- 59
- 4 676
Samagra Drusti
Registrace 27. 01. 2024
Video
ಕೋಟಿ ಕೋಟಿ ರೊಕ್ಕಗಳಿಸಿ ಎಂಬ ನೂತನ ಧ್ವನಿ ಸುರುಳಿ ಇಂದು ಅದ್ದೂರಿಯಾಗಿ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋ ನಲ್ಲಿ
zhlédnutí 173Před 28 dny
ಕೋಟಿ ಕೋಟಿ ರೊಕ್ಕಗಳಿಸಿ. ನೂತನ ಧ್ವನಿ ಸುರುಳಿ ಇಂದು ಅದ್ದೂರಿಯಾಗಿ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋ ನಲ್ಲಿ ಬಿಡುಗಡೆ ಕೋಟಿ ಕೋಟಿ ರೊಕ್ಕಗಳಿಸಿ ಎಂಬ ನೂತನ ಧ್ವನಿ ಸುರುಳಿ ಇಂದು ಅದ್ದೂರಿಯಾಗಿ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋ ನಲ್ಲಿ ಬಿಡುಗಡೆಯಾಗಿದ್ದು ಈಗಾಗಲೇ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯನ್ನು ಮಂಜು ಕವಿ ರವರು ಮಾಡಿದ್ದು ಜನರ ಮನಸಿಗೆ ಮುಟ್ಟು ಅಂತ ಸಾಹಿತ್ಯವನ್ನು ಬರೆದಿದ್ದಾರೆ ಹಾಗೂ ವಿಶೇಷವೇನೆಂದರೆ ಸಮಾಜ ಸೇವೆ ಹಾಗೂ ರಾಜಕೀಯ ಕ್ಷೇತ...
ಕುಂಬಳಗೋಡು ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಚುನಾವಣೆ
zhlédnutí 690Před měsícem
ಕುಂಬಳಗೋಡು ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಚುನಾವಣೆ
ಬೆಡದಹಳ್ಳಿ ಪಂಚಭೂತೇಶ್ವರ ಮಠದಲ್ಲಿ ಗುರು ಪೂರ್ಣಿಮೆ ಸಂಭ್ರಮ. ಧರ್ಮರತ್ನಾಕರ ಡಾ. ಮಾದೇಶ್ ಗುರೂಜಿ ಅವರಿಗೆ ಹೃದಯಸ್ಪರ್ಶಿ
zhlédnutí 19Před měsícem
ಬೆಡದಹಳ್ಳಿ ಪಂಚಭೂತೇಶ್ವರ ಮಠದಲ್ಲಿ ಗುರು ಪೂರ್ಣಿಮೆ ಸಂಭ್ರಮ. ಧರ್ಮರತ್ನಾಕರ ಡಾ. ಮಾದೇಶ್ ಗುರೂಜಿ ಅವರಿಗೆ ಹೃದಯಸ್ಪರ್ಶಿ
ಶ್ರೀ ಶಿರಡಿ ಸಾಯಿಬಾಬಾ ಮಂದಿರ ಹೊರ ವರ್ತುಲ ಗುರುಪೌರ್ಣಮಿ ಆಚರಣೆ ಶ್ರೀಮತಿ ನಾಗವೇಣಮ್ಮ ರಾಮಪ್ರಸಾದ್ ಧರ್ಮಾಧಿಕಾರಿಗಳು
zhlédnutí 22Před měsícem
ಗುರುಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಾ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಹೊರ ವರ್ತುಲ ರಸ್ತೆ ಲಗ್ಗೆರೆ ಬೆಂಗಳೂರು ಗುರುಪೌರ್ಣಮಿ ಆಚರಣೆಯ ಸುಮಾರು 1908 ರಿಂದ ಶಿರಡಿಯಲ್ಲಿ ಆರಂಭವಾಯಿತು. ಕಲಿಯುಗದ ದೈವ ಸಾಯಿಬಾಬಾರವರಿಗೆ ನಮನ ಗುರು ಎಂಬ ಪದವು ಸಂಸ್ಕೃತದಿಂದ ಬಂದಿದೆ 'ಗು' ಎಂದರೆ ಅಂಧಕಾರ ಕತ್ತಲೆ 'ರು' ಎಂದರೆ ತೊಲಗಿಸು ದೂರ ಮಾಡು ಎಂದರ್ಥ ಗುರು ಎಂದರೆ ಅಂಧಕಾರವನ್ನು ತೊಲಗಿಸುವವನು ಎಂದು ಅರ್ಥೈಸಬಹುದು ಪೌರ್ಣಮಿಯ ದಿನ ಚಂ...
