್ವಾಗತ ಈ ಸಂಚಿಕೆಯಲ್ಲಿ ಪ್ರೊ . ಬರಗೂರು ರಾಮಚಂದ್ರಪ್ಪ ರವರ ಉದ್ಯಮ , ಉದ್ಯೋಗ ಮತ್ತು ಕನ್ನಡ ಎಂಬ ಸಂಚಿಕೆಯನ್ನು ಕೇಳೋಣ. ಈ ಸಂಚಿಕೆಯನ್ನು ಆಯ್ಕೆಮಾಡಿಕೊಂಡ ಉದ್ದೇಶ ಬೆಂಗಳೂರು ವಿಶ್ವವಿದ್ಯಾಲಯದ ಪ್ರಥಮ ಸೆಮಿಸ್ಟರ್ ಬಿ.ಬಿ.ಎ. ಓದುತ್ತಿರುವ ವಿದ್ಯಾರ್ಥಿಗಳಿಗಾಗಿ
zhlédnutí: 2 117

Video

ನಮಗೆ ಬೇಕಾದ ಕನ್ನಡ | ಕೆ.ವಿ. ತಿರುಮಲೇಶ್ |ಬೆಂಗಳೂರು ವಿಶ್ವವಿದ್ಯಾಲಯ |ಬಿ . ಬಿ. ಎ ಪ್ರಥಮ ಸೆಮಿಸ್ಟರ್
zhlédnutí 3,6KPřed rokem
ಕನ್ನಡ ಭಾಷೆಯ ಮಹತ್ವ ಮತ್ತು ಪ್ರಾಚೀನತೆಯ ಅರಿವು ಎಲ್ಲರಲ್ಲೂ ಮೂಡಬೇಕು ಮೊದಲಿಗೆ ಕನ್ನಡಿಗರಲ್ಲಿ ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಒಲವು ಮೂಡ ಬೇಕು profile.php?... darpanamana...
kanasam kandenaa kanasu | ಕನಸಂ ಕಂಡೆ ನಾ ಕನಸು| Bangalore University B Sc. 2nd Semester
zhlédnutí 447Před rokem
ಹರಿಶ್ಚಂದ್ರನು ಒಮ್ಮೆ ಬೇಟೆಗಾಗಿ ಹೊರಟನು, ಇತ್ತ ಕೌಶಿಕ ಮುನಿಗಳು ಒಂದು ಮಾಯಾವರಾಹವನ್ನು ನಿರ್ಮಿಸಿ ರಾಜನು ಬೇಟೆಯಾಡುವ ಜಾಗಕ್ಕೆ ಬಂದು ಘೋರವಾದ ಹಾನಿ ಮಾಡಿತು , ಹಂದಿಯನ್ನು ಅಟ್ಟಿಸಿಕೊಂಡು ವಿಶ್ವಾಮಿತ್ರರ ಆಶ್ರಮಕ್ಕೆ ಬರುತ್ತಾರೆ ಆದರೆ ರಾಜನಿಗೆ ಗುರು ಆಜ್ಞೆ ಮೀರಿದೆ ಎಂಬ ಯೋಚನೆ ಬಂದು ಚಂದ್ರಮತಿಯ ಬಳಿ ಬಂದು ಪತ್ನಿಯ ತೊಡೆಯ ಮೇಲೆ ಮಲಗಿದ್ದಾಗ ಕಂಡ ಕನಸೇ ಇದು profile.php?id=100081593881229 darpanamanassinamaathu
ಚಿತ್ರಮ ಪಾತ್ರೇರಮತೇ ನಾರೀ|Chitrama paatreramate naari |BCom -2nd semester kannada |Bangalore University
zhlédnutí 4,5KPřed rokem
ದರ್ಪಣ ಮನಸ್ಸಿನ ಮಾತು ಗೆ ಸ್ವಾಗತ ಈ ಸಂಚಿಕೆಯಲ್ಲಿ ಜನ್ನನ ಯಶೋಧರ ಚರಿತೆಯ "ಚಿತ್ರಮ ಪಾತ್ರೇರಮತೇ ನಾರೀ" ಎಂಬ ಭಾಗವನ್ನು ತಿಳಿಯೋಣ. ಸೌಂದರ್ಯದ ಅಧಿ ದೇವತೆಯಂತಿದ್ದ ಅಮೃತ ಮತಿ ಗೆ ಆ ವಿಕಟಾಂಗನ ಒಡನಾಟದಲ್ಲಿಯೂ , ಕೂಟದಲ್ಲಿಯೂ ಬಹಳ ಸವಿಯೇ ಕಂಡಿತು ಬೇವನ್ನು ಮೆಚ್ಚಿದ ಕಾಗೆ ಗೆ ಮಾವು ಮೆಚ್ಚಿಗೆಯಾದಿತೇ ? ಅಮೃತ ಮತಿ ಗೆ ಯಶೋಧರನಲ್ಲಿ ಮನಸ್ಸು ಮುರುಟಿ ಹೋಯಿತು. profile.php?id=100081593881229 darpanamanassinamaathu
Bettadinda Battalige|Bangalore University BBA 2nd semester |NEP syllabus kannada
zhlédnutí 7KPřed rokem
ದರ್ಪಣ , ಮನಸ್ಸಿನ ಮಾತು ಕನ್ನಡ CZcams channel ಗೆ ಸ್ವಾಗತ ಈ ಸಂಚಿಕೆಯಲ್ಲಿ ಡಾ.ಎಚ್. ಎಲ್. ನಾಗೇಗೌಡರವರ ಬೆಟ್ಟದಿಂದ ಬಟ್ಟಲಿಗೆ ಎಂಬ ಸಂಚಿಕೆಯನ್ನು ಕೇಳೋಣ. ಈ ಸಂಚಿಕೆಯನ್ನು ಆಯ್ಕೆಮಾಡಿಕೊಂಡ ಉದ್ದೇಶ ಬೆಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಸೆಮಿಸ್ಟರ್ ಬಿ.ಬಿ.ಎ. ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಮೊದಲನೇ ಅಧ್ಯಾಯ ಡಾ.ಎಚ್. ಎಲ್. ನಾಗೇಗೌಡರವರ ಬೆಟ್ಟದಿಂದ ಬಟ್ಟಲಿಗೆ ಎಂಬ ಈ ಸಂಚಿಕೆ. profile.php?id=100081593881229 darpanamanassinamaathu
