Sharanu Salagar
Sharanu Salagar
  • 29
  • 948 681
#CAA
ತುಷ್ಟೀಕರಣ, ವೋಟ್ ಬ್ಯಾಂಕ್ ರಾಜಕಾರಣದ ಕಾರಣದಿಂದ ಸಿಎಎಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ.
ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಲಕ್ಷಾಂತರ ಜನರು ತಮ್ಮ ಮಾನ, ಪ್ರಾಣ, ಧರ್ಮವನ್ನು ಉಳಿಸಿಕೊಳ್ಳಲು ಈ ದೇಶಕ್ಕೆ ಆಗಮಿಸುತ್ತಿದ್ದವರಿಗೆ ಪೌರತ್ವವನ್ನು ನಿರಾಕರಿಸಲಾಗುತ್ತಿತ್ತು.
ಆದರೆ ಮೋದಿ ಸರ್ಕಾರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಿ ಗೌರವದ ಬದುಕು ಕಲ್ಪಿಸಲು ಸಿಎಎ ಕಾನೂನು ಜಾರಿಗೊಳಿಸಿದೆ.
- ಶ್ರೀ ಅಮಿತ್ ಶಾ, ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು
#CAA #CitizenshipAmendmentAct
zhlédnutí: 109

Video

ಬಸವಕಲ್ಯಾಣದ ಶಾಸಕರಾದ ಶರಣುಸಲಗರ ರವರು ನಿನ್ನೆ ರಾತ್ರಿ ಬಸವಕಲ್ಯಾಣದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
zhlédnutí 2,1KPřed 6 měsíci
#ಜನಪ್ರತಿನಿಧಿ _ಎಂದರೆ_ಹೀಗಿರಬೇಕು. ಬಸವಕಲ್ಯಾಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ #ಶ್ರೀ_ಶರಣು_ಸಲಗರ ರವರು ನಿನ್ನೆ ಮಧ್ಯರಾತ್ರಿ ಧಿಡೀರನೆ ಬಸವಕಲ್ಯಾಣ ನಗರದ ಸರಕಾರಿ ತಾಲೂಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕೆಲಸದ ಸಮಯದಲ್ಲಿ ಆಸ್ಪತ್ರೆಯಲ್ಲಿರದೆ ಮನೆಗೆ ಹೋದ ವೈದ್ಯರಿಗೆ ಫೋನ್ ಕರೆ ಮೂಲಕ ಮಾತನಾಡಿ ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ದಿನದ 24 ಗಂಟೆಗಳ ಕಾಲ ತಮ್ಮ ಸೇವೆಯನ್ನು ಸಾರ್ವಾಜನಿಕರಿಗೆ ನೀಡಬೇಕು ಸಾಮಾನ್ಯ ಜನರಿಗೆ ಯಾವುದೇರೀತ...
Basavakalyan cricket team won MODI TROPHY at nehru stadium bidar
zhlédnutí 558Před 6 měsíci
Basavakalyan cricket team won MODI TROPHY at nehru stadium bidar
ಉಜಳಂಬ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಮೂರ್ತಿಯ ನವೀಕರಣದ ಶಂಕುಸ್ಥಾಪನೆಯಲ್ಲಿ ಭಾಗವಹಿಸಿ ಮಾತನಾಡಿದೆ
zhlédnutí 408Před 9 měsíci
ನನ್ನ ಮತಕ್ಷೇತ್ರದ #ಉಜಳಂಬ ಗ್ರಾಮದಲ್ಲಿ ಏರ್ಪಡಿಸಿದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಮೂರ್ತಿಯ ನವೀಕರಣದ ಶಂಕುಸ್ಥಾಪನೆಯಲ್ಲಿ ಭಾಗವಹಿಸಿ ಮಾತನಾಡಿದೆ. ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಅವರು, ಮಾಜಿ ಸಚಿವರಾದ ಶ್ರೀ ಪಿ.ಜಿ.ಆರ್ ಸಿಂಧಿಯಾ, ಮಾಜಿ ಶಾಸಕರಾದ ಶ್ರೀ ಎಂ.ಜಿ ಮೂಳೆ, ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ವಿಜಯ ಸಿಂಗ್, ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ಮಾಜಿ ಸಂಸದರಾದ ಶ್ರೀ ರವಿ ಗಾಯಕವಾಡ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಸೇರಿ...
ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಬಸವಕಲ್ಯಾಣ ವತಿಯಿಂದ ರೈತ ವಿರೋಧಿ ಕಾಂಗ್ರೆಸ್ ವಿರುದ್ಧ ಪ್ರತಿಭಟನಾ ಮಾಡಲಾಯಿತು
zhlédnutí 1,6KPřed 10 měsíci
ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ನಗರ ಮತ್ತು ಗ್ರಾಮೀಣ ಮಂಡಲದ ವತಿಯಿಂದ ರೈತ ವಿರೋಧಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನಾ ರ್ಯಾಲಿ. ನಿಮ್ಮ #ಶರಣು_ಸಲಗರ #ಶಾಸಕ_ಬಸವಕಲ್ಯಾಣ #sharanusalagar #Basavakalyan #basavakalyanmla
ತೆಲಂಗಾಣ ರಾಜ್ಯದ #ನಾರಾಯಣಖೇಡ ವಿಧಾನಸಭಾ ಕ್ಷೇತ್ರದ MLA ಪ್ರವಾಸ ಯೋಜನೆಯ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿರುವುದು.
zhlédnutí 746Před 11 měsíci
ತೆಲಂಗಾಣ ರಾಜ್ಯದ #ನಾರಾಯಣಖೇಡ ವಿಧಾನಸಭಾ ಕ್ಷೇತ್ರದ MLA ಪ್ರವಾಸ ಯೋಜನೆಯ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿರುವುದು. ನಿಮ್ಮ #ಶರಣು_ಸಲಗರ #ಶಾಸಕ_ಬಸವಕಲ್ಯಾಣ #sharanusalagar #Basavakalyan #basavakalyanmla #TelanganaElections2023
ಡಿ. ದೇವರಾಜ ಅರಸು ರವರ 108ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವುದು. D Devaraj Arasu
zhlédnutí 328Před 11 měsíci
ನಗರದ ಬಿ. ಕೆ. ಡಿ. ಬಿ ಕಲ್ಯಾಣ ಮಂಟಪದಲ್ಲಿ ತಾಲೂಕ ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಸವಕಲ್ಯಾಣ ಇವರ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ರವರ 108ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಕುರಿತು ಮಾತನಾಡುತ್ತಿರುವುದು. ನಿಮ್ಮ #ಶರಣು_ಸಲಗರ #ಶಾಸಕ_ಬಸವಕಲ್ಯಾಣ #sharanusalagar #Basavakalyan #basavakalyanmla
ತಾಲೂಕಾ ಆಡಳಿತ ಬಸವಕಲ್ಯಾಣ ವತಿಯಿಂದ 77ನೇ ಸ್ವಾತಂತ್ರ ದಿನಾಚರಣೆ ಆಚರಿಸಿ ಕಾರ್ಯಕ್ರಮ ಕುರಿತು ಮಾತನಾಡಲಾಯಿತು
zhlédnutí 1,4KPřed 11 měsíci
ತಾಲೂಕಾ ಆಡಳಿತ ಬಸವಕಲ್ಯಾಣ ವತಿಯಿಂದ 77ನೇ ಸ್ವಾತಂತ್ರ ದಿನಾಚರಣೆ ಆಚರಿಸಿ ಕಾರ್ಯಕ್ರಮ ಕುರಿತು ಮಾತನಾಡಲಾಯಿತು#sharanusalagar #basavakalyanmla #ಶಾಸಕ_ಬಸವಕಲ್ಯಾಣ #ಶರಣು_ಸಲಗರ #india @NarendraModi #indipendenceday
ಇಂದಿನ ಅಧಿವೇಶನ ಕಾರ್ಯಕಲಾಪದಲ್ಲಿ.ನಿಮ್ಮ #ಶರಣು_ಸಲಗರ #ಶಾಸಕ_ಬಸವಕಲ್ಯಾಣ #sharanusalagar #basavakalyanmla
zhlédnutí 6KPřed rokem
ಇಂದಿನ ಅಧಿವೇಶನ ಕಾರ್ಯಕಲಾಪದಲ್ಲಿ. ನಿಮ್ಮ #ಶರಣು_ಸಲಗರ #ಶಾಸಕ_ಬಸವಕಲ್ಯಾಣ #sharanusalagar #Basavakalyan #basavakalyanmla
ಬೆಂಗಳೂರು ವಿಧಾನಸೌಧದ ಗಾಂಧಿ ಪ್ರತಿಮೆ ಎದುರುಗಡೆ ಬಿಜೆಪಿ ಶಾಸಕರ ಪ್ರತಿಭಟನೆ.
zhlédnutí 1,1KPřed rokem
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರು ವಿಧಾನಸೌಧದ ಗಾಂಧಿ ಪ್ರತಿಮೆ ಎದುರುಗಡೆ ಬಿಜೆಪಿ ಶಾಸಕರ ಪ್ರತಿಭಟನೆ.
