![Dinesh Uppoora ದಿನೇಶ ಉಪ್ಪೂರ](/img/default-banner.jpg)
- 1 317
- 3 539 650
Dinesh Uppoora ದಿನೇಶ ಉಪ್ಪೂರ
India
Registrace 28. 11. 2011
* ಇದು ನಿಮ್ಮ ಮೆಚ್ಚಿನ ಹಳೆಯ ಯಕ್ಷಗಾನಗಳ ದಾಖಲೆಗಳು
* ಇವುಗಳನ್ನು ನನಗೆ ಹಲವರು ನೀಡಿದ್ದು . ಕೆಲವು ಯಾರು ಕೊಟ್ಟದ್ದು ಅಂತಲೂ ಗೊತ್ತಿಲ್ಲ. ನಿಖರವಾಗಿ ಯಾರು ಕೊಟ್ಟದ್ದು ಅಂತ ಗೊತ್ತಿದ್ದರೆ, ಅವರ ಹೆಸರನ್ನು ನಮೂದಿಸಿ ಸ್ಮರಿಸಿದ್ದೇನೆ.
* ಇವುಗಳನ್ನು ನನ್ನ harddisk ಲ್ಲಿ ಕಾಯ್ದಿರಿಸುವುದು ಕಷ್ಟವಾಗಿದ್ದು, ಕರಪ್ಟ್ ಆದರೆ ಯಾರಿಗೂ ಸಿಗದ ಹಾಗಾಗುತ್ತದೆ ಎಂಬ ಆತಂಕದಿಂದ, ಮುಂದಿನವರಿಗೆ ಸಿಗಲಿ ಎಂದು ಇಲ್ಲಿ ಅಪ್ಲೋಡ್ ಮಾಡುತ್ತಿದ್ದೇನೆ.
* ಇದರ ಪ್ರಸಾರದ ಜಾಹಿರಾತಿನಿಂದ ಬಂದ ಹಣವನ್ನು ನಾನು ಯಕ್ಷಗಾನ ಕಲಾವಿದರಿಗೆ, ಪ್ರದರ್ಶನಗಳಿಗೆ, ಯಕ್ಷಗಾನ ಸಂಸ್ಥೆಗಳಿಗೆ ಪೂರ್ತಿಯಾಗಿ ವಿನಿಯೋಗ ಮಾಡುತ್ತೇನೆ.
* ಇವು ಯಾವುದೂ ನನ್ನದಲ್ಲ. ಅಂದರೆ ನನಗೆ ಕಾಫಿರೈಟ್ ಇದ್ದವುಗಳಲ್ಲ. ಯಾವುದೇ ವಿಡಿಯೋವನ್ನು ಅಧಿಕಾರ ಇದ್ದವರು "ಅದು ನನ್ನದು. ಪ್ರಸಾರ ಮಾಡಬಾರದು" ಎಂದು ತಿಳಿಸಿದರೆ ಅದನ್ನು ಹಿಂಪಡೆಯುತ್ತೇನೆ.
- ದಿನೇಶ ಉಪ್ಪೂರ
*ಅಂಬಾಗಿಲು*.
ಸಂತೆಕಟ್ಟೆ ಪೋಸ್ಟ್
ಉಡುಪಿ - 576105
ಪೋನ್ - 8867541483
ದಯವಿಟ್ಟು subscribe ಆಗಿ. ಪ್ರೋತ್ಸಾಹಿಸಿ. ಮತ್ತು Bell ಬಟನ್ ಒತ್ತಿ ಮತ್ತು ಖುಷಿಯಾದರೆ like ಮಾಡಿ, share ಮಾಡಿ.
* ಇವುಗಳನ್ನು ನನಗೆ ಹಲವರು ನೀಡಿದ್ದು . ಕೆಲವು ಯಾರು ಕೊಟ್ಟದ್ದು ಅಂತಲೂ ಗೊತ್ತಿಲ್ಲ. ನಿಖರವಾಗಿ ಯಾರು ಕೊಟ್ಟದ್ದು ಅಂತ ಗೊತ್ತಿದ್ದರೆ, ಅವರ ಹೆಸರನ್ನು ನಮೂದಿಸಿ ಸ್ಮರಿಸಿದ್ದೇನೆ.