ಅಕ್ಷರನಾದ ಕಲೆ ಸಾಹಿತ್ಯ ಸಂಸ್ಕೃತಿಕ ವೇದಿಕೆ ಬೆಂಗಳೂರು ಅಕ್ಷರನಾದ ಬೆಂಗಳೂರು ರಾಷ್ಟ್ರಕವಿ ಕುವೆಂಪುರವರ ಸವಿನೆನಪಿನಲ್ಲಿ
zhlédnutí 53Před měsícem
ಅಕ್ಷರನಾದ ಕಲೆ ಸಾಹಿತ್ಯ ಸಂಸ್ಕೃತಿಕ ವೇದಿಕೆ ಬೆಂಗಳೂರು ಅಕ್ಷರನಾದ ಪಬ್ಲಿಕೇಷನ್ ಅಕ್ಷರನಾದ ಪಬ್ಲಿಕೇಶನ್ಸ್ ಎ ಎಸ್. ಟಿ. ಆರ್. ಬೆಂಗಳೂರು ರಾಷ್ಟ್ರಕವಿ ಕುವೆಂಪುರವರ ಸವಿನೆನಪಿನಲ್ಲಿ ಕವಿ ನುಡಿ ಸಂಭ್ರಮೋತ್ಸವ 2024 ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಯಿತು
ಅಧಿಕೃತ ವೆಬ್ ಸೈಟ್" ಮಾಲ್ ಆಫ್ ಏಶ್ಯ ಅನಾವರಣಗೊಳಿಸಿದ- ತಮನ್ನಾ ಭಾಟಿಯಾ ಬೆಂಗಳೂರಿನ ಶಿಸೈಡೋ (SHISEIDO)ದ ನವೀಕೃತ "ವೈ
zhlédnutí 63Před 2 měsíci
ಬೆಂಗಳೂರಿನ ಶಿಸೈಡೋ (SHISEIDO)ದ ನವೀಕೃತ "ವೈಟಲ್ ಪರ್ಫೆಕ್ಷನ್ (VITAL PERFECTION) ಲೈನ್ ಮತ್ತು ಶಿಕ್ಷೆಡೋ (SHISEIDO)ದ ಅಧಿಕೃತ ವೆಬ್ ಸೈಟ್" ಮಾಲ್ ಆಫ್ ಏಶ್ಯ ಅನಾವರಣಗೊಳಿಸಿದ- ತಮನ್ನಾ ಭಾಟಿಯಾ ಬೆಂಗಳೂರು, 24 ಜೂನ್ 2024 : ಜಾಗತಿಕವಾಗಿ ಸುಪ್ರಸಿದ್ಧವಾದ ಜಪಾನ್ನ ಪ್ರತಿಷ್ಠಿತ ಬ್ರಾಂಡ್ ಶಿಸೈಡೋ(SHISEIDO)ದ ಗೌರವಾನ್ವಿತ ಭಾರತೀಯ ವಿತರಕ ಸಂಸ್ಥೆಯಾದ ಬಕ್ಕಾರೋಸ್(Baccarose), ಬೆಂಗಳೂರಿನ ಮಾಲ್ ಆಫ್ ಏಶ್ಯದಲ್ಲಿರುವ ತನ್ನ ಬೊಟೀಕ್ನಲ್ಲಿ ತನ್ನ ಹೊಸದಾಗಿ ಸುಧಾರಿತಗೊಂಡ "ವೈಟಲ...
