![Jodi Muneshwara Temple](/img/default-banner.jpg)
- 280
- 1 763 733
Jodi Muneshwara Temple
India
Registrace 23. 09. 2019
Shivashankar Guruji: 9980207796 , 9148096596
Jodi Sri Muneshwara Swamy Temple (R.)
Andrahalli Main Rd, Peenya 2nd Stage,, Bengaluru, Karnataka 560091
ಭಕ್ತರ ಸಮಸ್ಯೆಗೆ ಜೋಡಿ ಮುನೇಶ್ವರ ಪರಿಹಾರ
-ಅಂದ್ರಹಳ್ಳಿಯಲ್ಲಿರುವ ದೇವಸ್ಥಾನ
ಬೆಂಗಳೂರು:
ನಾಗ ದೋಷದಿಂದ ಬಳಲುತ್ತಿರುವವರಿಗಾಗಿ ಪೀಣ್ಯ 2ನೇ ಹಂತದಲ್ಲಿನ ಅಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಜೋಡಿ ಮುನೇಶ್ವರ ದೇವಸ್ಥಾನದಲ್ಲಿ ನಾಗ ಕ್ಷೇತ್ರ ಪರಿಹಾರ ನೀಡಲಾಗುವುದು ಎಂದು ಶಿವಶಂಕರ ಗುರೂಜಿ ತಿಳಿಸಿದ್ದಾರೆ.
2020ರಲ್ಲಿ ಎರಡು ಬಾರಿ ಪೂರ್ಣ ಚಂದ್ರ ಗೋಚರಿಸಲಿದ್ದು, ಜಗತ್ತಿನಲ್ಲಿ ಆಪತ್ತು ಎದುರಾಗಲಿದೆ ಎಂದು 2018ರಲ್ಲಿಯೇ ಶಿವಶಂಕರ ಗುರೂಜಿ ಭವಿಷ್ಯ ನುಡಿದಿದ್ದರು.
ಅದರಂತೆ ಕರೊನಾ ಸೋಂಕು ಸೇರಿ ಇನ್ನಿತರ ಆಪತ್ತುಗಳು ಎದುರಾಗಿವೆ.
ಅದರ ಜತೆಗೆ ಕ್ಷೇತ್ರಕ್ಕೆ ಬರುವ ಭಕ್ತರ ಸಮಸ್ಯೆಗಳ ನಿವಾರಣೆಗೆ ಹಲವು ಧಾರ್ಮಿಕ ವಿಧಿವಿಧಾನ ನೆರವೇರಿಸುತ್ತಾರೆ.
ಅದರಲ್ಲೂ ನಾಗ ದೋಷವಿರುವವರಿಗಾಗಿ ನಾಗ ಪರಿಹಾರ,
ಆಶ್ಲೇಷ ಬಲಿ,
ಸರ್ಪ ಶಾಂತಿ,
ಕಾಳ ಸರ್ಪ ಶಾಂತಿಯಂತಹ ಹೋಮ,
ಪೂಜಾ ಕಾರ್ಯ ಮಾಡುತ್ತಾರೆ.
5 ತಲೆಮಾರಿನಿಂದ ಪೂಜಿಸಲ್ಪಡುತ್ತಿರುವ ಜೋಡಿ ಮುನೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರತಿನಿತ್ಯ ಅನ್ನ ಸಂತರ್ಪಣೆ ಇರುತ್ತದೆ.
ವಿವಾಹದಲ್ಲಿ ಸಮಸ್ಯೆ ಎದುರಿಸುತ್ತಿರುವವರಿಗೆ ಭಾನುವಾರ ಸ್ವಯಂವರ ಪಾರ್ವತಿ ಯಾಗ ನೆರವೇರಿಸಲಾಗುತ್ತಿದೆ.
ಮಳೆಗಾಗಿ ಜಲ ಬಿಕ್ಷೆ ||
ಶ್ರೀ ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನ (ರಿ)
ಪೀಣ್ಯ ೨ನೇ ಹಂತ ಆಂದ್ರಹಳ್ಳಿ ಮುಖ್ಯ ರಸ್ತೆ ಬೆಂಗಳೂರು. 91
ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ
ಡಾ || ಶಿವಶಂಕರ್ ಗುರೂಜಿ ರವರ ನೇತೃತ್ವದಲ್ಲಿ
ಪಶುಪಕ್ಷಿ ಜನರಿಗೆ ನೀರಿನ ಅಭಾವ ಬಾಧಿಸದಿರಲು .