ಇಂದು ಶಾಸಕರ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿ ಮಾಡಲಾಯಿತು
zhlédnutí 967Před rokem
ಇಂದು ಶಾಸಕರ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿ ಮಾಡಲಾಯಿತು
ಇಂದು ಬಸವಕಲ್ಯಾಣ ನಗರ ಹಾಗೂ ಗ್ರಾಮೀಣ ಮಂಡಲವತಿಯಿಂದ ಫಲಾನುಭವಿಗಳ ಪ್ರಕೋಷ್ಟ ಸಭೆಯ ಕುರಿತು ಮಾತನಾಡಲಾಯಿತು
zhlédnutí 341Před rokem
ಇಂದು ಬಸವಕಲ್ಯಾಣ ನಗರ ಹಾಗೂ ಗ್ರಾಮೀಣ ಮಂಡಲವತಿಯಿಂದ ಫಲಾನುಭವಿಗಳ ಪ್ರಕೋಷ್ಟ ಸಭೆಯ ಕುರಿತು ಮಾತನಾಡಲಾಯಿತು
🚩🐄ಗೋರಕ್ಷಣೆ ಮಾಡಿದ ನಮ್ಮ ಹಿಂದೂ ಹುಲಿ ಶರಣು ಸಲಗರ ಅಣ್ಣಾಜಿ🐄🚩
zhlédnutí 10KPřed rokem
ಬಸವಕಲ್ಯಾಣ ನಗರದ ಹಿರೇಮಠ ಕಾಲೋನಿಯ ಮನೆಯೊಂದರಲ್ಲಿ ಅಕ್ರಮವಾಗಿ ಗೋಹತ್ತೆಯನ್ನು ಮಾಡುತ್ತಿರುವುದನ್ನು ಅಲ್ಲಿನ ಸ್ಥಳೀಯರು ಶಾಸಕರಾದ ಸನ್ಮಾನ್ಯ ಶ್ರೀ ಶರಣು ಸಲಗರ ಅವರಿಗೆ ಕರೆ ಮೂಲಕ ತಿಳಿಸಿದಾಗ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಗೋಹತ್ತೆ ಮಾಡುತ್ತಿರುವುದನ್ನು ನಿಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ತಿಳಿಸಿ ದೂರು ನೀಡಿ ಗೋ ಹಂತಕರನ್ನು ತಕ್ಷಣವೇ ಬಂಧಿಸಲು ಸೂಚಿಸಿದರು. #ಶರಣು_ಸಲಗರ #ಶಾಸಕ_ಬಸವಕಲ್ಯಾಣ #sharanusalagar #Basavakalyan #basavakalyanmla #ja...
ಗೋಭಕ್ಷಕರನ್ನ ಸುಮ್ಮನೆ ಬಿಡಲ್ಲ ಎಂದು ಶಾಸಕರ ಆಕ್ರೋಶ #basavakalyanmla #sharanusalagar
zhlédnutí 2,8KPřed rokem
ಗೋಭಕ್ಷಕರನ್ನ ಸುಮ್ಮನೆ ಬಿಡಲ್ಲ ಎಂದು ಶಾಸಕರ ಆಕ್ರೋಶ #basavakalyanmla #sharanusalagar
ನನ್ನ ಮತಕ್ಷೇತ್ರದ #ಘೋಟಾಳ ಗ್ರಾಮದ ರೈತರಾದ ವಾಮನ್ ಪೂಜಾರಿಯವರ ಹೊಲದಲ್ಲಿ ಇಂದು ಮುಂಗಾರು ಬಿತ್ತನೆ ಮಾಡಲಾಯಿತು.
zhlédnutí 1,3KPřed rokem
ನನ್ನ ಮತಕ್ಷೇತ್ರದ #ಘೋಟಾಳ ಗ್ರಾಮದ ರೈತರಾದ ವಾಮನ್ ಪೂಜಾರಿಯವರ ಹೊಲದಲ್ಲಿ ಇಂದು ಮುಂಗಾರು ಬಿತ್ತನೆ ಮಾಡಲಾಯಿತು. ನಿಮ್ಮ #ಶರಣು_ಸಲಗರ #ಶಾಸಕ_ಬಸವಕಲ್ಯಾಣ #sharanusalagar #Basavakalyan #basavakalyanmla
ರೈತನ ಹೊಲದಲ್ಲಿ ಟ್ರ್ಯಾಕ್ಟರ್ ಮೂಲಕ ಬಿತ್ತನೆ ಮಾಡಿದ ಶಾಸಕರು #sharanusalagar #basavakalyanmla
zhlédnutí 1,5KPřed rokem
ರೈತನ ಹೊಲದಲ್ಲಿ ಟ್ರ್ಯಾಕ್ಟರ್ ಮೂಲಕ ಬಿತ್ತನೆ ಮಾಡಿದ ಶಾಸಕರು #sharanusalagar #basavakalyanmla
ಶ್ರೀನಳಿನಕುಮಾರ ಕಟಿಲ ಅವರ ನೇತೃತ್ವದಲ್ಲಿ 22/06/2023ರಂದು ಬೀದರನಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ
zhlédnutí 1,3KPřed rokem
ಶ್ರೀನಳಿನಕುಮಾರ ಕಟಿಲ ಅವರ ನೇತೃತ್ವದಲ್ಲಿ 22/06/2023ರಂದು ಬೀದರನಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ
ಸಂಭಾವಿತರ ಸಂಪನ್ನರ ಶರಣು ಸಲಗರ ಅಣ್ಣಾಜಿ ಹಾಡು | sharanu salagar annaji song