* ಇವುಗಳನ್ನು ನನ್ನ harddisk ಲ್ಲಿ ಕಾಯ್ದಿರಿಸುವುದು ಕಷ್ಟವಾಗಿದ್ದು, ಕರಪ್ಟ್ ಆದರೆ ಯಾರಿಗೂ ಸಿಗದ ಹಾಗಾಗುತ್ತದೆ ಎಂಬ ಆತಂಕದಿಂದ, ಮುಂದಿನವರಿಗೆ ಸಿಗಲಿ ಎಂದು ಇಲ್ಲಿ ಅಪ್ಲೋಡ್ ಮಾಡುತ್ತಿದ್ದೇನೆ.
* ಇದರ ಪ್ರಸಾರದ ಜಾಹಿರಾತಿನಿಂದ ಬಂದ ಹಣವನ್ನು ನಾನು ಯಕ್ಷಗಾನ ಕಲಾವಿದರಿಗೆ, ಪ್ರದರ್ಶನಗಳಿಗೆ, ಯಕ್ಷಗಾನ ಸಂಸ್ಥೆಗಳಿಗೆ ಪೂರ್ತಿಯಾಗಿ ವಿನಿಯೋಗ ಮಾಡುತ್ತೇನೆ.
* ಇವು ಯಾವುದೂ ನನ್ನದಲ್ಲ. ಅಂದರೆ ನನಗೆ ಕಾಫಿರೈಟ್ ಇದ್ದವುಗಳಲ್ಲ. ಯಾವುದೇ ವಿಡಿಯೋವನ್ನು ಅಧಿಕಾರ ಇದ್ದವರು "ಅದು ನನ್ನದು. ಪ್ರಸಾರ ಮಾಡಬಾರದು" ಎಂದು ತಿಳಿಸಿದರೆ ಅದನ್ನು ಹಿಂಪಡೆಯುತ್ತೇನೆ.
- ದಿನೇಶ ಉಪ್ಪೂರ
*ಅಂಬಾಗಿಲು*.
ಸಂತೆಕಟ್ಟೆ ಪೋಸ್ಟ್
ಉಡುಪಿ - 576105
ಪೋನ್ - 8867541483
ದಯವಿಟ್ಟು subscribe ಆಗಿ. ಪ್ರೋತ್ಸಾಹಿಸಿ. ಮತ್ತು Bell ಬಟನ್ ಒತ್ತಿ ಮತ್ತು ಖುಷಿಯಾದರೆ like ಮಾಡಿ, share ಮಾಡಿ.
ಕರ್ಣ ಪರ್ವ - ಇಡಗುಂಜಿ ಮೇಳ ನೆಬ್ಬೂರ್, ಶಂಭು ಹೆಗಡೆ
ಕರ್ಣ ಪರ್ವ - ಇಡಗುಂಜಿ ಮೇಳ
ಭಾಗವತರು - ನೆಬ್ಬೂರ್ ನಾರಾಯಣ ಭಾಗವತ
ಮದ್ದಲೆ ಪ್ರಭಾಕರ ಭಂಡಾರಿ
ಚಂಡೆ - ಎ ಪಿ ಪಾಟಕ್
ಕರ್ಣ - ಶಂಭು ಹೆಗಡೆ ಕೆರೆಮನೆ
ಶಲ್ಯ - ನಿಟ್ಟೂರು ಅನಂತ ಹೆಗಡೆ
ಕೌರವ - ಸಂಜಯ ಬೆಳೆಯುರ್
ಅಭಿಮನ್ಯು
ಕೃಷ್ಣ - ಶಿವಾನಂದ ಹೆಗಡೆ ಕೆರೆಮನೆ
ಭೀಮ - ತಿಮ್ಮಪ್ಪ ಹೆಗಡೆ ಶಿರಳಗಿ
ಬ್ರಾಹ್ಮಣ -
ಸಂಗ್ರಹ - ದತ್ತು ಸೋಮಸಾಗರ
ಭಾಗವತರು - ನೆಬ್ಬೂರ್ ನಾರಾಯಣ ಭಾಗವತ
ಮದ್ದಲೆ ಪ್ರಭಾಕರ ಭಂಡಾರಿ
ಚಂಡೆ - ಎ ಪಿ ಪಾಟಕ್
ಕರ್ಣ - ಶಂಭು ಹೆಗಡೆ ಕೆರೆಮನೆ