ಈ ವೃಕ್ಷಗಳಲಿ ಸೋದರ ಸ್ನೇಹವಿರುವುದು | EE Vrukshagalali Soodara Snehaviruvudu |Bangalore University NEP
zhlédnutí 4,4KPřed rokem
ದರ್ಪಣ , ಮನಸ್ಸಿನ ಮಾತು ಕನ್ನಡCZcamschannel ಗೆ ಸ್ವಾಗತ ಈ ಸಂಚಿಕೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಿರುವ ಈ ವೃಕ್ಷಗಳಲಿ ಸೋದರ ಸ್ನೇಹವಿರುವುದು ಎಂಬ ಸಂಚಿಕೆಯನ್ನು ಕೇಳೋಣ. ತಾಯಿ ಇಲ್ಲದ ಶಕುಂತಲೆಗೆ ನಿಸರ್ಗವೇ ತಾಯಿ , ಪ್ರಿಯಂವದೆ ಮತ್ತು ಅನಸೂಯ ನಿಸರ್ಗದ ಪ್ರತಿರೂಪಗಳು. ಗಿಡ, ಮರ ,ಬಳ್ಳಿಗಳಲ್ಲಿ ಸೋದರಭಾವ ಶಕುಂತಲೆಗೆ ಈ ಸಂಚಿಕೆಯಲ್ಲಿ ಸೋದರತ್ವ ಕಂಡುಬರುತ್ತದೆ. Instagram darpanamanassinamaathu Facebook profile.php?id=100081593881229
Bed number 7|ಬೆಡ್ ನಂಬರ್ 7 | BCA -2nd semester kannada |Bangalore University |NEP syllabus kannada
zhlédnutí 16KPřed 2 lety
ಒಂದು ಆಸ್ಪತ್ರೆಯ ವಾರ್ಡಿನಲ್ಲಿಎರಡು ಬೆಡ್ ಗಳ ಸಂಭಾಷಣೆಯ ಮೂಲಕ ದಾಂಪತ್ಯ ಜೀವನದಲ್ಲಿ ರೂಪ, ಪ್ರೀತಿ , ತ್ಯಾಗ ಮತ್ತು ಸ್ವಾರ್ಥವನ್ನು ಉಮಾ ಮತ್ತು ವಿಶ್ವನಾಥರಾವ್ ಜೀವನದಲ್ಲಿ ತಿಳಿಸಿದ್ದಾರೆ. Instagram Link darpanamanassinamaathu facebook Link profile.php?id=100081593881229
Meenugaaranu Jaadiyolagina Preethavu|B.sc -2nd semester |Bangalore University | NEP kannada syllabus
zhlédnutí 399Před 2 lety
ದರ್ಪಣ , ಮನಸ್ಸಿನ ಮಾತು ಕನ್ನಡCZcamschannel ಗೆ ಸ್ವಾಗತ ಈ ಸಂಚಿಕೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಿರುವ ಬಿ. ಗಂಗಾಧರಮೂರ್ತಿ ರವರ ಅರೇಬಿಯನ್ ನೈಟ್ಸ್ ಕಥೆ ಗಳಲ್ಲಿ ಒಂದಾದ ಮೀನುಗಾರನು ಜಾಡಿಯೊಳಗಿನ ಪ್ರೇತವೂ ಎಂಬ ಸಂಚಿಕೆಯನ್ನು ಕೇಳೋಣ. Facebook Link profile.php?id=100081593881229 Instagram Link darpanamanassinamaathu
SARASAVANIYA GILIGALU | BANGALORE UNIVERSITY B.COM 2nd SEMESTER NEP2021 KANNADA NOTES
zhlédnutí 14KPřed 2 lety
ಸರಸವಾಣಿಯ ಗಿಳಿಗಳು ತಮಿಳಿನಲ್ಲಿ ಎಸ್. ಮೋಹನ್ ಅನಂತರಾಮ್, ಕನ್ನಡಕ್ಕೆ ಅನುವಾದ ಕೆ . ನಲ್ಲತಂಬಿ . ಬೆಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಸೆಮಿಸ್ಟರ್ ಬಿ. ಕಾಮ್. ಶಂಕರಾಚಾರ್ಯರು ಅದ್ವೈತ ಸಿದ್ಧಾಂತ ಪ್ರಚಾರದ ಸಂದರ್ಭದಲ್ಲಿ ಅನುಯಾಯಿಗಳನ್ನು ಹುಡುಕುತ್ತಾ ಹೊರಟಾಗ ನಡೆದ ಕಥೆ . ಈ ಕಥೆಯಲ್ಲಿ ಮಂಡನಮಿತ್ರ , ಅವನ ಹೆಂಡತಿ ಸರಸವಾಣಿ ಮತ್ತು ಅವಳ ಮಾತನಾಡುವ ಗಿಳಿಗಳ ಪಾತ್ರ ಸೊಗಸಾಗಿ ಮೂಡಿಬಂದಿದೆ. Facebook link profile.php?id=100081593881229 Instagram Link inst...