ಕೆಲವು ದಿನಗಳಯಿಂದೆ ಕಾರವಾರದ ಕಾಳಿ ಸಂಗಮದಲ್ಲಿ ಲೋಕಕಲ್ಯಾಣಾರ್ಥಕವಾಗಿ ಮಳೆಗಾಗಿ ಹೋಮ ಹವನ ಮಾಡಿದರು.
ಎರಡು ದಿನಗಳಿಂದೆ ಕಾರವಾರದಲ್ಲಿ ಮಳೆ ಬಂದಿದೆ ಎಂದು ಅಲ್ಲಿನ ಜನರು ತಿಳಿಸಿದರು.
ಪ್ರತಿಫಲವಾಗಿದೆ ಎಂದು ನಂಬಿದೀವಿ..
ಹಾಗಾಗಿ, ಬೆಂಗಳೂರಿನಲ್ಲೂ ಜನರಿಗೆ ನೀರಿನ ಅಭಾವ ಬಾಧಿಸದಿರಲು
ನಾಳೆ ದಿನಾಂಕ 23/04/2024 ರಂದು
ಧರ್ಮಸ್ಥಳದಲ್ಲಿ ಪಜ್ತಡ್ಕ ಸದಾಶಿವ ದೇವಾಲಯದ ಸಮೀಪದಲ್ಲಿ
ನೇತ್ರಾವತಿ ನದಿ ಹಾಗೂ ಮೃತ್ಯುಂಜಯ ನದಿ ಎರಡು ನದಿ ಸೇರುವ ಸ್ಥಳ( ಸಂಗಮದಲ್ಲಿ)
‘’ *ಮಳೆಗಾಗಿ ಜಲ ಬಿಕ್ಷೆ* ‘’ ಹೋಮ ಹವನ
ಡಾ || ಶಿವಶಂಕರ ಗುರೂಜಿ ರವರ ನೇತೃತ್ವದಲ್ಲಿ ನಾಳೆ 23/04/2024 ಬೆಳ್ಳಿಗೆ 10.30ಕ್ಕೆ ಏರ್ಪಡಿಸಲಾಗಿದೆ.🙏🏻
ಪೀಣ್ಯ ೨ನೇ ಹಂತ ಆಂದ್ರಹಳ್ಳಿ ಮುಖ್ಯ ರಸ್ತೆ ಬೆಂಗಳೂರು. 91
ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ
ಡಾ || ಶಿವಶಂಕರ್ ಗುರೂಜಿ ರವರ ನೇತೃತ್ವದಲ್ಲಿ
ಪಶುಪಕ್ಷಿ ಜನರಿಗೆ ನೀರಿನ ಅಭಾವ ಬಾಧಿಸದಿರಲು .
ಕೆಲವು ದಿನಗಳಯಿಂದೆ ಕಾರವಾರದ ಕಾಳಿ ಸಂಗಮದಲ್ಲಿ ಲೋಕಕಲ್ಯಾಣಾರ್ಥಕವಾಗಿ ಮಳೆಗಾಗಿ ಹೋಮ ಹವನ ಮಾಡಿದರು.
ಎರಡು ದಿನಗಳಿಂದೆ ಕಾರವಾರದಲ್ಲಿ ಮಳೆ ಬಂದಿದೆ ಎಂದು ಅಲ್ಲಿನ ಜನರು ತಿಳಿಸಿದರು.
ಪ್ರತಿಫಲವಾಗಿದೆ ಎಂದು ನಂಬಿದೀವಿ..