ಶಲ್ಯ - ನಿಟ್ಟೂರು ಅನಂತ ಹೆಗಡೆ
ಕೌರವ - ಸಂಜಯ ಬೆಳೆಯುರ್
ಅಭಿಮನ್ಯು
ಕೃಷ್ಣ - ಶಿವಾನಂದ ಹೆಗಡೆ ಕೆರೆಮನೆ
ಭೀಮ - ತಿಮ್ಮಪ್ಪ ಹೆಗಡೆ ಶಿರಳಗಿ
ಬ್ರಾಹ್ಮಣ -
ಸಂಗ್ರಹ - ದತ್ತು ಸೋಮಸಾಗರ
zhlédnutí: 2 218
Video
ಅಭಿಮನ್ಯು ಯಕ್ಷರಂಗ ನಿರ್ದೇಶನ - ಶಿವರಾಮ ಕಾರಂತರು
zhlédnutí 214Před 14 dny
ಅಭಿಮನ್ಯು ಯಕ್ಷರಂಗ ನಿರ್ದೇಶನ - ಶಿವರಾಮ ಕಾರಂತರು
ಲವಕುಶ - ನೆಬ್ಬೂರು, ಕೊಳಗಿ, ವಾಸುದೇವ ಸಾಮಗ, ಕೃಷ್ಣ ಯಾಜಿ, ಕೊಂಡದಕುಳಿ
zhlédnutí 1,8KPřed 14 dny
ಪ್ರಸಂಗ : ಲವ ಕುಶ ಭಾಗವತರು : ನೆಬ್ಬೂರು ನಾರಾಯಣ ಭಾಗವತರು, ಕೊಳಗಿ ಕೇಶವ ಹೆಗಡೆ ಮದ್ದಳೆ : ಶಂಕರ ಭಾಗವತರು ಚಂಡೆ: ಕೋಟ ಶಿವಾನಂದ ಶ್ರೀರಾಮ : ವಾಸುದೇವ ಸಾಮಗರು ಕುಶ: ಬಳಕೂರು ಕೃಷ್ಣಯಾಜಿ ಲವ: ಕೊಂಡದಕುಳಿ ರಾಮಚಂದ್ರ ಹೆಗಡೆ ಶತ್ರುಘ್ನ: ತೋಟಿ ಗಣಪತಿ ಹೆಗಡೆ ಸ್ಟುಡಿಯೊ ಕ್ವಾಲಿಟಿ ಧ್ವನಿಮುದ್ರೀಕರಣ - ಭಾರ್ಗವ, ಸಾಗರ
ಭರತಾಗಮನ - ನೆಬ್ಬೂರ್ ನಾರಾಯಣ ಭಾಗವತ್, ಕೊರ್ಗಿ ವೆಂಕಟೇಶ್ ಉಪಾಧ್ಯ, ಕೆರೆಕೈ ಉಮಾಕಾಂತ್ ಭಟ್
zhlédnutí 2,6KPřed 21 dnem
ಭರತಾಗಮನ - ನೆಬ್ಬೂರ್ ನಾರಾಯಣ ಭಾಗವತ್, ಕೊರ್ಗಿ ವೆಂಕಟೇಶ್ ಉಪಾಧ್ಯ, ಕೆರೆಕೈ ಉಮಾಕಾಂತ್ ಭಟ್
ಭೀಷ್ಮಾರ್ಜುನ - 80 ರ ದಶಕದ ಬೆಳಗಿನ ಜಾವದ ಆಟ ಕಾಳಿಂಗ ನಾವಡರು, ಐರೋಡಿ ಗೋವಿಂದಪ್ಪ ರಾಮ ನಾಯರಿ ಮತ್ತಿತರು
zhlédnutí 5KPřed 28 dny
Edit with InShot: v.inshotapp.net/invite
ಪ್ರಮೀಳಾರ್ಜುನ - ಗೋರ್ಪಾಡಿ ವಿಠಲ ಪಾಟೀಲರು, ಹಿರಿಯಡ್ಕ ಗೋಪಾಲ್ ಹಾರಾಡಿ ಕುಷ್ಠ ಗಾಣಿಗರು , ಮಂಟಪ ಪ್ರಭಾಕರ ಉಪಾಧ್ಯರು