#ನನ್ನ ಪಯಣ #NannaPayana
zhlédnutí 1,5KPřed 2 lety
ಕನಸು ನನಸಾಗುವ ಹಾದಿಯಲ್ಲಿ ಆತ್ಮಕಥೆ : ಎ. ಪಿ. ಜೆ. ಅಬ್ದುಲ್ ಕಲಾಂ ಕನ್ನಡಕ್ಕೆ ಅನುವಾದ :ಜಿ. ಕೆ. ಮಧ್ಯಸ್ಥ. ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ತಮಿಳುನಾಡಿನ ರಾಮೇಶ್ವರದಲ್ಲಿ ೧೯೩೧ ಅಕ್ಟೋಬರ್ ೧೫ ರಂದು ಜನಿಸಿ, ೨೦೦೨ರ ಜೂಲೈ ೨೫ ರಂದು ಭಾರತದ ಹನ್ನೊಂದನೆಯ ರಾಷ್ಟಪತಿ ಹುದ್ದೆಗೇರಿದ ಮಹಾನ್ ವ್ಯಕ್ತಿಯ ಬಗ್ಗೆ ಇರುವ ಆತ್ಮಕಥೆಯ ಈ ಪುಸ್ತಕದ ಪರಿಚಯ ಮಾಡಲು ನಾನು ಇಂದು ನನ್ನ ದರ್ಪಣದ ಮೂಲಕ ಬರುತ್ತಿದ್ದೇನೆ . ನಿರೂಪಣೆ : ದರ್ಶಿನಿ ಗೌಡ
Pandavas journey to heaven / Story of Yudhisthira / ಯುಧಿಷ್ಠಿರನ ಸ್ವರ್ಗಾರೋಹಣ
zhlédnutí 412Před 2 lety
ದರ್ಪಣ , ಮನಸ್ಸಿನ ಮಾತು ಕನ್ನಡ Podcast ಗೆ ಸ್ವಾಗತ Pandavas journey to heaven /How did Yudhisthira go to Heaven / Story of yudhisthira’s dog - Mahabharatha/ Who went to swarg with Yudhisthira/ How did Yudhisthira go to Heaven/ Who went To Swarg in Mahabharata/ Story of Yudhisthira/ ಯುಧಿಷ್ಠಿರನ ಸ್ವರ್ಗಾರೋಹಣ ಮಹಾಭಾರತ ಯುದ್ಧ ನಡೆದು ಸುಮಾರು ವರ್ಷಗಳ ನಂತರ ಯುಧಿಷ್ಠಿರನಿಗೆ ಎಲ್ಲವನ್ನು ಬಿಟ್ಟು ಮಾಹಾಯಾತ್ರೆ ಹೊರಟು ಹೋಗಬೇಕೆನಿಸ...
Darpana #ದರ್ಪಣ @ಮನಸ್ಸಿನ ಮಾತು
zhlédnutí 2,1KPřed 2 lety
#ದರ್ಪಣ @ ಮನಸ್ಸಿನ ಮಾತು #darpana #kannadakathegalu #Kannadapodcast #kannadadhwani sanchike #Manasinnamaathu #Vimarshegalu ಕನ್ನಡ Podcast ಗೆ ಸ್ವಾಗತ… ಹೌದು! ಏನಿದು ದರ್ಪಣ ಎಂದು ಎಲ್ಲರಿಗೂ ಒಂದು ನಿರೀಕ್ಷೆ ಹುಟ್ಟುವ ಸಮಯ. ಅತೀ ಶೀಘ್ರದಲ್ಲೇ ಕಥೆಗಳು , ವಿಮರ್ಶೆ ಮತ್ತು ಅನುವಾದಗಳ ಮೂಲಕ ನಿಮ್ಮನ್ನು ತಲುಪಲು ನನ್ನ ಧ್ವನಿಯ ಮೂಲಕ ಬರುತಿದ್ದೇನೆ. ನಿರೀಕ್ಷಿಸಿ …..

Komentáře