ಹಾಗಾಗಿ, ಬೆಂಗಳೂರಿನಲ್ಲೂ ಜನರಿಗೆ ನೀರಿನ ಅಭಾವ ಬಾಧಿಸದಿರಲು
ನಾಳೆ ದಿನಾಂಕ 23/04/2024 ರಂದು
ಧರ್ಮಸ್ಥಳದಲ್ಲಿ ಪಜ್ತಡ್ಕ ಸದಾಶಿವ ದೇವಾಲಯದ ಸಮೀಪದಲ್ಲಿ
ನೇತ್ರಾವತಿ ನದಿ ಹಾಗೂ ಮೃತ್ಯುಂಜಯ ನದಿ ಎರಡು ನದಿ ಸೇರುವ ಸ್ಥಳ( ಸಂಗಮದಲ್ಲಿ)
‘’ *ಮಳೆಗಾಗಿ ಜಲ ಬಿಕ್ಷೆ* ‘’ ಹೋಮ ಹವನ
ಡಾ || ಶಿವಶಂಕರ ಗುರೂಜಿ ರವರ ನೇತೃತ್ವದಲ್ಲಿ ನಾಳೆ 23/04/2024 ಬೆಳ್ಳಿಗೆ 10.30ಕ್ಕೆ ಏರ್ಪಡಿಸಲಾಗಿದೆ.🙏🏻
zhlédnutí: 1 111
Video
ಮಹಾಶಿವರಾತ್ರಿ ಜನ ಸಾಗರ || ಉಚಿತ ರುದ್ರಾಕ್ಷಿ \\\\ ಗಂಗಾಜಲ @JodiMuneshwara
zhlédnutí 453Před 3 měsíci
ಮಹಾಶಿವರಾತ್ರಿ ಜನ ಸಾಗರ || ಉಚಿತ ರುದ್ರಾಕ್ಷಿ \\\\ ಗಂಗಾಜಲ @JodiMuneshwara
ಮಳೆಗಾಗಿ ಬೆಂಗಳೂರು ಜೋಡಿ ಮುನೇಶ್ವರ ದೇವಸ್ಥಾನದಿಂದ ಕಾಳಿ ನದಿ ಸಂಗಮದಲ್ಲಿ ವಿಶೇಷ ಪೂಜೆ @JodiMuneshwara
zhlédnutí 417Před 3 měsíci
ರಾಜ್ಯದಲ್ಲಿ ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಆರಂಭ ಆಗಿದೆ. ಬೆಸಿಗೆ ಆರಂಭದಲ್ಲೇ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ನೀರಿನ ಸಮಸ್ಯೆ ಆದಷ್ಟು ಬೇಗ ಪರಿಹಾರ ಮಾಡುವಂತೆ ಕೋರಿ ಮಳೆಗಾಗಿ ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿಗಳಾದ ಶ್ರೀ ಶ್ರೀ ಶಿವಶಂಕರ್ ಗುರೂಜಿರವರ ನೇತೃತ್ವದಲ್ಲಿ ಕಾರವಾರ ಕಾಳಿ ಸಂಗಮ ಸಮುದ್ರ ಮಧ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಾಗಾದ್ರೆ ಸಮುದ್ರ ಮಧ್ಯದಲ್ಲಿ ನಡೆದ ಈ ವಿಶೆಷ ಪೂಜೆ ಯಾವುದು? ಪೂಜಾ ಶಕ್ತಿ ಎಂತಹದ್ದು? ಈ ಎಲ್ಲ ಮಾಹ...
ಮಳೆಗಾಗಿ ಬೆಂಗಳೂರು ಜೋಡಿ ಮುನೇಶ್ವರ ದೇವಸ್ಥಾನದಿಂದ ಕಾಳಿ ನದಿ ಸಂಗಮದಲ್ಲಿ ವಿಶೇಷ ಪೂಜೆ @JodiMuneshwara
zhlédnutí 218Před 3 měsíci
ರಾಜ್ಯದಲ್ಲಿ ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಆರಂಭ ಆಗಿದೆ. ಬೆಸಿಗೆ ಆರಂಭದಲ್ಲೇ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ನೀರಿನ ಸಮಸ್ಯೆ ಆದಷ್ಟು ಬೇಗ ಪರಿಹಾರ ಮಾಡುವಂತೆ ಕೋರಿ ಮಳೆಗಾಗಿ ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿಗಳಾದ ಶ್ರೀ ಶ್ರೀ ಶಿವಶಂಕರ್ ಗುರೂಜಿರವರ ನೇತೃತ್ವದಲ್ಲಿ ಕಾರವಾರ ಕಾಳಿ ಸಂಗಮ ಸಮುದ್ರ ಮಧ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಾಗಾದ್ರೆ ಸಮುದ್ರ ಮಧ್ಯದಲ್ಲಿ ನಡೆದ ಈ ವಿಶೆಷ ಪೂಜೆ ಯಾವುದು? ಪೂಜಾ ಶಕ್ತಿ ಎಂತಹದ್ದು? ಈ ಎಲ್ಲ ಮಾಹ...