zhlédnutí 2,6KPřed měsícem
ಇದೊಂದು 1975 -76 ರ ಹಾಗೆ ದಾಖಲಾದ ಹಳೆಯ ಸಂಗ್ರಹ ಪ್ರಸಂಗ - ಪ್ರಮೀಳಾರ್ಜುನ ಭಾಗವತರು - ಗೋರ್ಪಾಡಿ ವಿಠಲ ಪಾಟೀಲರು ಮದ್ದಲೆಗಾರರು ಹಿರಿಯಡ್ಕ ಗೋಪಾಲ ರಾಯರು ಅರ್ಜುನ- ಹಾರಾಡಿ ಕುಷ್ಟ ಗಾಣಿಗರು ಪ್ರಮೀಳೆ - ಮಂಟಪ ಪ್ರಭಾಕರ ಉಪಾಧ್ಯರು ಸಂಗ್ರಹಕಾರರು- ಕೋಟ ಮಂಜುನಾಥ ಮಯ್ಯರು
ಕುಂಜಾಲು ಶೇಷಗಿರಿ ಕಿಣಿ ಯವರ ಪದ್ಯಗಳು - 1957
zhlédnutí 2,5KPřed měsícem
ಮದ್ದಳೆ - ಹಿರಿಯಡ್ಕ ಗೋಪಾಲ ರಾವ್ ಬಿ ವೀರಭದ್ರ ನಾಯಕ್ ಹಾರಾಡಿ ನಾರಾಯಣ ಹಾರಾಡಿ ಕುಷ್ಠ
ಭೀಷ್ಮ ವಿಜಯ - ಯಕ್ಷರಂಗ ಬ್ಯಾಲೆ - ಸತೀಶ್ ಕೆದ್ಲಾಯ, ಸಂಜೀವ, ಪೇತ್ರಿ ಮಾದು ನಾಯ್ಕ್, ಹಾರಾಡಿ ಮಹಾಬಲ, ಮುಗ್ವ ಗಣೇಶ
zhlédnutí 1,2KPřed 2 měsíci
ಭೀಷ್ಮ ವಿಜಯ - ಯಕ್ಷರಂಗ ಬ್ಯಾಲೆ - ಸತೀಶ್ ಕೆದ್ಲಾಯ, ಸಂಜೀವ, ಪೇತ್ರಿ ಮಾದು ನಾಯ್ಕ್, ಹಾರಾಡಿ ಮಹಾಬಲ, ಮುಗ್ವ ಗಣೇಶ
ಜಾಂಬವತಿ ಕಲ್ಯಾಣ - k j ಗಣೇಶ, ಮುರಳಿ ಕಡೆಕಾರ್, ವಲ್ಲರೀ
zhlédnutí 425Před 2 měsíci
ಜಾಂಬವತಿ ಕಲ್ಯಾಣ - k j ಗಣೇಶ, ಮುರಳಿ ಕಡೆಕಾರ್, ವಲ್ಲರೀ
ತ್ರಿಪುರ ಮಥನ - ಭಾಗ ಸಿರಿಬಾಗಿಲು, ಕುಂಬ್ಳೆ ಶಶಿಕಾಂತ ಶೆಟ್ಟಿ
zhlédnutí 555Před 2 měsíci
ತ್ರಿಪುರ ಮಥನ - ಭಾಗ ಸಿರಿಬಾಗಿಲು, ಕುಂಬ್ಳೆ ಶಶಿಕಾಂತ ಶೆಟ್ಟಿ
ಅಭಿಮನ್ಯು - ಯಕ್ಷರಂಗ - ಯಕ್ಷಗಾನ ಬ್ಯಾಲೆ ನಿರ್ದೇಶನ - ಕೋಟ ಶಿವರಾಮ ಕಾರಂತರು
zhlédnutí 1,1KPřed 2 měsíci
ಅಭಿಮನ್ಯು - ಯಕ್ಷರಂಗ - ಯಕ್ಷಗಾನ ಬ್ಯಾಲೆ ನಿರ್ದೇಶನ - ಕೋಟ ಶಿವರಾಮ ಕಾರಂತರು