TAMANNAAH BHATIA (reveals) SHISEIDO's REVAMPED VITAL PERFECTION
zhlédnutí 1,9KPřed 2 měsíci
TAMANNAAH BHATIA (reveals) SHISEIDO's REVAMPED VITAL PERFECTION
TAMANNAAH BHATIA (reveals) SHISEIDO's REVAMPED VITAL PERFECTION
zhlédnutí 89Před 2 měsíci
TAMANNAAH BHATIA (reveals) SHISEIDO's REVAMPED VITAL PERFECTION
ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಅಥವಾ ಸಮಾಜ ಸೇವಕರಿಗೆ. ಹಲವಾರು ಸಾಧನೆಯಲ್ಲಿ ಗುರುತಿಸಿಕೊಂಡಿರುವ
zhlédnutí 48Před 2 měsíci
ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಅಥವಾ ಸಮಾಜ ಸೇವಕರಿಗೆ. ಹಲವಾರು ಸಾಧನೆಯಲ್ಲಿ ಗುರುತಿಸಿಕೊಂಡಿರುವ
ಪೋಷಕರ ಆಕ್ರೋಶ ಕ್ರೈಸ್ತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪೋಷಕರ ಆಕ್ರೋಶ
zhlédnutí 1Před 2 měsíci
ಪೋಷಕರ ಆಕ್ರೋಶ ಕ್ರೈಸ್ತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪೋಷಕರ ಆಕ್ರೋಶ
ಸಂಸ್ಕಾರ-ಸಂಗತಿ-ಸೇವಾ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ(ಆರ್)ಕರ್ನಾಟಕ ಪ್ರಧಾನ ಕಛೇರಿತುಮಕೂರು ತುಂಗಭದ್ರಾ ವಲಯ ಕೊಪ್ಪಳ
zhlédnutí 9Před 2 měsíci
ಸಂಸ್ಕಾರ-ಸಂಗತಿ-ಸೇವಾ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ(ಆರ್)ಕರ್ನಾಟಕ ಪ್ರಧಾನ ಕಛೇರಿತುಮಕೂರು ತುಂಗಭದ್ರಾ ವಲಯ ಕೊಪ್ಪಳ
ನಮ್ಮ ಕನ್ನಡಿಗರ ವಿಜಯ ಸೇನೆ ರಾಜ್ಯಾಧ್ಯಕ್ಷ ಎಸ್ ವಿಜಯ್ ಕುಮಾರ್ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ನಗರದ
zhlédnutí 32Před 2 měsíci
ನಮ್ಮ ಕನ್ನಡಿಗರ ವಿಜಯ ಸೇನೆ ರಾಜ್ಯಾಧ್ಯಕ್ಷ ಎಸ್ ವಿಜಯ್ ಕುಮಾರ್ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ನಗರದ
ಅಭಯ ಟ್ರಸ್ಟ್ ಸಂಸ್ಥಾಪಕರು ಅಧ್ಯಕ್ಷರು ಶ್ರೀ ಕೃಷ್ಣಯ್ಯನವರು ಹಾಗೂ ಮಹಿಳಾ ರಾಜ್ಯ ಅಧ್ಯಕ್ಷರು ಶ್ರೀಮತಿ ಅಭಯಶೀಲ ರವರು
zhlédnutí 53Před 2 měsíci
ಅಭಯ ಟ್ರಸ್ಟ್ ಸಂಸ್ಥಾಪಕರು ಅಧ್ಯಕ್ಷರು ಶ್ರೀ ಕೃಷ್ಣಯ್ಯನವರು ಹಾಗೂ ಮಹಿಳಾ ರಾಜ್ಯ ಅಧ್ಯಕ್ಷರು ಶ್ರೀಮತಿ ಅಭಯಶೀಲ ರವರು