ಹುಲ್ಲೂರು ಗ್ರಾಮಕ್ಕೆ ಬಂದ ಸಮಸ್ಯೆ | ಅಷ್ಟಮಂಗಲ ಪ್ರಶ್ನೆಯಲ್ಲಿ ಬಂದ ಉತ್ತರ |ದಿವ್ಯ ಕ್ಷೇತ್ರದಲ್ಲಿ ಮಾಡಿದ ಆ ಸಂಕಲ್ಪ |
zhlédnutí 2KPřed 7 měsíci
ದಿವ್ಯ ಕ್ಷೇತ್ರದಲ್ಲಿ ಮಾಡಿದ ಆ ಸಂಕಲ್ಪ | ಹುಲ್ಲೂರು ಗ್ರಾಮಕ್ಕೆ ಬಂದ ಸಮಸ್ಯೆ |ಅಷ್ಟಮಂಗಲ ಪ್ರಶ್ನೆಯಲ್ಲಿ ಬಂದ ಉತ್ತರ @JodiMuneshwara ಹಚ್ಚರಿ ಮೂಡಿಸಿದ್ದ ವಿಸ್ಮಯ || ಸ್ವಾಮಿ ಜೋಡಿಮುನೇಶ್ವರ 🙏🏻🙏🏻🙏🏻 Sri Jodi Muneshwara Swamy Temple is dedicated to Muneshwara, a Hindu God who is believed to be a form of Shiva. He is worshiped in most of the Shaivite families in Tamil Nadu and Karnataka. Every day most of devotees visi...
ಅಷ್ಟಮಿ ಪೂಜೆ ಹೋಮ || ಬದ್ರಕಾಳಿ ಪ್ರತ್ಯಂಗಿರ ಹೋಮ || ಶತ್ರು ನೀವಾರಣೆ || ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನ ||
zhlédnutí 1,1KPřed 7 měsíci
Sri Jodi Muneshwara Swamy Temple is dedicated to Muneshwara, a Hindu God who is believed to be a form of Shiva. He is worshiped in most of the Shaivite families in Tamil Nadu and Karnataka. Every day most of devotees visit this temple to seek blessings of the almighty. The God Jodi Muneshwara is popular in many parts of Karnataka, Tamil Nadu, Singapore and Malaysia. Many temples dedicated to hi...
ಸರ್ಪ ದೋಷ ಎಂದರೇನು ?? ಇಲ್ಲಿದೆ ಪರಿಹಾರ. || ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನ
zhlédnutí 5KPřed 7 měsíci
ಸರ್ಪ ದೋಷ ಎಂದರೇನು ?? ಇಲ್ಲಿದೆ ಪರಿಹಾರ. || ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನ
ಹುಲ್ಲೂರು ಗ್ರಾಮ ಚಿತ್ರದುರ್ಗ ಜಿಲ್ಲೆ | ಸುಮಾರು೧೦ ವರ್ಷಗಳಿಂದ ಮಳೆ ಬರದ ಗ್ರಾಮ | ಜೋಡಿ ಮುನೇಶ್ವರ | ಮಹಾಚಂಡಿಹೋಮ
zhlédnutí 729Před 7 měsíci
ಹುಲ್ಲೂರು ಗ್ರಾಮ ಚಿತ್ರದುರ್ಗ ಜಿಲ್ಲೆ | ಸುಮಾರು೧೦ ವರ್ಷಗಳಿಂದ ಮಳೆ ಬರದ ಗ್ರಾಮ | ಜೋಡಿ ಮುನೇಶ್ವರ | ಮಹಾಚಂಡಿಹೋಮ || ಗ್ರಾಮಸ್ಥರು ತಮ್ಮ ಸಮಸ್ಯೆಗೆ ಅಷ್ಟಮಂಗಲ ಪ್ರಶ್ನೆ ಪೊರೆ || ತಮ್ಮ ಸಮಸ್ಯೆ ಮೂಲ ಕಾರಣವನ್ನು ಮುಂದಿಟ್ಟ ಶಿವಶಂಕರ್ ಸ್ವಾಮೀಜಿ || ಜೋಡಿ ಮುನೇಶ್ವರ ಸ್ವಾಮಿಯ ಮುಂದೆ ಗ್ರಾಮಸ್ಥರ ಮಹಾಸಂಕಲ್ಪ || ಗ್ರಾಮದಲ್ಲಿ ಚಂಡಿಕಾಹೋಮ|| Sri Jodi Muneshwara Swamy Temple is dedicated to Muneshwara, a Hindu God who is believed to be a form of Shiva. He is...