ಕಂಬುಕಂಠಿನಿ ಚಾರುಶೀಲೇ - ಕೊಂಡದಕುಳಿ ರಾಮಚಂದ್ರ ಹೆಗಡೆ
zhlédnutí 1,2KPřed 2 měsíci
ಕಂಬುಕಂಠಿನಿ ಚಾರುಶೀಲೇ - ಕೊಂಡದಕುಳಿ ರಾಮಚಂದ್ರ ಹೆಗಡೆ
ಶ್ರೀಮನೋಹರ ಸ್ವಾಮಿ ಪರಾಕು - ಕೊಂಡದಕುಳಿ ರಾಮಚಂದ್ರ ಹೆಗಡೆ
zhlédnutí 4,2KPřed 2 měsíci
ಶ್ರೀಮನೋಹರ ಸ್ವಾಮಿ ಪರಾಕು - ಕೊಂಡದಕುಳಿ ರಾಮಚಂದ್ರ ಹೆಗಡೆ
ಪಂಚವಟಿ ಬ್ಯಾಲೆ - ನಿರ್ದೇಶಕರು ಸಂಜೀವ ಸುವರ್ಣ ಆಯ್ದ ಭಾಗಗಳು
zhlédnutí 273Před 2 měsíci
ಪಂಚವಟಿ ಬ್ಯಾಲೆ - ನಿರ್ದೇಶಕರು ಸಂಜೀವ ಸುವರ್ಣ ಆಯ್ದ ಭಾಗಗಳು
ಕುಮಾರ ವಿಜಯ ತುಣುಕು ಭಾಗವತರು ಕಾಳಿಂಗ ನಾವಡ, ಈಶ್ವರ ಎಂ ಎಂ ಹೆಗಡೆ, ಪಾರ್ವತಿ - ಮಂಟಪ
zhlédnutí 423Před 2 měsíci
ಕುಮಾರ ವಿಜಯ ತುಣುಕು ಭಾಗವತರು ಕಾಳಿಂಗ ನಾವಡ, ಈಶ್ವರ ಎಂ ಎಂ ಹೆಗಡೆ, ಪಾರ್ವತಿ - ಮಂಟಪ
ಕೃಷ್ಣ ನ ಒಡ್ಡೋಳಗ - ಬಂದನು ದೇವರ ದೇವ - ಭಾಗವತರು - ರತ್ನಾಕರ ಶೆಣೈ ಉಡುಪಿ
zhlédnutí 202Před 2 měsíci
ಕೃಷ್ಣ ನ ಒಡ್ಡೋಳಗ - ಬಂದನು ದೇವರ ದೇವ - ಭಾಗವತರು - ರತ್ನಾಕರ ಶೆಣೈ ಉಡುಪಿ
ಏತಕಿಂತ ಬುದ್ದಿ ಬಂತು ಕಂದ ಕಂದ - ಕಾಳಿಂಗ ನಾವಡರು ಮತ್ತು ಆರಾಟೆ ಮಂಜು
zhlédnutí 1,4KPřed 2 měsíci
ಏತಕಿಂತ ಬುದ್ದಿ ಬಂತು ಕಂದ ಕಂದ - ಕಾಳಿಂಗ ನಾವಡರು ಮತ್ತು ಆರಾಟೆ ಮಂಜು
ರಂಗನಾಯಕ ರಾಜೀವಲೋಚನ - ಭಾಗವತರು - ಸುಬ್ರಾಯ ಹೆಬ್ಬಾರ್, ಸುಜಯಿಂದ್ರ ಹಂದೆ
zhlédnutí 366Před 2 měsíci
ರಂಗನಾಯಕ ರಾಜೀವಲೋಚನ - ಭಾಗವತರು - ಸುಬ್ರಾಯ ಹೆಬ್ಬಾರ್, ಸುಜಯಿಂದ್ರ ಹಂದೆ