zhlédnutí 7KPřed rokem
ಸಂಭಾವಿತರ ಸಂಪನ್ನರ ಶರಣು ಸಲಗರ ಅಣ್ಣಾಜಿ ಹಾಡು | sharanu salagar annaji song
ಹೃದಯವಂತ ಮನುಷ್ಯ | ಶರಣು ಸಲಗರ ಅಣ್ಣಾಜಿ Official Video Song
zhlédnutí 98KPřed rokem
ಹೃದಯವಂತ ಮನುಷ್ಯ | ಶರಣು ಸಲಗರ ಅಣ್ಣಾಜಿ Official Video Song
ಎಲ್ಲೆಲ್ಲೂ ಹವಾ ಶರಣು ಸಲಗರದೆ ಹವಾ|Sharanu salagar annaji official video song
zhlédnutí 11KPřed rokem
ಎಲ್ಲೆಲ್ಲೂ ಹವಾ ಶರಣು ಸಲಗರದೆ ಹವಾ|Sharanu salagar annaji official video song
ಶರಣು ಸಲಗರ್, ಶರಣು ಸಲಗರ್ | ಅಣ್ಣಾಜಿ ಹಾಡು | Official Video Song | Sharanu salagar song
zhlédnutí 484KPřed rokem
ಶರಣು ಸಲಗರ್, ಶರಣು ಸಲಗರ್ | ಅಣ್ಣಾಜಿ ಹಾಡು | Official Video Song | Sharanu salagar song
ನೀನೇ ನೀನೇ ಜನಪ್ರಿಯ ಶಾಸಕ ನಿಜವಾಗಿ|sharanu Salagar annaji official song-7
zhlédnutí 8KPřed rokem
ನೀನೇ ನೀನೇ ಜನಪ್ರಿಯ ಶಾಸಕ ನಿಜವಾಗಿ|sharanu Salagar annaji official song-7
ಎಲ್ಲೆಲ್ಲೂ ಹವಾ ಶರಣು ಸಲಗರದೆ ಹವಾ| Sharanu salagar annaji official song-6
zhlédnutí 8KPřed rokem
ಎಲ್ಲೆಲ್ಲೂ ಹವಾ ಶರಣು ಸಲಗರದೆ ಹವಾ| Sharanu salagar annaji official song-6
Rubabdar saheb aamache annaji marathi song | sharanu salagar marathi song | official song-5
zhlédnutí 15KPřed rokem
Rubabdar saheb aamache annaji marathi song | sharanu salagar marathi song | official song-5
ಗೀಗೀ ಪದ ಶರಣು ಸಲಗರ ಅಣ್ಣಾಜಿ ಹಾಡು| ಶರಣು ಸಲಗರ ಹಾಡು-4 | sharanu salagar annaji official song |
zhlédnutí 50KPřed rokem
ಗೀಗೀ ಪದ ಶರಣು ಸಲಗರ ಅಣ್ಣಾಜಿ ಹಾಡು| ಶರಣು ಸಲಗರ ಹಾಡು-4 | sharanu salagar annaji official song |
ಬಸವಣ್ಣನವರ ಕಾಲದಲ್ಲಿ ಬಸವಕಲ್ಯಾಣ ಅಣ್ಣಾಜಿ ಹಾಡು | sharanu salagar annaji official song-3
zhlédnutí 136KPřed rokem
ಬಸವಣ್ಣನವರ ಕಾಲದಲ್ಲಿ ಬಸವಕಲ್ಯಾಣ ಅಣ್ಣಾಜಿ ಹಾಡು | sharanu salagar annaji official song-3
ಶರಣು ಸಲಗರ್, ಶರಣು ಸಲಗರ್ | ಅಣ್ಣಾಜಿ ಹಾಡು | Official Song | Sharanu salagar song-2
zhlédnutí 61KPřed rokem
ಶರಣು ಸಲಗರ್, ಶರಣು ಸಲಗರ್ | ಅಣ್ಣಾಜಿ ಹಾಡು | Official Song | Sharanu salagar song-2
ಹೃದಯವಂತ ಮನುಷ್ಯ | ಶರಣು ಸಲಗರ ಅಣ್ಣಾಜಿ Official Song-1
zhlédnutí 38KPřed rokem
ಹೃದಯವಂತ ಮನುಷ್ಯ | ಶರಣು ಸಲಗರ ಅಣ್ಣಾಜಿ Official Song-1

Komentáře