ಬೆಂಗಳೂರು ನಗರದ ವಿಷ್ಣು ಭೂಮಿಯಲ್ಲಿ ದೇವಮಂಗಲ ಪ್ರಶ್ನೆ @JodiMuneshwara
zhlédnutí 3,5KPřed rokem
ಬೆಂಗಳೂರು ನಗರದ ವಿಷ್ಣು ಭೂಮಿಯಲ್ಲಿ ನಾಗ ಮುನೇಶ್ವರ ಸ್ವಾಮಿ ದೇವಸ್ತಾನದಲ್ಲಿ ದೇವರಿಲ್ಲ , ತಾಯಿ ಚಾಮುಂಡೇಶ್ವರಿ ದೇವಿ ನಾಗಕನ್ಯೆಯಾಗಿ ನೆಲಸಿದಳು. ಮುನೇಶ್ವರ ಸ್ವಾಮಿಗೆ ಸಾನಿಧ್ಯ ಪ್ರತಿಷ್ಠಾಪನೆ. ದೇವಮಂಗಲ ಪ್ರಶ್ನೆ ನಮ್ಮ ಬೆಂಗಳೂರು ನಗರದಲ್ಲಿ ಶ್ರೀ ಜೋಡಿ ಮುನೇಶ್ವರ ಸ್ವಾಮಿ ದೇವಾಲಯ ನಾಗ ದೋಷ ನೀವಾರಣೆಗೆ ಪ್ರಸಿದ್ದವಾದ ಕ್ಷೇತ್ರ. ಶ್ರೀ ಜೋಡಿ ಮುನೇಶ್ವರ ಸ್ವಾಮಿಯ ಕೃಪೆಯಿಂದ ಹಾಗು ಇಲ್ಲಿನ ನಾಗ ದೈವ ಶಕ್ತಿಯಿಂದ ದೇವಾಲಯಕ್ಕೆ ನಂಬಿ ಬಂದ ಭಕ್ತರ ದೋಷಗಳು ಪರಿಹಾರವಾಗುತ್ತಿದೆ . *ಡಾ ||...
🙏🏻 ನಾಗ ದೋಷ ನೀವಾರಣೆ ಹೋಮ ಸಮಯದಲ್ಲಿ. ಜನಗಳಮೇಲೆ ಅವೇಷವಾದ ಸಮಯ ಜೋಡಿ ಮುನೇಶ್ವರ @JodiMuneshwara
zhlédnutí 188KPřed rokem
ಜೋಡಿ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನ (ಆರ್) ಅಂದ್ರಹಳ್ಳಿ ಮುಖ್ಯ ರಸ್ತೆ, ಅನುಪಮಾ ಸ್ಕೂಲ್ ಹತ್ತಿರ ಪೀಣ್ಯ 2ನೇ ಹಂತ ಬೆಂಗಳೂರು 560053 ಮೊಬೈಲ್ ನಂ. 9148096596 ಶ್ರೀ ಜೋಡಿ ಮುನೇಶ್ವರ ಸ್ವಾಮಿ ದೇವಾಲಯವು ಶಿವನ ರೂಪವೆಂದು ನಂಬಲಾದ ಹಿಂದೂ ದೇವರಾದ ಮುನೇಶ್ವರನಿಗೆ ಸಮರ್ಪಿತವಾಗಿದೆ. ತಮಿಳುನಾಡು ಮತ್ತು ಕರ್ನಾಟಕದ ಹೆಚ್ಚಿನ ಶೈವ ಕುಟುಂಬಗಳಲ್ಲಿ ಅವರನ್ನು ಪೂಜಿಸಲಾಗುತ್ತದೆ. ಸರ್ವೇಶ್ವರನ ಆಶೀರ್ವಾದ ಪಡೆಯಲು ಪ್ರತಿದಿನ ಹೆಚ್ಚಿನ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಜೋಡಿ ಮು...