ಉಪ್ಪೂರರು ನಾವಡರು ಮತ್ತು ಧಾರೇಶ್ವರರ ಯಕ್ಷಗಾನ ಪದ್ಯಗಳು
zhlédnutí 2,3KPřed 2 měsíci
ಉಪ್ಪೂರರು ನಾವಡರು ಮತ್ತು ಧಾರೇಶ್ವರರ ಯಕ್ಷಗಾನ ಪದ್ಯಗಳು
ವಿಶ್ವಾಮಿತ್ರ ಮೇನಕೆ - ಪದ್ಯಾಣ, ಕುಂಬ್ಳೆ, ಬೇಗಾರ್
zhlédnutí 916Před 2 měsíci
ವಿಶ್ವಾಮಿತ್ರ ಮೇನಕೆ - ಪದ್ಯಾಣ, ಕುಂಬ್ಳೆ, ಬೇಗಾರ್
ಶಿವ ಪಂಚಾಕ್ಷರಿ - ಕನ್ನಡಿಕಟ್ಟೆ, ವಿನಯ,ಚೈತನ್ಯ, ಜೋಷಿ, ಉಜಿರೆ, ಶ್ರೀರಮಣ, ರವಿ, ಪಶುಪತಿ ಶಾಸ್ತ್ರಿ ಸುಬ್ರಮಣ್ಯ
zhlédnutí 403Před 2 měsíci
ಶಿವ ಪಂಚಾಕ್ಷರಿ - ಕನ್ನಡಿಕಟ್ಟೆ, ವಿನಯ,ಚೈತನ್ಯ, ಜೋಷಿ, ಉಜಿರೆ, ಶ್ರೀರಮಣ, ರವಿ, ಪಶುಪತಿ ಶಾಸ್ತ್ರಿ ಸುಬ್ರಮಣ್ಯ
ರಾವಣ ವಧೆ ತಾಳಮದ್ದಳೆ - ಲೀಲಾವತಿ ಬೈಪಾಡಿತ್ತಾಯ, ವಾಸುದೇವ ಸಾಮಗ, ಸುಣ್ಣಂಬಳ, ಹಿರಣ್ಯ ಭಟ್,
zhlédnutí 1KPřed 2 měsíci
ರಾವಣ ವಧೆ ತಾಳಮದ್ದಳೆ - ಲೀಲಾವತಿ ಬೈಪಾಡಿತ್ತಾಯ, ವಾಸುದೇವ ಸಾಮಗ, ಸುಣ್ಣಂಬಳ, ಹಿರಣ್ಯ ಭಟ್,
ಶರಸೇತು - ತೆಂಕಬೈಲ್, ಪದ್ಯಾಣ, ಗೋವಿಂದ್ ಭಟ್, ಶಿವರಾಂ ಜೋಗಿ, ಅರುವ, ಸೀತಾರಾಮ್ ಕುಮಾರ್
zhlédnutí 741Před 2 měsíci
ಶರಸೇತು - ತೆಂಕಬೈಲ್, ಪದ್ಯಾಣ, ಗೋವಿಂದ್ ಭಟ್, ಶಿವರಾಂ ಜೋಗಿ, ಅರುವ, ಸೀತಾರಾಮ್ ಕುಮಾರ್
ಸೂಪರ್ ಯಕ್ಷಗಾನ ಪ್ರದರ್ಶನ
ಕೊಂಡದ ಕುಳಿಯವರು ಎದುರುಗಡೆ ಮಾತಾಡಲು ಅವಕಾಶ ಕೊಡ್ಬೇಕು ಅದು ಬಿಟ್ಟು ತಪ್ಪು ಹುಡುಕುವುದು ಅಲ್ಲ
DOOD JAYARAMA SHETTY
ಕೇಪಿ ಹೆಗಡೆಯವರಿಗೆ ಜೈ
GOOD JAYA RAMA SHETTY D.
super samradhaya badha hadu
Jaya rama shetty gOOD.