ಪೌರಾಣಿಕ ನಾಟಕಗಳು ನಮ್ಮ ಜೀವನದ ಪ್ರತಿಬಿಂಬವಾಗಿವೆ, ಸತ್ಯಕ್ಕೆ ಎಂದಿಗೂ ಸಾವಿಲ್ಲ, ನ್ಯಾಯಕ್ಕೆ ಜಯ ಎಂಬ ಸಂದೇಶವನ್ನು
zhlédnutí 4Před 2 měsíci
ಪೌರಾಣಿಕ ನಾಟಕಗಳು ನಮ್ಮ ಜೀವನದ ಪ್ರತಿಬಿಂಬವಾಗಿವೆ, ಸತ್ಯಕ್ಕೆ ಎಂದಿಗೂ ಸಾವಿಲ್ಲ, ನ್ಯಾಯಕ್ಕೆ ಜಯ ಎಂಬ ಸಂದೇಶವನ್ನು
ಪೌರಾಣಿಕ ನಾಟಕಗಳು ನಮ್ಮ ಜೀವನದ ಪ್ರತಿಬಿಂಬವಾಗಿವೆ, ಸತ್ಯಕ್ಕೆ ಎಂದಿಗೂ ಸಾವಿಲ್ಲ, ನ್ಯಾಯಕ್ಕೆ ಜಯ ಎಂಬ ಸಂದೇಶವನ್ನು
zhlédnutí 4Před 2 měsíci
ಪೌರಾಣಿಕ ನಾಟಕಗಳು ನಮ್ಮ ಜೀವನದ ಪ್ರತಿಬಿಂಬವಾಗಿವೆ, ಸತ್ಯಕ್ಕೆ ಎಂದಿಗೂ ಸಾವಿಲ್ಲ, ನ್ಯಾಯಕ್ಕೆ ಜಯ ಎಂಬ ಸಂದೇಶವನ್ನು
ಮಲ್ಲಿಕಾರ್ಜುನ ಅವರ ಹುಟ್ಟುಹಬ್ಬದ ಅಂಗವಾಗಿ ಕೆ.ಆರ್.ಪೇಟೆ ತಾಲ್ಲೂಕಿನ ಎಸ್.ಎಸ್ಎಲ್.ಸಿ ಮತ್ತುಪಿಯುಸಿ ವಿದ್ಯಾರ್ಥಿಗಳಿಗೆ
zhlédnutí 30Před 3 měsíci
ಮಲ್ಲಿಕಾರ್ಜುನ ಅವರ ಹುಟ್ಟುಹಬ್ಬದ ಅಂಗವಾಗಿ ಕೆ.ಆರ್.ಪೇಟೆ ತಾಲ್ಲೂಕಿನ ಎಸ್.ಎಸ್ಎಲ್.ಸಿ ಮತ್ತುಪಿಯುಸಿ ವಿದ್ಯಾರ್ಥಿಗಳಿಗೆ
*ಕೆ.ಆರ್.ಪೇಟೆಯಲ್ಲಿ ಅದ್ದೂರಿಯಾಗಿ ನಡೆದ ಸೈ ನೃತ್ಯ ಶಾಲೆಯ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ, ಹಾಡಿ ಕುಣಿದು
zhlédnutí 8Před 3 měsíci
*ಕೆ.ಆರ್.ಪೇಟೆಯಲ್ಲಿ ಅದ್ದೂರಿಯಾಗಿ ನಡೆದ ಸೈ ನೃತ್ಯ ಶಾಲೆಯ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ, ಹಾಡಿ ಕುಣಿದು
ಚೌಡೇಶ್ವರಿ ದೇವಿಯ ಶಿಲಾ ಮೂರ್ತಿಗೆ ವಿಶೇಷ ಪೂಜೆ ಉತ್ಸವ ಮೂರ್ತಿಯ ಪ್ರಾಕಾರೋತ್ಸವ ಶ್ರೀ ದಿವ್ಯ ಜ್ಞಾನಾನಂದಗಿರಿ ಸ್ವಾಮೀ
zhlédnutí 30Před 3 měsíci
ಚೌಡೇಶ್ವರಿ ದೇವಿಯ ಶಿಲಾ ಮೂರ್ತಿಗೆ ವಿಶೇಷ ಪೂಜೆ ಉತ್ಸವ ಮೂರ್ತಿಯ ಪ್ರಾಕಾರೋತ್ಸವ ಶ್ರೀ ದಿವ್ಯ ಜ್ಞಾನಾನಂದಗಿರಿ ಸ್ವಾಮೀ
ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬಿಕನಹಳ್ಳಿ ಗ್ರಾಮದ ಶ್ರೀ ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಯುವಕರು
zhlédnutí 12Před 3 měsíci
ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬಿಕನಹಳ್ಳಿ ಗ್ರಾಮದ ಶ್ರೀ ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಯುವಕರು
ಕಸಬಾ ಹೋಬಳಿಯ ಮೊಸಳೆಕೊಪ್ಪಲು ಗ್ರಾಮದಲ್ಲಿ ಬನಂತಮ್ಮ ದೇವಿ ಹಬ್ಬವನ್ನು ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು
zhlédnutí 10Před 3 měsíci
ಕಸಬಾ ಹೋಬಳಿಯ ಮೊಸಳೆಕೊಪ್ಪಲು ಗ್ರಾಮದಲ್ಲಿ ಬನಂತಮ್ಮ ದೇವಿ ಹಬ್ಬವನ್ನು ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು
ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಭೂವೈಕುಂಠವೆಂದೇ ಪ್ರಖ್ಯಾತವಾಗಿರುವ ಕಲ್ಲಹಳ್ಳಿಯ ಭೂದೇವಿ
zhlédnutí 97Před 3 měsíci
ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಭೂವೈಕುಂಠವೆಂದೇ ಪ್ರಖ್ಯಾತವಾಗಿರುವ ಕಲ್ಲಹಳ್ಳಿಯ ಭೂದೇವಿ
ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಲ್ಲಿ ಪ್ರಜೆಗಳಿಗೆ ಮತದಾನದ ಮುಖಾಂತರ ತಮ್ಮ ಹಕ್ಕನ್ನು ಚಲಾಯಿಸುವುದರ ಜೊತೆಗೆ, ತಮ್ಮ
zhlédnutí 77Před 3 měsíci
ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಲ್ಲಿ ಪ್ರಜೆಗಳಿಗೆ ಮತದಾನದ ಮುಖಾಂತರ ತಮ್ಮ ಹಕ್ಕನ್ನು ಚಲಾಯಿಸುವುದರ ಜೊತೆಗೆ, ತಮ್ಮ
ಬೇಸಿಗೆಯ ಸಂಕಷ್ಟದ ಸಮಯದಲ್ಲಿ ಹೇಮಾವತಿ ನದಿನೀರಿನ ವಿಚಾರದಲ್ಲಿ ಚಿಲ್ಲರೆ ರಾಜಕಾರಣ ಮಾಡುತ್ತಿರುವ ಶಾಸಕ ಮಂಜು ಕಾಂಗ್ರೆಸ್
zhlédnutí 141Před 3 měsíci
ಬೇಸಿಗೆಯ ಸಂಕಷ್ಟದ ಸಮಯದಲ್ಲಿ ಹೇಮಾವತಿ ನದಿನೀರಿನ ವಿಚಾರದಲ್ಲಿ ಚಿಲ್ಲರೆ ರಾಜಕಾರಣ ಮಾಡುತ್ತಿರುವ ಶಾಸಕ ಮಂಜು ಕಾಂಗ್ರೆಸ್
ಪೆನ್ ಡ್ತೃೆವ್ ಹಗರಣ ಮಹಿಳಾ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಮತ್ತು ವಿಡಿಯೊ ಬಿಡುಗಡೆ ಮಾಡಿದ ಕಿಡಿಗೇಡಿಗಳ ಸೂಕ್ತ
zhlédnutí 65Před 3 měsíci
ಪೆನ್ ಡ್ತೃೆವ್ ಹಗರಣ ಮಹಿಳಾ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಮತ್ತು ವಿಡಿಯೊ ಬಿಡುಗಡೆ ಮಾಡಿದ ಕಿಡಿಗೇಡಿಗಳ ಸೂಕ್ತ
ಕೆ.ಆರ್.ಪೇಟೆ ತಾಲ್ಲೂಕಿನ* *ಕುಂದೂರು ಗ್ರಾಮದಲ್ಲಿ ಗ್ರಾಮ ರಕ್ಷಕ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಅದ್ದೂರಿ ಬ್ರಹ್ಮ
zhlédnutí 54Před 3 měsíci
ಕೆ.ಆರ್.ಪೇಟೆ ತಾಲ್ಲೂಕಿನ* *ಕುಂದೂರು ಗ್ರಾಮದಲ್ಲಿ ಗ್ರಾಮ ರಕ್ಷಕ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಅದ್ದೂರಿ ಬ್ರಹ್ಮ
❤❤❤
ಕಾರ್ಯಕ್ರಮ ಏನೂ ಸರ್. ಭರತನಾಟ್ಯ ಕಲಾವಿದೆ, ಬಾ.ರಿಧಿಕಾ ರಂಜಿನಿ. ಬೆಂಗಳೂರು.
Yes madam
🌹🌹🌹🌹🌹🙏🙏🙏🙏🙏🌹🌹🌹🌹