ಜನ್ಮ ಜನ್ಮದ ದೋಷ ; ಅಷ್ಟಮಂಗಲ ಪ್ರಶ್ನೆ @JodiMuneshwara
zhlédnutí 233KPřed rokem
JODI SRI MUNESHWARA SWAMY TEMPLE (R) Andrahalli Main road , Near anupama School Peenya 2nd Stage Bangalore 560053 Mobile no. 9148096596 Sri Jodi Muneshwara Swamy Temple is dedicated to Muneshwara, a Hindu God who is believed to be a form of Shiva. He is worshiped in most of the Shaivite families in Tamil Nadu and Karnataka. Every day most of devotees visit this temple to seek blessings of the a...
ಮನೆಯಲ್ಲಿಯೇ ಶತ್ರು ನೀವಾರನೆ ಪರಿಹಾರ @JodiMuneshwara
zhlédnutí 78KPřed rokem
ಭಕ್ತರ ಸಮಸ್ಯೆಗೆ ಜೋಡಿ ಮುನೇಶ್ವರ ಪರಿಹಾರ -ನಾಗ ದೋಷದಿಂದ ಬಳಲುತ್ತಿರುವವರಿಗಾಗಿ ಪೀಣ್ಯ 2ನೇ ಹಂತದಲ್ಲಿನ ಅಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಜೋಡಿ ಮುನೇಶ್ವರ ದೇವಸ್ಥಾನದಲ್ಲಿ ನಾಗ ಕ್ಷೇತ್ರ ಪರಿಹಾರ ನೀಡಲಾಗುವುದು ಎಂದು ಶಿವಶಂಕರ ಗುರೂಜಿ ತಿಳಿಸಿದ್ದಾರೆ. 2020ರಲ್ಲಿ ಎರಡು ಬಾರಿ ಪೂರ್ಣ ಚಂದ್ರ ಗೋಚರಿಸಲಿದ್ದು, ಜಗತ್ತಿನಲ್ಲಿ ಆಪತ್ತು ಎದುರಾಗಲಿದೆ ಎಂದು 2018ರಲ್ಲಿಯೇ ಶಿವಶಂಕರ ಗುರೂಜಿ ಭವಿಷ್ಯ ನುಡಿದಿದ್ದರು. ಅದರಂತೆ ಕರೊನಾ ಸೋಂಕು ಸೇರಿ ಇನ್ನಿತರ ಆಪತ್ತುಗಳು ಎದುರಾಗಿವೆ. ಅದರ ...
ಗೊರವನಹಳ್ಳಿ ಸಮೀಪದಲ್ಲಿರುವ ಚೊಕ್ಕವಳ್ಳಿ ಗ್ರಾಮಕ್ಕೆ ವರ್ಷದಿಂದ ಮಳೆ ಬರದೇ ಜನರ ಸ್ಥಿತಿ ಗಂಭೀರ ...
zhlédnutí 2,8KPřed rokem
ಗೊರವನಹಳ್ಳಿ ಸಮೀಪದಲ್ಲಿರುವ ಚೊಕ್ಕವಳ್ಳಿ ಗ್ರಾಮಕ್ಕೆ ವರ್ಷದಿಂದ ಮಳೆ ಬರದೇ ಜನರ ಸ್ಥಿತಿ ಗಂಭೀರ ...