Great chittani yavaru
Its okey
ಹಿಮ್ಮೇಳ ಮತ್ತು ಮುಮ್ಮೇಳ ಹಾಲು ಮತ್ತು ಜೇನಿನಂತೆ.ಇಂತಹ ಯಕ್ಷಗಾನವನ್ನು ನೋಡಿದ ಮೇಲೆ ಈಗಿನ ಯಕ್ಷಗಾನವನ್ನು ನೋಡಲು ಸಾಧ್ಯವೇ? ಇವರ ಕಾಲದಲ್ಲಿ ನಾವಿದ್ದೆವು ಇವರ ನೂರಾರು ಯಕ್ಷಗಾನವನ್ನು ನೋಡಿದ್ದೇವೆ ಎನ್ನುವುದು ನಮ್ಮ ಜೀವನದ ಭಾಗ್ಯವೆಂದು ಭಾವಿಸುತ್ತೇನೆ.
😊🎉
GOOD D J SHETTY
BGPOD
ಅತೀ ಅದ್ಭುತ. 🎉
Chande kesarukoppa ವಿಘ್ನೇಶ್ವರ
ಉತ್ತಮ ರೀತಿಯಲ್ಲಿ ಸಂಯೋಜಿಸಲ್ಪಟ್ಟ ಕಾರ್ಯಕ್ರಮ. ಇನ್ನು ಇಂಥ ಯಕ್ಷಗಾನ ಗಗನ ಕುಸುಮ
2015 Bangalore lli nadedaddu
ತುಂಬಾ ತುಂಬಾಚೆನ್ನಾಗಿದೆ. 🙏
ಮದ್ದಳೆ :ಪ್ರಭಾಕರ ಭಂಡಾರಿಯವರು. ಚಂಡೆ... A. P. ಪಾಠಕರು 👌👌
Hillur 👌👌👌
Ee shrestaathi shresta gurugalondige-Nanaga gadaayudda avara suyodhananondige-Sanjaya matthu Iraavatha prasangadalli Avara Arjunanige-Krishana paathra maaduva avakasha nanage sikkiddi nanna PUNYA 🙏🙏🙏
Himmela-NEBBUR/maddle/krishna yaaji Edagunji.chande-Shantharama.Modlu bhagavitharu-krishna bhandai gunavanthe.
ಶಂಭು ಹೆಗಡೆಯವರಿಗೆ ಶಂಭು ಹೆಗಡೆಯೇ ಸಾಟಿ.ಅಂತಹ ಕಲಾವಿದರ ಕಾಲದಲ್ಲಿ ನಾವಿದ್ದೆವು ಎನ್ನುವುದು ನಮ್ಮ ಪುಣ್ಯ.ಅವರೊಡನೆ ಕೆಲವು ವರ್ಷಗಳ ಕಾಲ ಹತ್ತಿರದ ಒಡನಾಟ ಇತ್ತು ಎಂಬುದು ದೊಡ್ಡ ಭಾಗ್ಯವೇ ಸರಿ.ಅವರು ಮಾಡಿದ ಕೆಲವು ಪಾತ್ರಗಳನ್ನು ಇನ್ನೊಬ್ಬರಿಂದ ನಿರೀಕ್ಷಿಸುವುದು ನಮ್ಮದೇ ತಪ್ಪು.ಆ ಹಂತಕ್ಕೆ ಅವರ ಪ್ರಭಾವ ಕಲಾಭಿಮಾನಿಗಳಲ್ಲಿ ಇದೆ ಎಂದರೆ ತಪ್ಪಾಗಲಾರದು.
Shambhu hegadeyavaru yakshaganadinda padedukkintha Noormadi yakshagana Rangabhoomige kottavaru.
Chittaniyavarige Padmashree prashasthi bandide.Happy-Shambhu hegedeyavarige maranotthara NOBELAward bandalli Aa prashasthigondu gowrava 🙏🙏🙏
Yakshagana sarvaanga sundera kale saabeethu
200/-
👌💐
I think maddale by Krishna yaji, idgunji. Not sure.
Shree Ram mattu Bharat adbut vakchatury. namonamah
🙏
Pattabhisheka adondu mahotsava tammandiru yuvarajaralla bittu yake madbeku
Sooooper
Sogasaada sulalitha bhagavathige.❤❤❤
Thuba.aparpuda.❤🎉
👌👌👌👌👌
ಕೊರ್ಗಿ ಗುರುಗಳ ಅರ್ಥಗಾರಿಕೆ ಬಹಳ ಉತ್ಕೃಷ್ಟವಾದದ್ದು..ಅದ್ಭುತ. ಶ್ರೀ ನೆಬ್ಬೂ ರರ ಭಾಗವತಿಕೆ....👌👌🙏ಕಲಾವಿದರೆಲ್ಲರಿಗೂ ನಮನಗಳು 🙏🙏💐
Nimma tandeyavar purvarangada padagalu iddare upload madi Thanks
@@chandrakanth2141 czcams.com/video/pKAIer-xFxw/video.htmlsi=iwCmEG65PdThq3Gh
@@chandrakanth2141 czcams.com/video/hRhb_wOJgk0/video.htmlsi=IJPA2-FOLnP77DpH
Dhanyavadagalu
Super Thanks to Uppuru
Namma tandeyavara purvaranga day padagalu update upload madi Thanks
Rasaraga chakravarty ,yakshgana Druva taray 🎉🎉
6 dashakagala nanthara kelida yakshaganada Amulya prasanga. Kalinga Navadara padya keli kandalli neeru bantu.
ರಾಮಾಯಣದ ಪಾತ್ರಗಳ ಸತ್ಯನ್ಯಾಯನಿಷ್ಠುರ ನಡತೆಯನ್ನು ಮತ್ತು ಅಂತಹ ಆದರ್ಶ ಸಿದ್ಧಾಂತಗಳನ್ನು ನಮ್ಮ ಸ್ವಂತ ಜೀವನದಲ್ಲಿ ಲವಲೇಶ ಅಳವಡಿಸಿಕೊಳ್ಳುವುದು ಕೂಡ ಬಹಳ ಕಷ್ಟಸಾಧ್ಯ. ಅಸಾಧ್ಯವೇ ಅನ್ನಬಹುದು. ಆದರೆ ಅಲ್ಲಿನ ಪ್ರತೀ ಪಾತ್ರಗಳ ತಾರ್ಕಿಕ ವಿಚಾರಣೆ ಮಾಡಲು ಹಾಗೂ ಅವರ ನಡತೆಯ ಕುರಿತು ತೀರ್ಮಾನ ಕೊಡುವಂತಹ ನ್ಯಾಯಾಧೀಶರಾಗಲು ಮಾತ್ರ ನಮಗೆ ಎಲ್ಲಿಲ್ಲದ ಉತ್ಸಾಹ ಬರುತ್ತದೆ. ಯಾಕೆ ಹೀಗೆ?
ತುಂಬಾ ಚೆನ್ನಾಗಿ ಇದೆ
ಗೌರವಯುತ. ನೆಬ್ಬೂರರಿಗೆ ಹೃದಯಪೂರ್ವಕ ವಂದನೆಗಳು.
ಇಲ್ಲಿ ನನ್ನದೊಂದು ತರ್ಕ ಇದೆ. ರಾಮನ ಪಟ್ಟಾಭಿಷೇಕ ಎಂಬುದು ಜೀವಿತಾವಧಿ ಯಲ್ಲಿ ಒಮ್ಮೆ ಆಗುವುದು. ಇದು ಭರತ ಇಲ್ಲದಿರುವ ಸಮಯದಲ್ಲಿ ಯಾಕೆ ಮಾಡಿದ್ದು ಎಂಬ ಪ್ರಶ್ನೆ ಇದೆ
ರಾಮ ಪಟ್ಟಭಿಷೇಕ ನಿಶ್ಚಿತ ಆಗುವಾಗ ಭರತ ಇರ್ಲಿಲ್ಲ ಅಷ್ಟೇ, ರಾಮನ ನಿಜಪಟ್ಟಾಭಿಷೇಕ ಆಗುವಾಗ ಭರತ ಇದ್ದ
Nenapinagaladi Bhava ninage nuru namaskaragalu ❤
ನಮ್ ನಾವಡ್ರಿಗೆ ಅವರೇ ಸಾಟಿ 👌👌👌👌👌
🙏🚩
Perdoor melada belli nakshatra yakshagana uplode madi
Super yakshagana
🙏🏻👌👌