Chamaram to Jodi Muneshwara 🙏🏻@JodiMuneshwara
zhlédnutí 2,8KPřed 2 lety
Chamaram to Jodi Muneshwara 🙏🏻@JodiMuneshwara
Mangalaarathi to Jodi Muneshwara 🙏🏻🙏🏻 @JodiMuneshwara
zhlédnutí 1,9KPřed 2 lety
Mangalaarathi to Jodi Muneshwara 🙏🏻🙏🏻 @JodiMuneshwara
ತೊರ್ನಹಳ್ಳಿಯಲ್ಲಿ ದೇವಾಲಯ ನಿರ್ಮಾಣ ಮಾಡಕ್ಕೆ ಸ್ಥಳಕ್ಕೆ ಭೇಟಿ || ಪೂಜೆ || @JodiMuneshwara
zhlédnutí 3,3KPřed 2 lety
ತೊರ್ನಹಳ್ಳಿಯಲ್ಲಿ ದೇವಾಲಯ ನಿರ್ಮಾಣ ಮಾಡಕ್ಕೆ ಸ್ಥಳಕ್ಕೆ ಭೇಟಿ || ಪೂಜೆ || @JodiMuneshwara
Gangama devi Temple at ಭೈರವಪುರ ,puttaparthi #andrapradesh #jodimuneshwara @JodiMuneshwara
zhlédnutí 7KPřed 2 lety
Gangama devi Temple at ಭೈರವಪುರ ,puttaparthi #andrapradesh #jodimuneshwara @JodiMuneshwara
ಅಷ್ಟಮಂಗಲ ಪ್ರಶ್ನೆ (ಪ್ರಶ್ನಾವಳಿ) @JodiMuneshwara
zhlédnutí 48KPřed 2 lety
ಅಷ್ಟಮಂಗಲ ಪ್ರಶ್ನೆ (ಪ್ರಶ್ನಾವಳಿ) @JodiMuneshwara
ದೇವಮಂಗಳ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ (ಪ್ರಶ್ನಾವಳಿ) @JodiMuneshwara
zhlédnutí 6KPřed 2 lety
ದೇವಮಂಗಳ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ (ಪ್ರಶ್ನಾವಳಿ) @JodiMuneshwara
ಎರಡು ದೇವಸ್ಥಾನ ಮಾಡಿ !ಜೀವನದಲ್ಲಿ ತೊಂದ್ರೆ @JodiMuneshwara
zhlédnutí 7KPřed 2 lety
ಎರಡು ದೇವಸ್ಥಾನ ಮಾಡಿ !ಜೀವನದಲ್ಲಿ ತೊಂದ್ರೆ @JodiMuneshwara
ಸ್ಥಳದಲ್ಲಿ ದೇವಾಲಯಕ್ಕೆ ಅವಕಾಶ @JodiMuneshwara
zhlédnutí 7KPřed 2 lety
ಸ್ಥಳದಲ್ಲಿ ದೇವಾಲಯಕ್ಕೆ ಅವಕಾಶ @JodiMuneshwara
ಕಳಶದಲ್ಲಿ ಬಂದ ದೇವಿ ಯಾವುದು ? @JodiMuneshwara
zhlédnutí 21KPřed 2 lety
ಕಳಶದಲ್ಲಿ ಬಂದ ದೇವಿ ಯಾವುದು ? @JodiMuneshwara
ಕುರಿಗಳ ಮದ್ಯ ಎದ್ದ ಗುರುಗಳ್ಯಾರು ? ಪ್ರಶ್ನಾವಳಿ @JodiMuneshwara
zhlédnutí 27KPřed 2 lety
ಕುರಿಗಳ ಮದ್ಯ ಎದ್ದ ಗುರುಗಳ್ಯಾರು ? ಪ್ರಶ್ನಾವಳಿ @JodiMuneshwara
ಹಿಂದಿನ ಜನುಮದ ಅಷ್ಟಮಂಗಲ ಪ್ರಶ್ನೆ (ಪ್ರಶ್ನಾವಳಿ) @JodiMuneshwara
zhlédnutí 81KPřed 2 lety
ಹಿಂದಿನ ಜನುಮದ ಅಷ್ಟಮಂಗಲ ಪ್ರಶ್ನೆ (ಪ್ರಶ್ನಾವಳಿ) @JodiMuneshwara
He is turning shells in anticlockwise wise😂
He is merely bluffing. No stuff. he is not saying any predictions only making time pass
ಉತ್ತರ ಕನ್ನಡ ಜಿಲ್ಲೆಯ ಶಿರೂರ ಬಗ್ಗೆ ರಕ್ಷಣೆ ಯ ಬಗ್ಗೆ ಏನಾದ್ರೂ ಹೋಮ ಹಾಕಿ... Dr...
Builders building madirodu hecchagi naaga jaagadalle awrige problem ella.
Astamangala ondu sreshta vidye evanige AA vidye ella
Astamangala not like this
ಅಷ್ಟಮಂಗಲ ಪ್ರಶ್ನೆ ಯ ಒಂದಾದರೂ ಶ್ಲೋಕ ಹೇಳಿ ,,
ಈ ರೀತಿ ಸಹ ಇರುತ್ತ
❤❤❤❤
Sarpa. Alla. Keri. Bandithu
🙏🙏🙏🙏🙏
Fake swamy
Jai muneshwara swamiy namaha
He is really good than others..
Jai.Siva,Sankar,guruji
Ommm munishwara swmiy namaha
Jodi munishwara swmiy namaha
Monday bolnevalete please bolo
China me kyu nagadosa nahi hi
ಅನಿಷ್ಟ ಸ್ವಾಮಿ. ಇವ್ನು ಏನು ಹೇಳಲ್ಲ ಬಂದಿರೋರ್ ಹತ್ರ ನೇ ಎಲ್ಲ ಕೇಳೋದು.
🙏🙏🙏
Omsriguruvenamaha
ಜೈ ಗುರುದೇವ ಜೈ ಜೈ ಗುರುದೇವ
Omnamashivaya
Jodi muneshwara swamy temple, Andrahalli Main Rd, Peenya 2nd Stage, Kalika Nagar, Ragavendra Nagar, Bengaluru, Karnataka 560058
🙏🙏🙏🙏
Om namah shivay
ತ್ರಿ ಕಾಲ ಜ್ಞಾನಿ ಮಂತ್ರ ತಂತ್ರ ಏನೂ ಇರೋದಿಲ್ಲ ಯಮರಾ ಬೇಡಿ
ಡೊo ಗಿ...... ಅಯೋಗ್ಯ
Guriji navu Jodi Muneshwara Swamy Templege hogabheku edaga namma Namma family and relation related member death halavaru karanadida death AaguTare pariharatilisi plz guruji
🙏🙏🙏🙏🙏
Adarasa
🙏🙏🙏🙏🙏
...
Omnamahashivayenamaha
Nmagu tuba todarea agiediea sir
Address ತಿಳಿಸಿ
Sir namaste dayavittu janagalannu estondu kayisbedi entistu janakke matra ondu dinakke avakasha kodi plz
ಜೈ ಬಾಳುಮಾಮ
Yardo duudu yelamman jatre
🤮🤮🤮🤮🤮🤮🤮🤮🤮
ಇವರು ಎಲ್ಲಾ ಯೂಟ್ಯೂಬ್ ಚಾನೆಲ್ ಮತ್ತು ಟಿವಿ ಚಾನೆಲ್ ಗೆ ದುಡ್ಡು ಕೊಟ್ಟು ಪ್ರಚಾರವನ್ನು ಗಿಟ್ಟಿಸಿಕೊಂಡಿರುವರು ಆದರಿಂದ ಜನ ಬರುತ್ತಿದ್ದಾರೆ ಜನ ಮೋಸಗೊಳ್ಳುತ್ತಿದ್ದಾರೆ ಎಚ್ಚರಗೊಳ್ಳಿ
ಎಲ್ಲಾ ಬರೀ ಸುಳ್ಳು ರೀ ಎಲ್ಲ ಬರಿ ಸುಳ್ಳು ಎಲ್ಲಾ ಬರೀ ಮೋಸ ವಂಚನೆ ನಡೆಯುತ್ತಿರುವುದು
😢😢😢
Nimma address. Kodi vadake bartini nanu astamangala vicharake modlu nana janake mosa agbrdu
Astamangala andre sankyashastra ala tilkoli inadru
7 -andre ketu reee kuja ala yappa yn mosa madtirayya😂😂
Kavade tirgisode ulta ina avaru yn helthare nive tilkoli
Janagalu nivella e sulu jyotishya na hege nambitra bhala bejar agutte
Adress kodi bartini challenge madtini e vyakti ge naya paisa yenu brala yappa ynu sullu heltorayya